ವಿಜಯಪುರದಲ್ಲಿ ಇಂಡಿ ತಾಲೂಕ ಅತ್ಯಂತ ಪ್ರಸಿದ್ದಿ ಪಡೆದ ತಾಲೂಕ! ಯಾವುದಕ್ಕೆ ಎಂದು ಕೇಳಿದರೇ ಎಲ್ಲರೂ ಹೇಳುವುದು “ಭೀಮಾತೀರದ ಹಂತಕರ ತಾಣ” ಮತ್ತು ಕುಟುಂಬದ ನಡುವೆ ಭಯಂಕರವಾದ ಕೊಲೆಗಳು. ಅದು ಬಿಟ್ಟರೇ ಅಕ್ರಮ ಮರಳುಗಾರಿಕೆ, ಇವೆಲ್ಲವೂ ಬಿಟ್ಟು ಇನ್ನೂ ಏನಾದರೂ ಇದೆಯಾ ಎಂದರೇ ಜಾತಿ ರಾಜಕೀಯ(ಚುನಾವಣೆಯಲ್ಲಿ ಮಾತ್ರ !). ಬೇರೆ ಸಮಯದಲ್ಲಿ ಎಲ್ಲರೂ ಕೂಡಿಕೊಂಡೆ ಹರಟೆ ಹೊಡೆಯುತ್ತಾರೆ ಆದರೆ ಚುನಾವಣೆ ಬಂದರೇ ಮುಗಿತು ಜಾತಿ ಮುನ್ನೆಲೆಗೆ ಬರುತ್ತೆ! ಅದು […]
ಹಿರಿಯ ಫಾರ್ವರ್ಡ್ ಬ್ಲಾಕ್ ನಾಯಕ್ ಮಾಜಿ ಸಂಸದ ಸದಸ್ಯ ಸಮರ ಗುಹ ಆಡಿದ ಮಾತು! ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಮರ ನಡೆಸಲು ಸುವ್ಯವಸ್ಥೆ ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದ ಏಕೈಕ ನಾಯಕ ನೇತಾಜಿ ಸುಭಾಷ ಚಂದ್ರ ಬೋಸ್. ತಾಯ್ನಾಡನ್ನು ಮುಕ್ತಗೊಳಿಸಲು ಹೊರಟ ಆ ಸೇನೆಯ ಮಹಾನಾಯಕರು ಅವರು. ನಮ್ಮ ರಾಷ್ಟೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿ ನಂತರ ಮಹಾಕ್ಷತ್ರಿಯ ಎನಿಸಿದವರು ಸುಭಾಷರು. ಹುಟ್ಟಿದ್ದು ಒರಿಸ್ಸಾದ ಕಟಕನಲ್ಲಿ. […]
By Bhimashankar Teli ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಸ್ಥಾನಗಳು ಆಯ್ಕೆ ಮಾಡದೆ ಹಾಗೆ ಉಳಿಸಿಕೊಳ್ಳುವುದು ಕಷ್ಟ! ಅದು ಎಲ್ಲರಿಗೂ ತಿಳಿದ ಸತ್ಯ. ಅದನ್ನು ಪ್ರಜ್ಞಾವಂತ ಮತದಾರ ಪ್ರಭುಗಳು ಒಪ್ಪುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ ಚುನಾವಣೆ ನಡೆಸುವುದು ಯಾರಿಗೂ ಬೇಕಿಲ್ಲಾ? ಕಾರಣ ಕರೋನ ಜನರ ಜೀವವನ್ನೇ ತಗೆದುಕೊಳ್ಳುತ್ತಿದೆ. ಅದಕ್ಕಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಿದರೆ ಕರೋನವನ್ನು ತಡೆಗಟ್ಟಬಹುದು. ಎಷ್ಟು ದಿವಸ ಮುಂದಕ್ಕೆ ಹಾಕಬಹುದು? ಇದಕ್ಕೆ ಉತ್ತರ ಇಲ್ಲ. ಕರೋನ ನಿಲ್ಲುವ […]
ಕಾಂಗ್ರೇಸ್ ಸುದ್ದಿಗೋಷ್ಠಿಯಲ್ಲಿ ಉಗ್ರಪ್ಪ ಹೇಳಿದ್ದು ನಮ್ಮ ರಾಜ್ಯ ಅಧ್ಯಕ್ಷರ ತಕ್ಕಡಿ ಮೇಲೆ ಬರುತ್ತಿಲ್ಲ ಎಂದು ಮಾಧ್ಯಮದವರ ಮುಂದೆ ಗುಸು ಗುಸು ಹೇಳಿ ಎರಡು ದಿವಸ ಸುದ್ದಿಯಾಗಿದ್ದರು. ಅದು ನಿಜ ಎಂದು ಎಲ್ಲರೂ ಒಪ್ಪಿಕೊಂಡಿದ್ದರು. ಕಾರಣ ಡಿಕೆ ಶಿವಕುಮಾರ ಅವರು ಅಧ್ಯಕ್ಷರಾದ ನಂತರ ರಾಜ್ಯ ಬಿಜೆಪಿಗೆ ಮಣಿಸಲು ಯಾವದೇ ರೀತಿಯಿಂದ ಆಗಿರಲಿಲ್ಲ. ಯಡಿಯೂರಪ್ಪನವರ ಶಕ್ತಿ ಮುಂದೆ ಉಪಚುನಾವಣೆಗಳ ಸೋಲು. ಅಕ್ರಮ ಆಸ್ತಿ ಗಳಸಿ ಜೈಲಿಗೆ ಹೋಗಿದ್ದು ಒಂದು ಕಡೆ […]
ಪ್ರತಿ ದಿನ ಐದು ಲಕ್ಷ ಪ್ರಕರಣಗಳು ವರದಿಯಾಗುವ ನಿರೀಕ್ಷೆಯೊಂದಿಗೆ ಮುಂದಿನ ತಿಂಗಳ ವೇಳೆಗೆ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಉತ್ತುಂಗಕ್ಕೇರಲಿದೆ ಎಂದು ಯುಎಸ್ ಮೂಲದ ಆರೋಗ್ಯ ತಜ್ಞರು ಹೇಳಿದ್ದಾರೆ, ಆದಾಗ್ಯೂ “ಈ ಬಾರಿ ರೂಪಾಂತರದ ತೀವ್ರತೆಯು ಕಡಿಮೆ ಇರುತ್ತದೆ. ಡೆಲ್ಟಾ ರೂಪಾಂತರಕ್ಕಿಂತ ದೇಶ.” ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ (IHME) ನ ನಿರ್ದೇಶಕ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಆರೋಗ್ಯ ಮೆಟ್ರಿಕ್ಸ್ ಸೈನ್ಸ್ನ ಅಧ್ಯಕ್ಷ ಡಾ […]
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಅಡಿಯಲ್ಲಿ ಸರ್ಕಾರವು ನವೆಂಬರ್ 2015 ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿಯಲ್ಲಿ, ಭಾರತ ಸರ್ಕಾರದೊಂದಿಗೆ ನೊಂದಿಗೆ ಸಮಾಲೋಚಿಸಿ RBI ನಿಂದ ಸಬ್ಸ್ಕ್ರಿಪ್ಶನ್ಗಾಗಿ ಸಮಸ್ಯೆಗಳನ್ನು ಮುಕ್ತಗೊಳಿಸಲಾಗುತ್ತದೆ. RBI ಕಾಲಕಾಲಕ್ಕೆ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ತಿಳಿಸುತ್ತದೆ. ಕೆಳಗಿನ ಕ್ಯಾಲೆಂಡರ್ ಪ್ರಕಾರ SGB ಗಾಗಿ ಚಂದಾದಾರಿಕೆಯು ತೆರೆದಿರುತ್ತದೆ. ಪತ್ರಿಕಾ ಪ್ರಕಟಣೆಯನ್ನು ನೀಡುವ ಮೂಲಕ SGB ದರವನ್ನು RBI ಪ್ರತಿ ಹೊಸ ಕಂತಿನ ಮೊದಲು […]
ದೇಶದ ಅಗ್ರಗಣ್ಯ ನಾಯಕರು ಯಾವತ್ತೂ ಅಧಿವೇಶನ ನಡೆಯುವಾಗ ಚಕರ್ ಹಾಕಿದ್ದು ತೀರಾ ವಿರಳ. ಯಾವದೋ ತುರ್ತಾದ ಕೆಲಸವಿದ್ದಾಗ ಮಾತ್ರ ಅವರ ಅನುಪಸ್ಥಿತಿ, ಇಲ್ಲವಾದರೆ ದೇಶದ ,ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ತಮ್ಮ ಅನುಭವವನ್ನು ಧಾರೆ ಎರೆವುದು ನಾವೆಲ್ಲ ಕೇಳಿದ್ದೇವೆ. ಸತತವಾಗಿ ೧೨ ವರ್ಷ ಮುಖ್ಯಮಂತ್ರಿಯಾಗಿ ೭ ವರ್ಷ ಪ್ರಧಾನ ಮಂತ್ರಿಯಾಗಿ ಒಂದೇ ಒಂದು ರಜೆ ಪಡೆಯದೇ ಮೋದಿಯವರು ಕೆಲಸ ಮಾಡುತ್ತಿದ್ದಾರೆ. ಇವರ ಹಾಗೆ ಅಡ್ವಾಣಿ, […]
ಸಾಫ್ಟ್ವೇರ್ ಎಂದರೆ ಬೆಂಗಳೂರು ,ಬೆಂಗಳೂರು ಎಂದರೆ ಸಾಫ್ಟ್ವೇರ್ ಎನ್ನುವಷ್ಟು ಪ್ರಸಿದ್ದಿ ಪಡೆದಿದೆ ನಮ್ಮ ಹೆಮ್ಮೆಯ ಬೆಂಗಳೂರು. ಬಂದವರನ್ನು ಭೇದ ಭಾವ ಮಾಡದೆ ಸಾಕಿ ಸಲುವುತ್ತಿರುವ ನನ್ನ ಬೆಂಗಳೂರು ಎನ್ನವುದಕ್ಕೆ ಎಲ್ಲರಿಗೂ ಹೆಮ್ಮೆ ಆಗುತ್ತದೆ. ಹಿಂದೊಂದು ಕಾಲವಿತ್ತು ಮಜಾ ಮಾಡೋದಕ್ಕೆ ಬೇರೆ ದೇಶದ ನಗರಗಳಿಗೆ ಹೋಗುತ್ತಿದ್ದರು. ಆದರೆ ಇಂದು ವಿಲಾಸಿ ಜೀವನ ಬೆಂಗಳೂರು ನಿಮಗೆ ಒದಗಿಸುತ್ತದೆ ಆದರೆ ಕಿಸೆಯಲ್ಲಿ ಕಾಂಚಾಣ ಇದ್ದರೇ ಮಾತ್ರ! ನಮ್ಮ ಬೆಂಗಳೂರು ವಿಲಾಸಿ ಜೀವನದ […]
ಮುಂದಿನ ವರ್ಷ ಏಪ್ರಿಲ್ನಲ್ಲಿ ಆಚರಿಸಲಿರುವ ಚೈತ್ರ ಶುದ್ಧ ಪ್ರತಿಪದ ಎಂದು ಕರೆಯಲ್ಪಡುವ ಚೈತ್ರ ಶುದ್ಧ ಪ್ರತಿಪದದಂದು ಮಾತ್ರ ಹೊಸ ವರ್ಷವನ್ನು ಆಚರಿಸುವಂತೆ ಅನೇಕ ಜಾಗೃತ ಹಿಂದೂಗಳ ವಿನಂತಿ. ಉಗಾದಿ ಐತಿಹಾಸಿಕ, ನೈಸರ್ಗಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಡಿಸೆಂಬರ್ 31 ರ ಮಧ್ಯರಾತ್ರಿ ಮದ್ಯಪಾನ ಮಾಡಿ, ಗಲಾಟೆ ಸೃಷ್ಟಿಸಿ, ದುರಾಚಾರ ಎಸಗುವ ಮೂಲಕ ಹೊಸ ವರ್ಷವನ್ನು ಆರಂಭಿಸುವುದು ಭಾರತೀಯ ಸಂಸ್ಕೃತಿಯಲ್ಲ ಎಂದು ಬುದ್ಧಿವಂತರ ವಾದ! ಸಮೀಕ್ಷೆಯೊಂದರಲ್ಲಿ, ಹೊಸ […]
ಜಗತ್ತನ್ನು ಬಿರುಗಾಳಿಯಿಂದ ತೆಗೆದುಕೊಳ್ಳುತ್ತಿರುವ ಓಮಿಕ್ರಾನ್ ರೂಪಾಂತರವು “ಒಂದು ವರ್ಷದ ಹಿಂದೆ ನಾವು ನೋಡುತ್ತಿದ್ದ ಅದೇ ರೋಗವಲ್ಲ” ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ರೋಗನಿರೋಧಕಶಾಸ್ತ್ರಜ್ಞರು ಹೇಳಿದರು, ತಳಿಯ ಸೌಮ್ಯ ಸ್ವಭಾವದ ಬಗ್ಗೆ ವರದಿಗಳನ್ನು ಬಲಪಡಿಸುತ್ತದೆ. ನವೆಂಬರ್ ಅಂತ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾದ ಸ್ಟ್ರೈನ್ ಕಡಿಮೆ ತೀವ್ರವಾಗಿರುವಂತೆ ತೋರುತ್ತಿದೆ ಮತ್ತು ಆಸ್ಪತ್ರೆಯಲ್ಲಿ ಕೊನೆಗೊಳ್ಳುವ ರೋಗಿಗಳು ಕಡಿಮೆ ಸಮಯವನ್ನು ಕಳೆಯುತ್ತಾರೆ ಎಂದು ಆಕ್ಸ್ಫರ್ಡ್ನ ವೈದ್ಯಕೀಯ ಪ್ರಾಧ್ಯಾಪಕ ಜಾನ್ ಬೆಲ್, ಬಿಬಿಸಿ ರೇಡಿಯೊ 4 […]