Category: Uncategorized

ಸಮಿತಿಯ ಸದಸ್ಯರುಗಳ ಅಭಿನಂದನಾ ಕಾರ್ಯಕ್ರಮ

ಜಮಖಂಡಿ: ಇಂದು,ಪಿ ಬಿ ಹೈಸ್ಕೂಲ್ ಶಾಲೆಯ ಹೊಸದಾಗಿ ರಚನೆಗೊಂಡ ಅಭಿವೃದ್ಧಿ ಸಮಿತಿಯ ಸದಸ್ಯರುಗಳ ಅಭಿನಂದನಾ ಕಾರ್ಯಕ್ರಮ ಜರುಗಿತು. ಸಮಿತಿಯ ಎಲ್ಲ ಸದಸ್ಯರು ತಮ್ಮ ಕಾರ್ಯವಧಿಯಲ್ಲಿ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರದ್ಧೆಪೂರ್ವಕವಾಗಿ ತೊಡಗಿ ಸಂಸ್ಥೆಯನ್ನು ಉನ್ನತ ಮಟ್ಟದಲ್ಲಿ ಬೆಳೆಸುವಂತಾಗಲಿ ಎಂದು ಆನಂದ ನ್ಯಾಮಗೌಡರು ಹಾರೈಸಿದರು.

ಅಕ್ರಮ ಗಣಿಗಾರಿಕೆ

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ, ಮಂಡ್ಯದ ಕಾಡುಗಳನ್ನು ಸೇರಿ 2,500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪಿಸಿದೆ. ಮಾನ್ಯ ಸಚಿವರಾದ @PrakashJavdekar ಅವರು ಅಕ್ರಮ ಗಣಿಗಾರಿಕೆ ನಡೆಸುವವರ ಮೇಲೆ ಕ್ರಮದ ಜೊತೆಗೆ ಕ್ರಿಮಿನಲ್ ಮೊಕದ್ದಮೆಗಳನ್ನೂ ಹೂಡುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ.

ಅಂಗೈಯಲ್ಲಿ ಆಪಲ್ ಹಿಡಿಸಿದ ಮಹಾನುಭಾವ – ಭಾಗ-೧

ದೃಷ್ಟಿಕೋನ ಅಂಕಣ By Bhimashankar Teli ಎಲೆಕ್ಟ್ರಾನಿಕ್ಸ್ ಸಾಮ್ರಾಜ್ಯವನ್ನೇ ಆಳಿದ ಸ್ಟೀವ್ ಜಾಬ್ಸ್ ಗೆ ಎಲೆಕ್ಟ್ರಾನಿಕ್ಸ್ ಮೊದಲ ಪರಿಚಯವಾದದ್ದು ಅಪ್ಪನ ಕಾರ್ ಗ್ಯಾರೇಜ್ ಮೂಲಕ ಎಂದರೆ ಅಚ್ಚರಿಯಾಗಬಹುದು. “ಅಪ್ಪನಿಗೆ ಎಲೆಕ್ಟ್ರಾನಿಕ್ಸ್ ಬಗ್ಗೆ ಆಸಕ್ತಿ ಇರಲಿಲ್ಲ ಆದರೆ ಕಾರುಗಳಲ್ಲಿನ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ಆತ ರಿಪೇರಿ ಮಾಡುತ್ತಿದ್ದ. ಹೀಗೆ ರಿಪೇರಿ ಮಾಡುವದನ್ನು ನೋಡುತ್ತಲೇ ನನಗೆ ಈ ಕ್ಷೇತ್ರದ ಮೇಲೆ ವ್ಯಾಮೋಹ ಬೆಳೆದಿದ್ದು ” ಎಂದು ಸ್ಟೀವ್ ಹೇಳಿಕೊಂಡಿದ್ದರು. ಜೋಹಾನ್ ತಂದೆಯ […]

ಏರು ಧ್ವನಿಯಲ್ಲಿ ಕಿರುಚಾಡಿದರೆ ಅರ್ನಾಬ್ ಗೋಸ್ವಾಮಿ ಆಗಲಿಕ್ಕೆ ಸಾಧ್ಯನಾ ?

By Bhimashankar Teli ಮಾಧ್ಯಮ ಯಾವದೇ ಇರಲಿ ಅದಕೊಂದು ಜವಾಬ್ದಾರಿ ಇದೆ. ಎಷ್ಟೋ ಜನರ ಜೀವನನ್ನೇ ಬದಲಿಸುವ ಶಕ್ತಿ ಇದೆ. ಅದು ದಯಪಾಲಿಸಿದ್ದು ಭಾರತದ ಸಂವಿಧಾನ. ಕಾರ್ಯಂಗ ,ಶಾಸಕಾಂಗ ಮತ್ತು ನ್ಯಾಯಾಂಗ ಬಗ್ಗೆ ಪ್ರಶ್ನೆ ಮಾಡುವ ಮತ್ತು ಅದನ್ನು ಒರೆಗೆ ಹಚ್ಚಿ ತಿದ್ದುವ ಕೆಲಸ ಮಾಧ್ಯಮ ಮಾಡಬಹುದು. ನ್ಯಾಯಾಂಗದ ಬಗ್ಗೆ ಪ್ರಶ್ನೆ ಮಾಡದೆ ಹೋದರು ಅದನ್ನು ವಿಮರ್ಶೆ ಮಾಡಬಹುದು. ಇವರೆಲ್ಲರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಜನರಿಗೆ […]

ಎಂ ಬಿ ಪಾಟೀಲರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದರೇ ಕಾಂಗ್ರೆಸ್ಸಿನ ಗತ ವೈಭವ ಮರಳುತ್ತಿತ್ತಾ?

ಭಾರತವನ್ನು ಹೆಚ್ಚು ಆಳಿದ ಪಕ್ಷವು ದಯನೀಯ ಸ್ಥಿತಿಗೆ ತಲುಪಿತ್ತು. ಕೋಟಿ ಕೋಟಿ ಹಗರಣಗಳು ಹೋಗಿ ಲಕ್ಷ ಕೋಟಿ ಹಗರಣಗಳು ಹೊರಗೆ ಬಂದಾಗ ದೇಶದ ಜನ ರೋಸಿ ಹೋಗಿದ್ದರು. ಇಂತಹ ಸಂದರ್ಭದಲ್ಲಿ ದೇಶಕ್ಕೆ ಒಬ್ಬ ಅಭಿವೃದ್ಧಿ ಹರಿಕಾರ,ರಾಷ್ಟ್ರೀಯವಾದಿ ಮತ್ತು ವಿಶೇಷವಾಗಿ ಪ್ರಾಮಾಣಿಕನ ಅವಶ್ಯಕೆತೆ ಇತ್ತು.ನರೇಂದ್ರ ಮೋದಿ ಎಂಬ ಹೆಸರು ಇಡೀ ದೇಶ ಮೋದಿ ಮೋದಿ ಎಂದು ಕರೆಯುವ ಮೊದಲು ಅವರು ಮಾಡಿದ್ದು ಸತತ ೧೨ ವರ್ಷಗಳ ಕಾಲ ಗುಜರಾತ […]