Author Archives

Unknown's avatar

Janaravaani

ಎಸ್ ಟಿ ಮೀಸಲು ಮಸ್ಕಿ ವಿಧಾನಸಭೆಯ ಪಕ್ಷಗಳ ಬಲಾಬಲ

ಪ್ರತಾಪ ಗೌಡ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಮಸ್ಕಿ ಇರುವುದು ರಾಯಚೂರ ಜಿಲ್ಲೆ ಮತ್ತು ಇವತ್ತಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ. ಸುಮಾರು ೨ ಲಕ್ಷ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧಾರ ಮಾಡುತ್ತಾರೆ. ಜೆಡಿಸ್ ಈಗಾಗಲೇ ಅಭ್ಯರ್ಥಿ ಹಾಕಲ್ಲ ಎಂದು ಹಿಂದೆ ಸರಿದರೆ ಕಾಂಗ್ರೇಸ್ ಉಪಚುನಾವಣೆ ಗೆಲ್ಲಲೇಬೇಕು ಎಂದು ಪಣ ತೊಟ್ಟಂತಿದೆ. ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸರ್ಕಾರಕ್ಕೆ ಬರ್ಪುರ ಬೆಂಬಲ ಸಿಗುತ್ತೆ ಎನ್ನುವ ಕಾರಣಕ್ಕೆ ಮತ್ತು ಮೇಲಾಗಿ ಕಾಂಗ್ರೇಸ್ […]

ನಾನೂ ಹಿಂದೂ ಕಾರ್ಯಕರ್ತ, ನಾನೂ ಮೋದಿ ಬೆಂಬಲಿಗ. ಯತ್ನಾಳ ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ!

ಭದ್ರಾವತಿ ಕಬಡ್ಡಿ ಪಂದ್ಯಾವಳಿಯ ಜೈ ಶ್ರೀರಾಮ ಘೋಷಣೆ ಭದ್ರಾವತಿಯ ವಿಧಾನಸಭೆಯಲ್ಲಿ ಶಾಸಕರು ಅಂಗಿ ಬಿಚ್ಚುವ ಮಟ್ಟಿಗೆ ಹೋಯಿತು. ಬಂಗಾಳದಲ್ಲಿ ಮಮತಾ ಜೈ ಶ್ರೀರಾಮ ಎಂದವರಿಗೆ ಧಮಕಿ ಹಾಕಿದ್ದು ಕೇಳಿದ್ದೇವೆ. ಇಲ್ಲೂ ಆಗಿದ್ದು ಇದೆ. ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತೀಯ ಜನತಾ ಪಕ್ಷದವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಮನಸ್ಸಿಗೆ ಬಂದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದು ಯಾವ ನ್ಯಾಯ? ಕಾರ್ಯಕರ್ತರಗೆ ಬೆದರಿಕೆ ಹಾಕಿ ಅವರನ್ನು ಅಂಜಿಸಿದ್ದಾರೆ. ಇದೆಲ್ಲವನ್ನು […]

ಡಿಕೆ ಹೇಳಿದ್ದು ಇದು ರಾಜಕೀಯ .. ಎಚ್ಚರ ತಪ್ಪಬಾರದು ಅಂದಿದ್ದೇಕೆ? ಬಂಗಾಳದ ದೀದಿ ಗೂಗ್ಲಿ!

ಸಂಕಿಪ್ತ ವಿವರಣೆ : ಖುರ್ಚಿಗಾಗಿ ಕಾದಾಟ! ನೈತಿಕತೆಗೆ ಜಾಗವೇ ಇಲ್ಲ. ಜಗನ್ ತೆಗೆದುಕೊಂಡ ರಾಜಕೀಯ ದಾಳಗಳಿಂದಲೇ ಖುರ್ಚಿ ಪಡೆದಿದ್ದು. ಇಂದು ಬಂಗಾಳದ ದೀದಿ ತುಳಿಯುತ್ತಿರುವುದು ಅದೇ ಹಾದಿ. ಸಿಡಿ ಶೂರ ಗೆದ್ದು, ಎಚ್ಚರ ತಪ್ಪಿ ಸೋತು ಮತ್ತೆ ಸಿಡಿಗೆ ಹೋದ ಮರ್ಯಾದೆಯನ್ನು ಮರಳಿ ಪಡೆದು ಗೆಲ್ಲುವ ತವಕ. Is it possible? ವಿವರಣೆ: ೧೦೦% ನಿಜ. ಏನು? ಇಂದು ನಡೆಯುತ್ತಿರುವುದು ಮತ್ತು ಹಿಂದೆ ಆಗಿದ್ದು ಎಲ್ಲವೂ ರಾಜಕೀಯ. […]

ಬಸವನಗೌಡ ಪಾಟೀಲ ಅವರು ಮತ್ತೊಬ್ಬ ಶತ್ರುಘ್ನ ಸಿನ್ಹಾ?

ಮೋದಿ ಸುಮಾರು ೧೨ ವರ್ಷಗಳ ಕಾಲ ಪ್ರಾಮಾಣಿಕವಾಗಿ ಗುಜರಾತ ರಾಜ್ಯದ ಸೇವೆ ಮಾಡುವದಕ್ಕಿಂತ ಮುಂಚೆ ಸಂಘದಲ್ಲಿ ಕೆಲಸ ಮಾಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ ಅಡ್ವಾಣಿಗೆ ಮತ್ತು ದೆಹಲಿಯ ನಾಯಕರಿಗೆ ಹೆಗಲ ಕೊಟ್ಟು ಕೆಲಸ ಮಾಡಿ ಪಡೆದ ಅನುಭವ ಅದ್ಬುತ. ಮೋದಿಯವರು ಯಾವದೇ ರಾಜಕೀಯ ಮತ್ತು ಶ್ರೀಮಂತ ಮನೆತನದ ಹಿನ್ನಲೆ ಇರಲಿಲ್ಲ. ಆದರೂ ದೇಶಭಕ್ತಿ ಮತ್ತು ಬಸವಳಿದ ಜನರ ಸೇವೆಗೆ ಎತ್ತಿದ ಕೈ. ಇಂತಹ ಸಮಯದಲ್ಲಿ ದೊಡ್ಡ […]

ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಪ್ರತಿ ತಿಂಗಳು ಒಂದು ಶಿವರಾತ್ರಿ ಬರುತ್ತೆ. ಆದರೆ ಇವತ್ತಿನ ದಿವಸ ಆಚರಣೆ ಮಾಡುವುದು “ಮಹಾ” ಶಿವರಾತ್ರಿ . ಶಿವನಿಗೆ ಆದಿಯೂ ಇಲ್ಲ ಅಂತ್ಯವು ಇಲ್ಲ. ಹಿಂದೂಗಳ ದೊಡ್ಡ ಹಬ್ಬ ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉಪವಾಸ , ಧ್ಯಾನ ಮಾಡುವುದು ಮತ್ತು ಲಿಂಗ ಪೂಜೆ ಮಾಡುವುದು ಸಾಮಾನ್ಯ. ಮಹಾ ಶಿವರಾತ್ರಿಯೆಲ್ಲಾ ನಿದ್ದೆ ಮಾಡದೆ ಶಿವನ ಆರಾಧನೆಯಲ್ಲಿ ತೊಡಗುತ್ತಾರೆ. ಓಂ ನಮಃ ಶಿವಾಯಃ ಮಂತ್ರವನ್ನು ಪಠಿಸುತ್ತಾ ದೇವರ ಸನ್ನದಿಯಲ್ಲಿ ತಮ್ಮನ್ನು […]

ಮಹಿಳಾ ದಿನಾಚರಣೆ ವಿಶೇಷ : ಬಾಹ್ಯ ಸೌಂದರ್ಯ ಮತ್ತು ಆಂತರಿಕ ಸೌಂದರ್ಯ

By ಕಾವ್ಯ. ಕೆ.ಘರ್ಜಿನ್ ವಿಶ್ವ ಮಹಿಳಾ ದಿನವೇ? ಮಹಿಳೆಯರ ದಿನವೇ? ಶುಭಾಶಯಗಳು ತಮಗೂ ಕೂಡ. ನೀವಂತೂ ಗುರುತೇ ಸಿಗುತ್ತಿಲ್ಲ, ಏನಿಷ್ಟು ಬದಲಾವಣೆ?ಹೀಗೊಂದು ಸಂಭಾಷಣೆ ಬೀದಿಯ ಕೊನೆಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ತೀರಾ ಆತ್ಮೀಯರಲ್ಲದ ಸ್ನೇಹಿತೆಯರ ಮಾತು.ನಿತ್ಯ ಬದುಕಿನಲ್ಲಿ ಹಾಲಿನವನ, ಸಿಲಿಂಡರಿನ, ದಿನಸಿಯ, ಕರೆಂಟಿನ, ಪೇಪರಿನ, ಮನೆಗೆಲಸದವಳ ಹಣ ಸಂದಾಯದ ದಿನವನ್ನು ನಿಗದಿಯಂತೆ ಪಾವತಿಸುವವರಿಗೆ ಮಹಿಳಾ ದಿನದ ಗೊಡವೆಯೇಕೆ? ಕಚೇರಿಯ ಕೆಲಸ ಮುಗಿಸಿ ಮನೆಗೆ ಬಂದ ಸ್ನೇಹಿತೆಯಲ್ಲಿ ಬೆಳಗ್ಗೆ ಯಾದ […]

ಒಂದು ರಾಷ್ಟ್ರ ಮತ್ತು ಒಂದು ಚುನಾವಣೆಗೆ ತೊಡಕೇನು?

ವಿಧಾನಸಭೆಯಲ್ಲಿ ಒಂದು ರಾಷ್ಟ್ರ ,ಒಂದು ಚುನಾವಣೆ ಕುರಿತು ಅಭಿಪ್ರಾಯಕ್ಕೆ ಅವಕಾಶ ಕೊಟ್ಟರೇ ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಾರೆ . ವಿರೋಧವಿದ್ದರೆ ಖಂಡಿತವಾಗಿ ತಮ್ಮ ಅಭಿಪ್ರಾಯ ಸಭೆಯಲ್ಲಿ ಹೇಳಬಹುದಲ್ಲವೇ ? ಜನ ನಿಮ್ಮನ್ನು ಆಯ್ಕೆಮಾಡಿ ಕಳಿಸಿದ್ದು ಕಚ್ಚಾಡುವದಕ್ಕೆ ಎಂದು ತಿಳಿದುಕೊಂಡಿದ್ದೀರಿ ಅನಿಸುತ್ತೆ. ಭಾರತೀಯ ಜನತಾ ಪಕ್ಷ ಪಾಸ್ ಮಾಡಿಕೊಂಡು ಬಂದ ನಂತರ ನಮಗೆ ಅವಕಾಶ ಕೊಡಲಿಲ್ಲ ಎಂದು ಹೇಳುವುದು ಯಾವ ನ್ಯಾಯ? ನಿಮ್ಮ ನಿಮ್ಮ ಜಗಳಕ್ಕೆ ರಾಜ್ಯವನ್ನು ಮತ್ತು […]

ಟ್ರ್ಯಾಪ್? ದ್ರೋಣ ಪ್ರಾಜೆಕ್ಟ್ನಿಂದ ಸಚಿವರ ರಾಜೀನಾಮೆ? ಯಾರು ಟಾರ್ಗೆಟ್?ಕುಟುಂಬದಿಂದ ದೂರ ಇರುವ ಶಾಸಕರಾ?

ರಾಜ್ಯದಲ್ಲಿ ಮತ್ತೆ ಸಾಹುಕಾರನ ರಾಸಲೀಲೆ ಸದ್ದು ಜೋರಾಗಿದೆ. ಕುಟುಂಬ ಸಮೇತ ನೋಡುವ ಸಿಡಿ ಅಲ್ಲವೇ ಅಲ್ಲ. ಆದರೆ ಸಚಿವರ ಮತ್ತು ಸಂತ್ರಸ್ತೆ ಸಂಭಾಷಣೆ ನೋಡಿದರೆ ಇದೊಂದು ಪಕ್ಕ ಪೂರ್ವನಿಯೋಜಿತ ಎನಿಸುತ್ತೆ. ಡ್ರೋನ್ ದಿಂದ ಡ್ಯಾಮ್ ಸೆರೆ ಹಿಡಿದು ಜನರಿಗೆ ತೋರಿಸಬೇಕು ಅದಕ್ಕೆ ನಿಮ್ಮ ಸಹಾಯಬೇಕು ಸರ್! ಎಂದು ಬಂದು ಸೆರೆ ಹಿಡಿದಿದ್ದು ಏನು? ಆದರೆ ರಾಜ್ಯ ನಾಯಕರಾದವರು ಶಿಸ್ತನ್ನು ಮೀರಿ ನಡೆದರೆ ಸಮಾಜದ ಮುಂದೆ ಮಾನ ಹರಾಜು […]