Category: Stories/ಕಥೆಗಳು

ಮುಂಗಾರಿನ ಮಳೆಗೆ ಮೈಗೋಡವಿ ನಿಂತ ನನ್ನ ಭಾವನೆಗಳು !

By Bhimashankar Teli ಅರ್ಜುನ ಪಾಶುಪತಾಸ್ತ್ರ ಪಡೆಯಲು ಕಠೋರ ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರ ಪಡೆದು ಕುರುಕ್ಷೇತ್ರದಲ್ಲಿ ಝೇಂಕರಿಸಿದ್ದು ಕೌರವರ ಜಂಗಾಬಲವೇ ಅಡಗಿಸಿತ್ತು! ಕುರುವಂಶದ ಕುಲಪುತ್ರ ದುರ್ಯೋಧನ ಅಸಾಮಾನ್ಯ ಶೂರ! ಅವರ ಹತ್ತಿರ ಇದ್ದವರು ಗುರು ದ್ರೋಣಾಚಾರ್ಯ, ಕರ್ಣ!, ಇಚ್ಛಾಮರಣಿ , ಗಂಗೆ ಪುತ್ರ , ಪರಶುರಾಮರ ಜೊತೆ ಯುದ್ಧಕ್ಕಿಳಿದ ವೀರ ಮಹಾಮಹಿಮ ಭೀಷ್ಮ! ಕೃಷ್ಣ ಕುರುಕ್ಷೇತ್ರದ ಆಳ ಮೊದಲೇ ಬಲ್ಲವನಾಗಿದ್ದರಿಂದ , ಅರ್ಜುನನನಿಗೆ ನೀನು ಪರಮೇಶ್ವರರ […]

ಗಂಡ ಕೊಟ್ಟ ದೇವರ ಪ್ರಸಾದದಿಂದ ಅನಾಹುತ ತಪ್ಪಿತ್ತಾ ?

ಇದೊಂದು ನೈಜವಾದ ಘಟನೆ! ಘಟನೆ ತುಂಬಾ ದೊಡ್ಡದು. ಸಮಯ ಸಿಕ್ಕಾಗ ಓದಿ. ಕೊನೆಯ ಮಗಳು ಎರಡನೆಯ ಬಾಣಂತನಕ್ಕೆ ತವರು ಮನೆಗೆ ಬಂದಿದ್ದಳು. ಕರಾರಿನ ಪ್ರಕಾರ ಎರಡು ಮಕ್ಕಳ ಬಾಣಂತನ ತವರು ಮನೆಯವರು ಮಾಡಲೇಬೇಕು! ಇದು ಬ್ರಹ್ಮ ಲಿಖಿತಗಿಂತ ದೊಡ್ಡ ಕರಾರು! ಅದಕ್ಕಾಗಿ ತವರು ಮನೆ ಸೇರಿದ್ದಳು. ಬಾಣಂತಿಗೆ ಯಾವಾಗ ತವರು ಮನೆಗೆ ಹೋಗಲಿ ಎಂದು ದಿನವನ್ನು ಎಣಿಸಿ ತವರು ಮನೆಗೆ ಎರಡನೆಯ ಮಗುವಿಗೆ ಜನ್ಮಕೊಡಲು ಬಂದಿದ್ದಳು. ಮೊದಲಿನ […]

ಮಾಲಿಕನಿಗೆ ತಾಯಿ ಮತ್ತು ಮಗಳ ಮೇಲೆ ಪ್ರೀತಿ!

ಬೇರು ಮತ್ತು ಬಳ್ಳಿ ಇಬ್ಬರೂ ಒಂದೇ ಮನೆಯ ಮಾಲೀಕನ ಆಳುಗಳು . ಬೇರು ತಾಯಿಯಾದರೆ ಬಳ್ಳಿ ಮಗಳಾಗಿದ್ದಳು. ಅವರ ಇಬ್ಬರ ಜೀವನ ಮಾಲೀಕನಿಗಾಗಿ ಮೀಸಲು. ಒಡೆಯನಿಗೆ ಇಬ್ಬರ ಮೇಲು ಅತಿ ಪ್ರೀತಿ! ಬಳ್ಳಿ ಬರುವದಕಿಂತಲೂ ಮುಂಚೆ ಬೇರು ಮಾಲೀಕನ ಮನೆಯಲ್ಲೇ ಇದ್ದವಳು. ಅವಳು ತನ್ನ ಜೀವನದ ಸಂತೋಷದ ಜೊತೆ ಒಡೆಯನ ಮನೆಗೆ ಕಾಮಧೇನಾಗಿದ್ದಳು. ಬಳ್ಳಿ ಚಿಕ್ಕವಳು, ಅವಳು ತಾಯಿಯ ಮಗ್ಗುಲಲ್ಲಿ ನಲಿದಾಡುವ ಚಿಕ್ಕ ಜೀವ. ಅದಕ್ಕೆ ಯಾವದು […]

ಪ್ರೇಮದ ವೈಭೋಗ..

ಶ್ರೀಕೃಷ್ಣದೇವರಾಯ ವಿಜಯಪುರದ ಸುಲ್ತಾನ,ಗೋಲ್ಕಂಡ ,ಬಹುಮನಿ ಸುಲ್ತಾನ ಮತ್ತು ಒರಿಸ್ಸಾದ ಗಜಪತಿಗಳಿಗೆ ಸೋಲಿಸಿ ಅತ್ಯಂತ ಶಕ್ತಿಯುತ ಹಿಂದು ರಾಜನಾಗಿದ್ದ. ಅವನಿಗೆ ಕನ್ನಡರಾಜ್ಯರಮಾರಮಣ,ಮೂರುರಾಯರಗಂಡ ಹೀಗೆ ಅನೇಕ ಬಿರುದುಗಳಿದ್ದವು. ದೇಶದ ಉದ್ದಗಲಕ್ಕೂ ಅವನ ಹೆಸರು ರಾರಾಜಿಸುತ್ತಿತ್ತು.ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ವಜ್ರ ವೈಡೂರ್ಯಗಳು ಬೀದಿ ಬೀದಿಯಲ್ಲಿ ಮಾರಲ್ಪಡುತ್ತಿದ್ದವು ಮತ್ತು ಅವನ ಆಳ್ವಿಕೆಯಲ್ಲಿ ಪ್ರಜೆಗಳ ಜೀವನಮಟ್ಟ ಉತ್ಕೃಷ್ಟವಾಗಿತ್ತು . ಪಂಡಿತರಿಗೆ,ಕುಸ್ತಿ ಪಟುಗಳಿಗೆ ಮತ್ತು ಆಶ್ರಯ ಬೇಡಿ ಬಂದ ವಿದ್ವಾಂಸರಿಗೆ ಮತ್ತು ಜನರಿಗೆ ಕೈ ಬಿಸಿ ಕರೆಯುತ್ತಿರುವ ರಾಜ್ಯ […]

ಹೆಂಡತಿಯ ಪ್ರೀತಿ ಕಾಡಿದ ಅನುಭವ.

ಎರಡು ಹೃದಯಗಳ ಮಧ್ಯೆ ಪ್ರೀತಿ ಹುಟ್ಟಿ ಮದುವೆ ಆಗದೆ ಬೇರೆಯಾಗುತ್ತಾರೆ. ಇನ್ನೊಂದು ಕಡೆ ಪ್ರೀತಿ ಮಾಡಿ ಮದುವೆ ಆಗುತ್ತಾರೆ. ಆದರೆ ಇದರ ಮದ್ಯದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡದೆ ಮದುವೆ ಆಗುತ್ತಾರೆ. ಅದಕ್ಕೆ ಅನ್ನೋದು ಮದುವೆಗಳು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತವೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಸಮುದ್ರ ಎಂಬ ಸಂಸಾರದಲ್ಲಿ ದೊಡ್ಡ ದೊಡ್ಡ ಅಲೆಗಳು ಬಂದು ಅಪ್ಪಳಿಸಿದಾಗ ನಾವಿಕನ ಸಮಯೋಚಿತ ನಿರ್ಧಾರಗಳಿಂದ ದಡವನ್ನು ಸೇರುವ ರೀತಿ ಇಬ್ಬರ ಹೊಂದಾಣಿಕೆ ಸರಿ ಇದ್ದರೇ ಸ್ವರ್ಗದಲ್ಲಿ ನಿಶ್ಚಯವಾದ ಮದುವೆಗೆ ಸಾರ್ಥಕತೆ […]

ಮತ್ತೆ ಪ್ರೀತಿ ಚಿಗುರೊಡೆದಾಗ!!!

ಇತ್ತೀಚಿಕೆ ನಾನು ಸೋಶಿಯಲ್ ಮೀಡೀಯದಲ್ಲಿ ಹೆಚ್ಚು ಸಮಯ ಸುದ್ದಿ ಓದುವದು, ಗೆಳಯರ ಸುದ್ದಿ ನೋಡೋದು , ಮತ್ತೆ ನಮ್ಮದು ಒಂದು ಇರಿಲಿ ಅಂತ ಪೋಸ್ಟ್ ಮಾಡುವಾಗ ಒಂದು ದಿವಸ ಒಂದು ಗೆಳತನಕ್ಕೆ ವಿನಂತಿ ಬರುತ್ತೆ!!!! ವಿನಂತಿ ಹುಡಗಿಯದು , ಹುಡುಗಿಯ ಸುಂದರವಾದ ಭಾವಚಿತ್ರ ಅದರ ಜೊತೆಗೆ ಅದು ನನಗೆ ಮೊದಲೇ ಗೊತ್ತಿರುವ ಹುಡಗಿ!!! ಒಂದು ಕ್ಷಣ ಎಲ್ಲಿ ಇದ್ದೇ ಅನ್ನೋದು ಮರೆತೋಗಿತ್ತು!ಕೇಳ್ತೀಯಾ ಖುಷಿ? ವಿನಂತಿಗೆ ಸಮ್ಮತಿ ಕೊಟ್ಟು ಪ್ರೊಫೈಲ್ ಒಳ […]

ದಗ್..ದಗ್.. ಎಂಬ ಶಬ್ದ…

  ಎಷ್ಟೋ ಬಾರಿ ನಾಸ್ತಿಕ ಮತ್ತು ಆಸ್ತಿಕರ ಬಗ್ಗೆ ಕೇಳುವಾಗ ಇದೇನಿದು ಆಸ್ತಿಕ ಮತ್ತು ನಾಸ್ತಿಕ? ಆಸ್ತಿಕ ಎಂದರೆ ದೇವರು ನಂಬುವವನು ಮತ್ತು ನಾಸ್ತಿಕ ಎಂದರೆ ದೇವರು ನಂಬದವರು. ಅತಿ ಪ್ರಸಿದ್ಧ ದೈವೀಸ್ವರೂಪಿ ಪುಟಪರ್ತಿ ಸಾಯಿ ಬಾಬಾ ತಮ್ಮ ಪ್ರವಚನ ಕಾರ್ಯಕ್ರಮ ಮುಗಿದ ನಂತರ ತಮ್ಮ ಚಮತ್ಕಾರ ಮೂಲಕ ಉಂಗುರು , ಪ್ರಸಾದ್ ಕೊಡುವುದು ಮಾಡುತ್ತಿದ್ದರು. ಇದರ ಜೊತೆಗೆ ಬಾಬಾ ಅವರು ಮಾಡಿದ ಸಾಮಾಜಿಕ ಕಾರ್ಯಗಳ ಪಟ್ಟಿ […]

ಕರಿ ಕಲೆಯ ಅವಾಂತರ

“Give me cigarette”, “Give me match box buddy” ಅಂದು ಅಮವ್ಯಾಸೆ ದಿನ ಯಾರೋ ಜೋರಾಗಿ ಅಳುವ ಧ್ವನಿ. ಇದರ ಮಧ್ಯೆ ಯಾರಾದರೂ ಬನ್ರೀ ಯಾರಾದರೂ ಬನ್ರೀ ಅಂತ ಕೂಗು.ಮೊದಲಿಗೆ ಇದನ್ನು ಕಿವಿಗೆ ಹಾಕದೆ ನಾನು ಮತ್ತು ನಮ್ಮ ಗೆಳಯರು ಹಾಗೆ ಒಳಗಡೆ ಇದ್ವಿ. ಮತ್ತೆ ಜನರ ಕೂಗಾಟ ಓಡಾಟ ಕೇಳಿ ಹೊರಗಡೆ ಬಂದು ನೋಡಿದಾಗ ಜನರು ಓಡಿಹೋಗುವದನ್ನು ಕಂಡು ಒಬ್ಬರನ್ನು ಪ್ರಶ್ನಿಸಿದೆ “ಏನಾಗಿದೆ , […]