ಸಂಕ್ಷಿಪ್ತ ವಿವರಣೆ : ಪುರಸಭೆಯಿಂದ ರಾಜ್ಯದ ಮುಖ್ಯಮಂತ್ರಿ ಪಟ್ಟದ ಹಾದಿ. ಕೆಟ್ಟ ರಾಜಕೀಯ ದಾಳಕ್ಕೆ ಖಾಸಗಿ ಕೇಸ್ನಿಂದ ಜೈಲಪಾಲು. ಲೋಕಾಯುಕ್ತ ಮತ್ತು ದೆಹಲಿ ಭಾರತೀಯ ಜನತಾ ಪಕ್ಷದ ನಾಯಕರಿಂದ ೮೪ ಬಾರಿ ಫೋನ್ ಸಂಭಾಷಣೆ! ವಿವರ: ಹುಟ್ಟಿದ್ದು ಸಕ್ಕರೆ ನಾಡು ಮಂಡ್ಯದಲ್ಲಿ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಸಿ ಕೆಲಸ ಪ್ರಾರಂಬಿಸಿದ್ದು ಶಿವಮೊಗ್ಗದ ಶಿಕಾರಿಪುರದಲ್ಲಿ. ಕೇವಲ ನಮ್ಮ ಮಾತುಗಳು ನಮ್ಮ ಸಾಧನೆಯಯಾಗಬಾರದು ನಮ್ಮ ಕೆಲಸದಿಂದ ಸಾಧನೆಮಾಡಬೇಕು ಎಂದು […]
ಒಂದು ಕಾಲದಲ್ಲಿ ಜಮ್ಮು ಕಾಶ್ಮೀರದಲ್ಲಿ ಕಾಲಿಡುವುದು ಕಷ್ಟದ ಸಮಯದಲ್ಲಿ ಅಲ್ಲಿಗೆ ಹೋಗಿ ಗುಂಡು ಹೊಡದಂಗೆ ಭಾಷಣ ಮಾಡುವುದು ಗುಂಡಿಗೆ ಇದ್ದವರಿಗೆ ಸಾಧ್ಯ . ೧೯೯೧ ರ ಹಳೆಯ ದೃಶ್ಯ ಆದರೆ ಮೋದಿಯವರ ಭಾಷಣದ ಪ್ರಖರತೆಗೆ ಒಂದು ಸಲಾಂ!
By ಮಧುಸೂಧನ್ ಎಸ್ ಬಿ ಸಂಕ್ಷಿಪ್ತ ವಿವರಣೆ : ಜಗತ್ತಿನಲ್ಲಿ ಅತೀ ಹೆಚ್ಚು ಸಾಧನೆ ಮಾಡಿದವರ ಅಭ್ಯಾಸಗಳು (ಹ್ಯಾಬಿಟ್ಸ್) ನಮಗಿಂತ ವಿಭಿನ್ನವಾಗಿರುತ್ತವೆ!! ಪ್ರತಿಯೊಬ್ಬರಿಗೂ ಸಾಧನೆ ಮಾಡಬೇಕು ಎಂಬ ಹಂಬಲವಿರುತ್ತದೆ. ಆದರೆ ಆ ಕನಸನ್ನು ನನಸು ಮಾಡುವುದು ಹೇಗೆ? ಕೆಟ್ಟ ಅಭ್ಯಾಸಗಳ ತೊಂದರೆಯಿಂದ ಹೊರಬರುವುದು ಹೇಗೆ? ವಿವರ: ನನ್ನದೊಂದು ಆಕಾಂಕ್ಷೆ – ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಬೆಳಗಿನ ನಕ್ಷತ್ರಗಳನ್ನು ನೋಡುವುದು, ಆದಮೇಲೆ ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಾ, […]
ಸಂಕ್ಷಿಪ್ತ ವಿವರಣೆ : ೧೦೦ ವರ್ಷ ಕಾಣದ ಪ್ರವಾಹ. ಜಗತ್ತನ್ನೇ ಬಾಧಿಸಿದ ಕೋವಿಡ್ . ಯಾವ ಸರ್ಕಾರದಲ್ಲೂ ಮಾಡದ ಮೀಸಲಾತಿ ಹೋರಾಟ! ಲಿಂಗಾಯತರನ್ನು ಒಡೆದು ಆಳುವ ನೀತಿ. ಬಡಮಕ್ಕಳಿಗೆ ಮೀಸಲಾತಿ ಸಿಗಲೇಬೇಕು! ಚಾಣಕ್ಯನ ಕೈ ಮೇಲಾಗುವದರಲ್ಲಿ ಸಂಶಯವಿಲ್ಲ. ವಿವರ: ರಾಜ್ಯದ ಜನರಿಗೆ ಮೇಲಿನ ಮಾತು ಹೇಳಿದಾಗ ಯಡಿಯೂರಪ್ಪ ನೆನಪಾಗುತ್ತಾರೆ. ಯಡಿಯೂರಪ್ಪನವರಿಗೆ ಸಮಸ್ಸ್ಯೆ ಎದುರಾದಾಗ ಪತ್ರಕರ್ತರು ಏನ್ರೀ ಯಡಿಯೂರಪ್ಪನ್ನವರಿಗೆ ಸಮಸ್ಸ್ಯೆ ದೊಡ್ಡದು ಎನಿಸುತ್ತಿದೆ ಎಂದಾಗ ಅವರು ಹೇಳುವ ಮಾತೆ […]
ರಚನೆ : ಡಾ. ಮಲ್ಲಿಕಾರ್ಜುನ. ಎಚ್. ಎಮ್ ಪಂಜೆ ಮಂಗೇಶರಾಯರ ಹುಟ್ಟಿದ ದಿನ. ಶ್ರೀಯುತರು 1874 ಫೆಬ್ರವರಿ 22 ರಂದು ಬಂಟ್ವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ ದವರಾಗಿದ್ದರು. ಬಾಲ್ಯದಲ್ಲಿ ಓದಿದ ಅವರ ಕವನಗಳು ಮತ್ತು ಸಾರ ಇಂದಿಗೂ ನೆನಪಿನಲ್ಲಿವೆ. ಏರುವನು ರವಿ ಏರುವನುಬಾನೊಳು ಸಣ್ಣಗೆ ತೋರುವನುಏರಿದವನು ಚಿಕ್ಕವನಿರಬೇಕೆಲೆಎಂಬಾ ಮಾತನು ಸಾರುವನು ಮೇಲಿನ ಸಾಲುಗಳಲ್ಲಿ ಸೂರ್ಯನನ್ನು ಕುರಿತು ಏರುವಾಗ ಬೆಳಕು ಕೊಡುತ್ತಾನೆ, ಚಿಕ್ಕದಾಗುತ್ತಾ […]
ಉತ್ತರಪ್ರದೇಶದಲ್ಲಿ ಸುಪ್ರೀಂ ತೀರ್ಪಿನ ನಂತರ ಮರ್ಯಾದ ಪುರೋಷೋತ್ತಮ ಶ್ರೀ ರಾಮಚಂದ್ರ ಮಂದಿರವನ್ನು ನಿರ್ಮಾಣಮಾಡಲು ದೇಶವೇ ಕೈಜೋಡಿಸಿ ಕೆಲಸ ಮಾಡುತ್ತಿರುವಾಗ ಮಾಜಿ ಒಬ್ಬರು ವಿವಾದಿತ ಸ್ಥಳದಲ್ಲಿ ರಾಮಮಂದಿರ ಕಟ್ಟಲಿಕ್ಕೆ ದುಡ್ಡು ಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಒಬ್ಬ ವಕೀಲರಾಗಿ ಹೇಳಿದ್ದು ಎಷ್ಟು ಸಮಂಜಸ ಅನ್ನೋದು ಅವರಿಗೆ ಬಿಡೋಣ. ಆದರೆ ಇದೊಂದು ನ್ಯಾಯಾಲಯದ ತಿರಸ್ಕಾರ(Contempt of court) ಆಗಿದೆ ಎಂದರೆ ತಪ್ಪಾಗಲಾರದು. ಹಣ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಆದರೆ ಸುಪ್ರೀಂ […]
ಸ್ಟೀವ್ ಸ್ಥಾಪಿಸಿದ ಕಂಪೆನಿಗಳೆಷ್ಟು? ಸ್ಟೀವ್ ಹೋರಾಟ ಹೇಗಿತ್ತು? ಅವರ ಪ್ರೇಯಸಿ ಹಾಕಿದ ಮೊಕದ್ದಮೆಯಲ್ಲಿ ಏನಾಯಿತು? ಅವರು ತನ್ನ ಹೆತ್ತ ತಾಯಿ ಮತ್ತು ತಂದೆಯನ್ನು ಬೇಟಿಯಾದರಾ? ಆಧ್ಯಾತ್ಮಿಕ ಪ್ರವಾಸ ಮುಗಿಸಿಕೊಂಡ ಅಮೆರಿಕಾಕ್ಕೆ ಮರಳಿದ ಸ್ಟೀವ್ ಜಾಬ್ಸ್ ಮನಸ್ಸು ಸಾಕ್ಷತ್ಕಾರದ ಕಡೆ ಎಳೆಯುತ್ತಿತ್ತು. ಅದಕ್ಕಾಗಿ ದಿನಮಪ್ರತಿ ಧ್ಯಾನದಲ್ಲಿ ಮಗ್ನರಾಗಿತ್ತಿದ್ದರು. ಮತ್ತೆ ಹೆಳೆಯ ಕಚೇರಿಯಲ್ಲೇ ರಾತ್ರಿಯ ಪಾಳೆಯಲ್ಲಿ ಕೆಲಸ ಮುಂದುವರೆಸಿದರು ೧೯೪೬ರಲ್ಲಿ ಏನಿಯಾಕ್ ಹೆಸರಿನ ಪೂರ್ಣ ಪ್ರಮಾಣದ ಕಂಪ್ಯೂಟರ ಬಂದಿತ್ತು. ೧೯೭೦ […]
ಸೂರ್ಯ ಉತ್ತರಾಯಣದತ್ತ ಮಾನವ ಜೀವನ ಬೆಳಕಿನತ್ತ ಸೂರ್ಯನಮಸ್ಕಾರ ಮಾಡುತ್ತಾ ಮ೦ತ್ರ ಪಠಿಸಿ ಯೋಗವ್ಯಾಯಾಮದಿ೦ದ ಸೂರ್ಯದೇವನ ನಮಿಸಿ ಸೂರ್ಯನಿಗೆ ಹುಟ್ಟಿದ ದಿನವ೦ತೆ ಎಕ್ಕದ ಎಲೆಯಿ೦ದ ಸ್ನಾನ ಮಾಡಿದರೆ ಪುಣ್ಯವ೦ತೆ ಚುಮುಚುಮು ಕೊರೆಯುವ ಚಳಿ ಕಳಿಯಿತು ಬೇಸಿಗೆಯ ಬಿಸಿಲಿನ ಜಳ ಶುರುವಾಯಿತು. ಬ೦ತು ಸಪ್ತಮಿಯ ರಥ ಸಾಗುತಿದೆ ಬೆಳಕಿನೆಡೆಗೆ ವಿಶ್ವ ಪಥ. ರಚನೆ: ಡಾ. ಮಲ್ಲಿಕಾರ್ಜುನ ಎಚ್ ಎಮ್
ಯಾರು ಶ್ರೀಧರನ್? ಇಷ್ಟೊಂದು ಪ್ರಚಾರವೇಕೆ? ೧೯೩೨ ರಲ್ಲಿ ಕೇರಳದಲ್ಲಿ ಜನಿಸಿದ ಇವರು ದೇಶಕ್ಕೆ ಮಾಡಿದ ಕೆಲಸಗಳಿಗೆ ಭಾರತ ಸರ್ಕಾರ ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿ ಕೊಟ್ಟಿದೆ. ಹಿಂತಹ ದೊಡ್ಡ ಪ್ರಶಸ್ತಿ ಪಡೆದುಕೊಳ್ಳಲಿಕ್ಕೆ ಮುಖ್ಯವಾದ ಕಾರಣ “ದೆಹಲಿ ಮೆಟ್ರೋ” ಮತ್ತು ಕೊಂಕಣಿ ರೈಲ ಪ್ರಾಜೆಕ್ಟ್. ಇವರು ಐ ಆರ್ ಎಸ್ ಅಧಿಕಾರಿ ಆಗಿದ್ದವರು. ೧೯೯೫ರಲ್ಲಿ ದೆಹಲಿ ಮೆಟ್ರೋ ಎಂಡಿ ಆದ ನಂತರ ಮಾಡಿದ ಯೋಜನೆಗಳು ಸರಿಯಾದ ಸಮಯಕ್ಕೆ ಮತ್ತು […]
ಉತ್ತರ ಕರ್ನಾಟಕದ ಜನತೆಗೆ ಹಠಯೋಗಿಗಳ ಬಗ್ಗೆ ಚಿರಪರಿಚಿತ. ಯೋಗಿಗಳು ಹಠ ಹಿಡಿದರೆ ಮುಗಿಯಿತು ಸ್ವತಃ ದೇವರೇ ಬಂದರು ಅವರ ಕಾರ್ಯ ಸಿದ್ದಿ ಆಗವವರೆಗೆ ಹಿಂದೆ ಸರಿಯುವ ಮಾತೆ ಇರಲಿಲ್ಲ. ಬನ್ನಿ ಇವತ್ತು ನಮ್ಮ ರಾಜ್ಯದ ಹಠಯೋಗಿಯವರ ಬಗ್ಗೆ ತಿಳಿದುಕೊಳ್ಳೋಣ. ಇವರೇನು ಯೋಗಿ ಅಲ್ಲ ಆದರೆ ಇವತ್ತು ಸಾಮಾಜಿಕ ಮತ್ತು ಜನರ ಸೇವೆಗೆ ತೊಡಗಿಸಿಕೊಂಡ ರೀತಿ ನೋಡಿದರೆ ಇವರು ರಾಜಕಾರಿಣಿಯಲ್ಲ ಇವರು ಹಠ ಯೋಗಿನೇ ಇರಬೇಕು !! ನಾಲ್ಕನೇ […]