ಪುರಸಭೆ ಸದಸ್ಯನಿಂದ ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಿದ ರಾಜಾಹುಲಿ!
ಸಂಕ್ಷಿಪ್ತ ವಿವರಣೆ : ಪುರಸಭೆಯಿಂದ ರಾಜ್ಯದ ಮುಖ್ಯಮಂತ್ರಿ ಪಟ್ಟದ ಹಾದಿ. ಕೆಟ್ಟ ರಾಜಕೀಯ ದಾಳಕ್ಕೆ ಖಾಸಗಿ ಕೇಸ್ನಿಂದ ಜೈಲಪಾಲು. ಲೋಕಾಯುಕ್ತ ಮತ್ತು ದೆಹಲಿ ಭಾರತೀಯ ಜನತಾ ಪಕ್ಷದ ನಾಯಕರಿಂದ ೮೪ ಬಾರಿ ಫೋನ್ ಸಂಭಾಷಣೆ! ವಿವರ: ಹುಟ್ಟಿದ್ದು ಸಕ್ಕರೆ ನಾಡು ಮಂಡ್ಯದಲ್ಲಿ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಸಿ ಕೆಲಸ ಪ್ರಾರಂಬಿಸಿದ್ದು ಶಿವಮೊಗ್ಗದ ಶಿಕಾರಿಪುರದಲ್ಲಿ. ಕೇವಲ ನಮ್ಮ ಮಾತುಗಳು ನಮ್ಮ ಸಾಧನೆಯಯಾಗಬಾರದು ನಮ್ಮ ಕೆಲಸದಿಂದ ಸಾಧನೆಮಾಡಬೇಕು ಎಂದು […]
