ಎರಡು ಹೃದಯಗಳ ಮಧ್ಯೆ ಪ್ರೀತಿ ಹುಟ್ಟಿ ಮದುವೆ ಆಗದೆ ಬೇರೆಯಾಗುತ್ತಾರೆ. ಇನ್ನೊಂದು ಕಡೆ ಪ್ರೀತಿ ಮಾಡಿ ಮದುವೆ ಆಗುತ್ತಾರೆ. ಆದರೆ ಇದರ ಮದ್ಯದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡದೆ ಮದುವೆ ಆಗುತ್ತಾರೆ. ಅದಕ್ಕೆ ಅನ್ನೋದು ಮದುವೆಗಳು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತವೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಸಮುದ್ರ ಎಂಬ ಸಂಸಾರದಲ್ಲಿ ದೊಡ್ಡ ದೊಡ್ಡ ಅಲೆಗಳು ಬಂದು ಅಪ್ಪಳಿಸಿದಾಗ ನಾವಿಕನ ಸಮಯೋಚಿತ ನಿರ್ಧಾರಗಳಿಂದ ದಡವನ್ನು ಸೇರುವ ರೀತಿ ಇಬ್ಬರ ಹೊಂದಾಣಿಕೆ ಸರಿ ಇದ್ದರೇ ಸ್ವರ್ಗದಲ್ಲಿ ನಿಶ್ಚಯವಾದ ಮದುವೆಗೆ ಸಾರ್ಥಕತೆ […]
ಇತ್ತೀಚಿಕೆ ನಾನು ಸೋಶಿಯಲ್ ಮೀಡೀಯದಲ್ಲಿ ಹೆಚ್ಚು ಸಮಯ ಸುದ್ದಿ ಓದುವದು, ಗೆಳಯರ ಸುದ್ದಿ ನೋಡೋದು , ಮತ್ತೆ ನಮ್ಮದು ಒಂದು ಇರಿಲಿ ಅಂತ ಪೋಸ್ಟ್ ಮಾಡುವಾಗ ಒಂದು ದಿವಸ ಒಂದು ಗೆಳತನಕ್ಕೆ ವಿನಂತಿ ಬರುತ್ತೆ!!!! ವಿನಂತಿ ಹುಡಗಿಯದು , ಹುಡುಗಿಯ ಸುಂದರವಾದ ಭಾವಚಿತ್ರ ಅದರ ಜೊತೆಗೆ ಅದು ನನಗೆ ಮೊದಲೇ ಗೊತ್ತಿರುವ ಹುಡಗಿ!!! ಒಂದು ಕ್ಷಣ ಎಲ್ಲಿ ಇದ್ದೇ ಅನ್ನೋದು ಮರೆತೋಗಿತ್ತು!ಕೇಳ್ತೀಯಾ ಖುಷಿ? ವಿನಂತಿಗೆ ಸಮ್ಮತಿ ಕೊಟ್ಟು ಪ್ರೊಫೈಲ್ ಒಳ […]
ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ ವರ್ಗಾವಣೆ ಮಾಡಿದಾಗ ಕೆಎಟಿಗೆ ಹೋಗಿ ವರ್ಗಾವಣೆವನ್ನು ತಡೆದು ಕನ್ನಡದ ದೃಶ್ಯ ಮಾಧ್ಯಮಗಳಿಗೆ ಇಂಥ ಧೈರ್ಯ ಯಾರು ಮಾಡುವದಿಲ್ಲ. ಆದರೆ ನಮಗೆ ಆಗಿರುವ ಅನ್ಯಾಯಕ್ಕೆ ನಾನು ಕೆಎಟಿಗೆ ಹೋಗಿ ನ್ಯಾಯವನ್ನು ಪಡೆದುಕೊಂಡೆ ಎಂದು ದೊಡ್ಡದಾಗಿ ಹೇಳಿದ್ದ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ ಶರತ್ ಅವರ ಜಾಗಕ್ಕೆ ಬಂದು ಅವರೇ ಹೇಳಿದ ಮೊದಲ ಮಾತಿಗೆ ಬದ್ಧರಾಗದೆ ತಾನು ರಾಜಕೀಯ ವ್ಯಕ್ತಿಗಳ ಸಹಾಯದಿಂದ ಮೈಸೂರಿಗೆ ಬಂದಿದ್ದು ಎಂದು […]
ವೆಲ್ ಡನ್ ಇಂಡಿಯಾ ಭಾರತ ಎರಡು ವ್ಯಾಕ್ಸೀನ್ ತಯಾರಿಸಿ ಜಗತ್ತಿನ ಬಡ ದೇಶದ ವೈದ್ಯರಿಗೆ ಸಾಧ್ಯವಾದಷ್ಟು ಕೊಟ್ಟು ಅವರಿಗೆ ನೆರವಾಗಿದ್ದು ಭಾರತ ದೇಶದ ಸದುದ್ದೇಶ ತೋರಿಸುತ್ತದೆ. ಜಗತ್ತು ಭಾರತ ದೇಶದ ಕಾಳಜಿಗೆ ಧನ್ಯವಾದ ಅರ್ಪಿಸಿದೆ. ಇಂತಹ ಬೆಳವಣಿಗೆ ನಮ್ಮ ದೇಶದಲ್ಲಿ ಹಿಂದೆಯೂ ನಡೆದಿವೆ ಅದಕ್ಕೆ ಕಾರಣ ನಮ್ಮ ದೇಶದ ಸಂಸ್ಕೃತಿ. ಮೊದಲಿತ್ತು ಈ ಜನ್ಮದ ಪಾಪ ,ಪುಣ್ಯ ಮುಂದಿನ ಜನ್ಮಕ್ಕೆ ಆದರೆ ಸದ್ಯ ಇರುವ ಮಾತು ಈ […]
MBA program around the world. Most of them rank in top 50 universities in the world. The universities also vary in location, fee structure and duration of course. Stanford – USA Harvard – USA HEC Paris – France Insead – France, Singapore London Business School – UK Oxford […]
ಅನುರಾಧ ಜಾಧವ ಅವರಿಗೆ ದುಡ್ಡಿನ ಅವಶ್ಯಕತೆ ಇದೆ ಕಾರಣ ಅವರ ಪತಿ ಇತ್ತೀಚಿಗೆ ಕೋವಿಡ್ ಕಾರಣದಿಂದ ಅಸುನೀಗಿದ್ದಾರೆ. ಪತಿಯ ಅಗಲುವಿಕೆಯಿಂದ ನೋವಿನಲ್ಲಿರುವ ಇವರಿಗೆ ಕ್ಯಾನ್ಸರ್ (lymphoid carcinoma) ಇದೆ ಎಂದು ಗೊತ್ತಾಗಿದೆ. ಇವರಿಗೆ ಒಬ್ಬ ಮಗಳಿದ್ದಾಳೆ. ಸದ್ಯ ಇವರಿಗೆ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ಜನರವಾಣಿ ಕಡೆಯಿಂದ ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಸಾಧ್ಯವಿದ್ದಷ್ಟು ಸಹಾಯ ಮಾಡಿ. ಕೆಳಗೆ ಅವರ ಬ್ಯಾಂಕ್ ಖಾತೆಯ ವಿವರ ಕೊಡಲಾಗಿದೆ. ನಿಮ್ಮ ಸಹಾಯಕ್ಕೆ […]
ಹೈಕಮಾಂಡ್ ಅಸಹಕಾರ ಗುಜರಾತ್ ರಾಜ್ಯದಲ್ಲಿ ಬಿಸಿಗಾಳಿ ಬಿಸಿ ಗುಜರಾತ್ ತತ್ತರಿಸಿದಾಗ ಪ್ರಧಾನ ಮಂತ್ರಿ ಟ್ವಿಟ್ ಮಾಡಿ ಪರಿಹಾರ ನಿಧಿಯಿಂದ ಅಲ್ಲಿನ ಜನರಿಗೆ ಪರಿಹಾರ ಕೊಟ್ಟಿದ್ದರು. ಅದೇ ಮಧ್ಯಪ್ರದೇಶದಲ್ಲಿ ಅಂಥದೇ ಘಟನೆಯಾದಾಗ ಒಂದು ಟ್ವಿಟ್ ಮಾಡಿದರು. ಅದೇ ಸಮಯದಲ್ಲಿ ನಮ್ಮ ರಾಜ್ಯದ ಉತ್ತರ ಭಾಗದಲ್ಲಿ ಪ್ರವಾಹ ಬಂದಾಗ ನಮ್ಮ ದೇಶದ ಪ್ರಧಾನ ಮಂತ್ರಿಗಳು ದುಡ್ಡು ಬಿಡಿ, ಒಂದು ಟ್ವಿಟ್ ಮಾಡಲಿಲ್ಲ. ನಾಮಕಾವಾಸ್ತೆ ಸರ್ಕಾರದ ಕಡೆಯಿಂದ ಒಬ್ಬರು ಬಂದು ನೋಡಿ […]
By Bhimashankar Teli ಇಲ್ಲಿ ಯಾರಿಗೂ ಯಾರು ನಂಬುವ ಅವಶ್ಯಕತೆ ಇಲ್ಲವೇ ಇಲ್ಲ. ಕಾರಣ ಎಲ್ಲರೂ ಬುದ್ದಿವಂತರೇ! ನಾವೆಲ್ಲ ಎಷ್ಟು ಬುದ್ದಿವಂತರು ಎಂದರೆ ನಮ್ಮ ಮನೆ ಮಾತ್ರ ನಮ್ಮದು ಮನೆಯ ಹೊರಗಡೆ ಇರುವುದನ್ನು ಸರ್ಕಾರದು ಎಂದು ಕೈ ತೊಳೆದುಕೊಂಡು ಬಿಡುವಷ್ಟು ಬುದ್ದಿವಂತರು. ಮತ್ತೆ ಸರ್ಕಾರ ಯಾರದು? ನಾನು ಎಂಟನೇ ಕ್ಲಾಸ್ನಲ್ಲಿ ಇದ್ದೆ ನಮ್ಮೂರಿನ ಒಂದು ಓಣಿಯಲ್ಲಿ ದೊಡ್ಡ ಜನರ ಗುಂಪು ಹೋಗುತ್ತಿತ್ತು. ಏನು ಎಂದು ವಿಚಾರಿಸಿದಾಗ ಕ್ಷೇತ್ರದ […]
ಪ್ರಜಾಕೀಯ ಒಂದು ಪರಿಕಲ್ಪನೆ ಯಾವದೇ ವ್ಯಕ್ತಿ ಅಥವಾ ಪಕ್ಷ ಇದನ್ನು ಅಳವಡಿಸಿಕೊಳ್ಳಬಹುದು. ಒಂದು ಕಾಲ ಇತ್ತು ಮುತ್ತು ರತ್ನಗಳು , ವಜ್ರ ವೈಡೂರ್ಯಗಳೂ ಬೀದಿ ಬೀದಿಗಳಲ್ಲಿ ಮಾರುತ್ತಿದ್ದರು. ಇದರ ಅರ್ಥ ಘಂಟಾಘೋಷವಾಗಿ ಬೀದಿಗಳಲ್ಲಿ ಬಂಗಾರವಿದ್ದರೂ ಬೆಲೆ ಬಾಳುವ ಬಂಗಾರವನ್ನು ಎಗರಿಸುವ ಕಳ್ಳರೂ ಇರಲಿಲ್ಲ ಎಂದರೆ ರಾಜ್ಯ ಸುಭಿಕ್ಷವಾಗಿತ್ತು. ಅದುವೇ ವಿಜಯನಗರ ಸಾಮ್ರಾಜ್ಯ! ಇದಕ್ಕೆಲ್ಲ ಕಾರಣ ಅಲ್ಲಿನ ಪ್ರಜೆಗಳು ಮತ್ತು ರಾಜ. ಭ್ರಷ್ಟತೆಗೆ ಅವಕಾಶವಿರದ ಕಾರಣ ರಾಜ್ಯ ಸಂಪತ್ಭರಿತವಾಗಿತ್ತು […]
೧೯೭೮ ರಲ್ಲಿ ಒಂದು ಸಣ್ಣ ಹಳ್ಳಿಯ ಹುಡುಗ ಸುರತ್ಕಲ್ನಲ್ಲಿ ಇಂಜಿನಿಯರಿಂಗ್ ಮಾಡಿ ಅಧೀಕ್ಷಕ ಅಭಿಯಂತರರು(S.E) ಆಗಿದ್ದು ಹೇಗೆ ? ಸಾಧಕರಿಗೆ ಗುರಿ ಮುಖ್ಯವಾಗಿರುತ್ತೆ ಮತ್ತು ಸೋಲುವ ಭಯ ಇರುವದಿಲ್ಲ. ಸಾಧನೆ ಮಾಡುವ ದಾರಿಯಲ್ಲಿ ಅಡೆತಡೆಗಳು ಬಂದರೂ ಎದುರಿಸಿ ಯಶಸ್ವಿಗಳಿಸುತ್ತೇನೆ ಎಂಬ ಹಠ ಅದಕ್ಕೆ ಕಾರಣ ಅವರ ಪರಿಶ್ರಮ ಮತ್ತು ಶೃದ್ದೆ. ಇವತ್ತು ಎಷ್ಟೋ ವಿದ್ಯಾರ್ಥಿಗಳು ನಮಗೆ ಯಾವದೇ ಸೌಲಭ್ಯವಿಲ್ಲ ಎಂದು ಗೊಣಗುವುದು ನಾವು ನೋಡಿದ್ದೇವೆ. ಇಂದು ಅಂಗೈಯಲ್ಲೇ […]