
ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವಿ ಸಿ ನಾಗಠಾಣ್ ಮತ್ತು ನಿರ್ದೇಶಕರಾಗಿ ನಿವೃತ್ತ ಸುಪೆರಿಡೆಂಟ್ ಇಂಜಿನಿಯರ್ ವಿಠ್ಠಲ ತೇಲಿಯವರು ಆಯ್ಕೆಯಾಗಿದ್ದಾರೆ. ಹಾಗು ಆಯ್ಕೆಯಾದ ಇನ್ನಿತರ ನಿರ್ದೇಶಕರುಗಳಿಗೆ ದೇವರು ಇನ್ನು ಹೆಚ್ಚಿನ ಶಕ್ತಿಕೊಟ್ಟು ಅವರ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಬಯಸುತ್ತೇವೆ.
Categories: news
