Articles

ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಹೈ ವೋಲ್ಟೇಜ್ ಕ್ಷೇತ್ರ. ಬಿಜೆಪಿ ಗೆಲ್ಲಬಹುದೇ?

By Bhimashankar Teli

ಕನಕಪುರ, ಮಾಗಡಿ, ರಾಮನಗರ ಮತ್ತು ಕುಣಿಗಲ್ ಯಾವಾಗಲೂ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ದೊಡ್ಡ ಅಂತರದ ಮತಗಳು ಬಂದಿವೆ. ರಾಜೇರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ಬಿಜೆಪಿ ಗೆ ಹೆಚ್ಚಿನ ಮತಗಳು ಬಂದಿವೆ.

೨೦೧೯ರ ಲೋಕಸಭೆಯ ಚುನಾವಣೆಯಲ್ಲಿ ಪಡೆದ ಮತಗಳ ವಿವರ.

ಅಭ್ಯರ್ಥಿಯ ಹೆಸರುಪಕ್ಷಒಟ್ಟು ಮತಗಳುಪ್ರತಿಶತ
ಡಿಕೆ ಸುರೇಶಕಾಂಗ್ರೇಸ್8,77,71254.59%
ಅಶ್ವಥನಾರಾಯಣ ಗೌಡಬಿಜೆಪಿ6,70,48341.7%
ವಿಧಾನಸಭೆ ಕ್ಷೇತ್ರಗೆದ್ದ ಅಭ್ಯರ್ಥಿಯ ಮತಗಳುಸೋತ ಅಭ್ಯರ್ಥಿಯ ಮತಗಳುಗೆಲುವಿನ ಅಂತರ
ಕುಣಿಗಲ್91,17049,88641,284
ರಾಜೇರಾಜೇಶ್ವರಿ ನಗರ1,02,6321,30,352-27,720
ಬೆಂಗಳೂರು ದಕ್ಷಿಣ1,34,3181,83,388-49,070
ಆನೇಕಲ್1,03,1061,01,2881,818
ಮಾಗಡಿ1,01,15765,16135,996
ರಾಮನಗರ1,06,48946,32860,161
ಕನಕಪುರ1,40,49032,9241,07,566
ಚನ್ನಪಟ್ಟಣ98,35061,15637,194
ಒಟ್ಟು8,77,7126,70,4832,07,229

೨೦೧೪ರ ಲೋಕಸಭೆಯ ಚುನಾವಣೆಯಲ್ಲಿ ಪಡೆದ ಮತಗಳ ವಿವರ.

ಅಭ್ಯರ್ಥಿಯ ಹೆಸರುಪಕ್ಷಒಟ್ಟು ಮತಗಳುಪ್ರತಿಶತ
ಡಿಕೆ ಸುರೇಶಕಾಂಗ್ರೇಸ್6,52,62645.16%
ಮುನಿರಾಜು ಗೌಡಬಿಜೆಪಿ57708629.14%
ಪ್ರಭಾಕರ ರೆಡ್ಡಿಜೆಡಿಎಸ್3,17,82821.99%
ವಿಧಾನಸಭೆ ಕ್ಷೇತ್ರಗೆದ್ದ ಅಭ್ಯರ್ಥಿಯ ಮತಗಳುಸೋತ ಅಭ್ಯರ್ಥಿಯ ಮತಗಳುಗೆಲುವಿನ ಅಂತರ
ಕುಣಿಗಲ್64,76332,92931,834
ರಾಜೇರಾಜೇಶ್ವರಿ ನಗರ73,6261,05,395-31,769
ಬೆಂಗಳೂರು ದಕ್ಷಿಣ98,8411,34,876-36,035
ಆನೇಕಲ್79,61186,230-6,619
ಮಾಗಡಿ74,93364,69410,239
ರಾಮನಗರ69,21459,4879,727
ಕನಕಪುರ1,10,41438,93771,477
ಚನ್ನಪಟ್ಟಣ81,22454,53826,686
ಒಟ್ಟು6,52,6265,77,08675,540

೨೦೦೯ರ ಲೋಕಸಭೆಯ ಚುನಾವಣೆಯಲ್ಲಿ ಪಡೆದ ಮತಗಳ ವಿವರ.

ಅಭ್ಯರ್ಥಿಯ ಹೆಸರುಪಕ್ಷಒಟ್ಟು ಮತಗಳುಪ್ರತಿಶತ
H D Kumaraswamyಜೆಡಿಎಸ್4,93,17744.73%
ಸಿಪಿ ಯೋಗೇಶ್ವರ್ಬಿಜೆಪಿ3,83,96132.92%
ತೇಜೇಶ್ವಿನಿ ಗೌಡಕಾಂಗ್ರೇಸ್1,92,80917.49%
ವಿಧಾನಸಭೆ ಕ್ಷೇತ್ರಗೆದ್ದ ಅಭ್ಯರ್ಥಿಯ ಮತಗಳುಸೋತ ಅಭ್ಯರ್ಥಿಯ ಮತಗಳುಗೆಲುವಿನ ಅಂತರ
ಕುಣಿಗಲ್58,36632,92625,440
ರಾಜೇರಾಜೇಶ್ವರಿ ನಗರ52,08264,331-12,249
ಬೆಂಗಳೂರು ದಕ್ಷಿಣ51,40479,171-27,767
ಆನೇಕಲ್42,04465,104-23,060
ಮಾಗಡಿ83,38033,40849,972
ರಾಮನಗರ81,32422,59058,734
ಕನಕಪುರ57,31039,41817,892
ಚನ್ನಪಟ್ಟಣ67,26747,01320,254
ಒಟ್ಟು4,93,1773,83,9611,09,216

8 ಕ್ಷೇತ್ರಗಳಲ್ಲಿ 5 ಕ್ಷೇತ್ರಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬಲವಿದೆ. ೩ ಕ್ಷೇತ್ರಗಳಲ್ಲಿ ಬಿಜೆಪಿಗೆ ಒಲವಿದೆ. ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಆಟದಲ್ಲಿ ಜೆಡಿಎಸ್ ಮತಗಳು ಬಿಜೆಪಿಗೆ ಬಂದರೇ ಖಂಡಿತ ಕಾಂಗ್ರೇಸ್ ಪಕ್ಷಕ್ಕೆ ಸೋಲುವ ಭೀತಿ ಇದ್ದೆ ಇದೆ. ಆದರೆ ಡಿಕೆ ಶಿವಕುಮಾರ ಉಪಮುಖ್ಯಮಂತ್ರಿ ಇರುವದರಿಂದ ಅನೇಕ ಕೆಲಸ ಕಾರ್ಯಾಗಳು ಮಾಡಿಕೊಡುತ್ತೇವೆ ಎಂದು ಜನರನ್ನು ಒಲಿಸಿಕೊಳ್ಳುತ್ತಾ ರಣತಂತ್ರವನ್ನು ಹೂಡಿದ್ದಾರೆ. ಮತ್ತೊಂದು ಕಡೆ ಸಭ್ಯ ವ್ಯಕ್ತಿ ವೈದ್ಯರು ಪ್ರೀತಿಯಿಂದ ಮತದಾರರ ಮನಸ್ಸಿಗೆ ಲಗ್ಗೆ ಹಾಕುತ್ತಿದ್ದಾರೆ. ಈ ಬಾರಿ ಕಾಂಗ್ರೇಸ ಕೋಟೆಯ ಒಡೆಯರಿಗೆ ಸ್ವಲ್ಪ ಬಿಸಿ ಮುಟ್ಟಿದೆ.!

Categories: Articles

Tagged as: , , ,

Leave a Reply