ಕೊನೆ ಅಲ್ಲ… ಹೊಸ ಆರಂಭ! ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಧನಾತ್ಮಕ ಚಿಂತನೆಯ ಅಗತ್ಯ
By – Bhimashankar Teli ಕೆಲವೊಮ್ಮೆ ಜೀವನದ ದೊಡ್ಡ ಸತ್ಯಗಳು ದೊಡ್ಡ ಪುಸ್ತಕಗಳಲ್ಲಿ ಸಿಗುವುದಿಲ್ಲ; ಹಿರಿಯರ ಒಂದೆರಡು ಮಾತುಗಳಲ್ಲೇ ಅಡಗಿರುತ್ತವೆ. ಒಬ್ಬ ಹಿರಿಯರು ಹೇಳಿದ ಮಾತು ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. “ಕಾಶ್ಮೀರದಿಂದ ಕನ್ಯಾಕುಮಾರಿಗೆ ಬಂದಾಗ ‘ಇದೇ ಕೊನೆ’ ಎಂದು ಅನಿಸುತ್ತದೆ. ಆದರೆ ಅದೇ ಸ್ಥಳದಲ್ಲಿ ಕಾಶ್ಮೀರದ ಕಡೆ ಮುಖ ಮಾಡಿ ನಿಂತರೆ, ‘ಇಲ್ಲಿಂದಲೇ ಹೊಸ ಆರಂಭ’ ಎಂದು ಅನಿಸುತ್ತದೆ.” ಎಷ್ಟು ಸರಳವಾದ ಮಾತು, ಆದರೆ ಎಷ್ಟು […]
