Tag: BJP

ಯುವ ನಾಯಕತ್ವ ಮತ್ತು ಕರ್ನಾಟಕ ರಾಜಕೀಯದ ಭವಿಷ್ಯ.

By Bhimashankar Teli ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೧೦ ರಿಂದ ೬೫ ಕ್ಕೆ ಬಂದು ನಿಂತಿತ್ತು. ಖ್ಯಾತ ಪತ್ರಕರ್ತರಾದ ವಿಶೇಶ್ವರಯ್ಯ ಭಟ್ ಅವರು ಹೀಗೆ ಬರೆದಿದ್ದರು ” ವಿಜಯಪುರದ ಕೂಗುಮಾರಿ ‘, ಮಾಜಿ ಮುಖ್ಯಮಂತ್ರಿಯವರ ಬಗ್ಗೆ “ಮಂಡೆ ಹಿಡಿದರು ಬೋಳು , ಕುಂಡೆ ಹಿಡಿದರೂ ಬೋಳು”, ಪ್ಯಾದೆ ಮೆಂಟಾಲಿಟಿ , ಸಂಘದ ಕೂಸು . ಬೆಳಗಾವಿ ಬಳುವಿನ. ಅವರ ಅಂಕಣ ಬಿಜೆಪಿ ಸೋಲಿಗೆ ಯಾರು […]

ರಾಜ್ಯದಲ್ಲಿ ನಡೆಯುತ್ತಿದೆಯಾ ಹೊಂದಾಣಿಕೆ ರಾಜಕೀಯ? ಹೇಗಿದೆ ವಿಜಯೇಂದ್ರರ ಮತ್ತು ಕಾರ್ಯಕರ್ತರ ಸಂಬಂಧ!

By Bhimashankar Teli ಸ್ನೇಹಮಹಿ ರಾಜ್ಯದ ರಾಜಕೀಯ:- ಚಾಣಕ್ಯನ ಪ್ರಕಾರ ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆ, ಸಮಗ್ರ ಅಭಿವೃದ್ಧಿ, ರಾಜಕೀಯ ಸ್ಥಿರತೆ, ನ್ಯಾಯಯುತ ಆಡಳಿತ, ಮತಭೇದಗಳ ನಿವಾರಣೆ ಮತ್ತು ಸಾಮರಸ್ಯಕ್ಕಾಗಿ ವಿರೋಧಿಗಳ ಜೊತೆ ಅನಿವಾರ್ಯವಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ವ್ಯಯಕ್ತಿಕ ಲಾಭಕ್ಕಾಗಿ ಹೊಂದಾಣಿಕೆ ನಿಷಿದ್ಧ! ರಾಜ್ಯದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ರಾಮಕೃಷ್ಣ ಹೆಗ್ಡೆ ಮೇಲೆದೇವೇಗೌಡರ ಬೆಂಬಲಿಗರು ಚಪ್ಪಲಿ ಎಸೆದಿದ್ದರು ಮತ್ತು ಹೊಡೆದಿದ್ದರು. ದೇವೇಗೌಡರ […]

ವಿಜಯಪುರದ ಗೆಲ್ಲುವ ಕುದರೆ ಬಿಜೆಪಿಗೆ ಸೋಲಿಸುವುದು ಸುಲಭದ ಮಾತಲ್ಲ! ಲೆಕ್ಕ ನೋಡಿ

By Bhimashankar Teli ರಮೇಶ್ ಜಿಗಜಿಣಗಿ ಮತ್ತು ರಾಜು ಆಲಗೂರ್ ಇಬ್ಬರು ಜಿಲ್ಲೆಯ ಜನತೆಗೆ ಚಿರಪರಿಚಿತ. ಮೊದಲ ಬಾರಿಗೆ ರಾಜು ಆಲಗೂರ ಅವರು ಲೋಕಸಭೆಯ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಕಾಂಗ್ರೇಸ್ನ ಎಲ್ಲಾ ಶಾಸಕರು ಪ್ರಚಾರ ಮಾಡಿ ಕಾಂಗ್ರೇಸ್ ಪಕ್ಷ ಗೆಲ್ಲಿಸಬೇಕು ಎಂದು ಹಠ ತೊಟ್ಟು ಓಡಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಲಕ್ಷಣ್ ಸವದಿಯವರ ಪ್ರಚಾರ ಬರಾಟೆನು ಇದೆ. ಜಾತಿ ಜಾತಿಗಳನ್ನು ಒಂದುಗೂಡಿಸಿ ಕಾಂಗ್ರೇಸ್ ಗೆಲ್ಲಲು […]

ಲಿವಿಂಗ್ ಲೆಜೆಂಡ್ ಹೃದಯದ ವಿಜಯಿ ಹೃದಯವಂತ ಡಾಕ್ಟರ್ ಮಂಜುನಾಥ್, ಲೋಕಸಭೆ ಅಖಾಡಕ್ಕೆ!

ದೇಶದ ಗೃಹಮಂತ್ರಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಿ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣೆ ರಾಜ್ಯದಲ್ಲಿ ಹೈ ವೋಲ್ಟೇಜ್ ಕ್ಷೇತ್ರ. ೨೦೧೯ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೨೫ ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿತ್ತು ಆದರೆ ಮೋದಿ ಮತ್ತು ರಾಜ್ಯ ನಾಯಕ ಯಡಿಯೂರಪ್ಪನವರ ವರ್ಚಸ್ಸಿನಲ್ಲೂ ಡಿಕೆ ಸುರೇಶ ಗೆಲುವಿನ ನಗೆ ಬೀರಿದ್ದರು. ಅಂತಹ ಪ್ರಚಂಡವನ್ನು ಹಿಡಿತವನ್ನು ಡಿಕೆ ಸಹೋದರರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇದೆ. ೨೦೨೩ರಲ್ಲಿ ನಡೆಯುತ್ತಿರುವ ಚುನಾವಣೆ […]

೨೦೧೪ರಲ್ಲಿ ಎದ್ದಿದ್ದ ಸುನಾಮಿ ಇನ್ನೂ ಇದೆಯಾ? ಕಾರ್ಯಕರ್ತರಲ್ಲಿ ಆದ ಬದಲಾವಣೆಗಳು ಏನು? ಬಿಜೆಪಿ ಹೇಗೆ ಎದುರಿಸುತ್ತೆ?

ಯುವಕರ ಉತ್ಸಾಹ:- ಯಾವದೇ ಚುನಾವಣೆ ನಡೆದರೂ ಊರಿಗೆ ಹೋಗಿ ಮತ ಹಾಕುವ ನಾನು, ೨೦೧೪ರಲ್ಲಿ ಬೆಂಗಳೂರಿನಿಂದ ಇಂಡಿಯ ಸ್ಟೇಷನ್ ವರೆಗೆ ಹೋಗಿ , ಅಲ್ಲಿಂದ ಊರಿಗೆ ಹೋಗಿ ಮತ ಹಾಕುವದಕ್ಕಾಗಿ ಟ್ರೈನ್ ಟಿಕೆಟ್ ಬುಕ್ ಮಾಡಿದ್ದೆ. ಸ್ಟೇಷನ್ ಹತ್ತಿರ ಹೋಗಿ ನೋಡಿದರೆ ಯುವಕರ ದಂಡು! ಇಷ್ಟೊಂದು ಜನ ಯಾಕೆ ಎಂದು ಸಮೀಪ ಹೋಗಿ ನೋಡಿದರೆ, ಬೋಲೋ ಭಾರತ ಮಾತಾಕಿ ಜೈ! ಜೈ ನರೇಂದ್ರ ಮೋದಿಜಿ, ಜೈ ಯಡಿಯೂರಪ್ಪ […]

ಯಾರೂ ನಿರೀಕ್ಷೆ ಮಾಡದ ಜವಾಬ್ದಾರಿ, ವರಿಷ್ಠರ ನಿರ್ಧಾರ ಯಡಿಯೂರಪ್ಪನವರಿಗೆ ಮತ್ತು ಕಾರ್ಯಕರ್ತರಿಗೆ ಭರಪೂರ ಹುಮ್ಮಸ್ಸು ತುಂಬಿದೆ!

ವಯಸ್ಸಿನ ಮಿತಿ ಬಿಎಸ್ವೈಗೆ ಇಲ್ಲ! ಕೇಂದ್ರ ಸಂಸದೀಯ ಮಂಡಳಿ ಉನ್ನತ ಮಟ್ಟದ ಸಮಿತಿ. ಅದರಲ್ಲೂ ಆಳುವ ಪಕ್ಷದ ಸಂಸದೀಯ ಮಂಡಳಿಗೆ ಇನ್ನೂ ಮಹತ್ವ ಹೆಚ್ಚು! ಪಕ್ಷದ ಎಲ್ಲ ದೊಡ್ಡ ದೊಡ್ಡ ನಿರ್ಧಾರಗಳು ಇದೆ ಮಂಡಳಿ ನಿರ್ಧಾರ ಮಾಡುತ್ತೆ. ಅಂತಹ ಒಂದು ಮಂಡಳಿಯಲ್ಲಿ ಸ್ಥಾನ ಪಡೆಯೋದು ಎಲ್ಲರಿಗೂ ಅಸಾಧ್ಯ! ಇತಿಹಾಸ ತಿರುವಿ ಹಾಕಿ ನೋಡಿದರೆ ಪಕ್ಷದ ಕಟ್ಟಾಳು, ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಥಾನ ಸಿಕ್ಕಿದೆ. ಕರ್ನಾಟಕದ ಬಿಜೆಪಿ ಪಕ್ಷದಿಂದ […]

ರಾಜ್ಯದ ವಿಧಾನಸಭೆ ಚುನಾವಣೆಯ ದಿಕ್ಕು ಉಲ್ಟಾ ಪಲ್ಟಾ! ಬಿಜೆಪಿ ಮೇಲುಗೈ ಸಾಧಿಸುತ್ತಿದೆಯಾ?

ಸಂಕಿಪ್ತ ವರದಿ:ಕರೋನ ಮತ್ತು ಒಳಜಗಳಗಳಿಂದ ನಲುಗಿದ್ದ ಬಿಜೆಪಿ. ಇದರ ಲಾಭ ಕಾಂಗ್ರೇಸ್ ಪಡೆದಿತ್ತು. ಐದು ರಾಜ್ಯಗಳ ಚುನಾವಣೆ ಮತ್ತು ಭಾವನಾತ್ಮಕ ವಿಷಯದ ಜೊತೆ ಸಿದ್ದರಾಮಯ್ಯನವರ ಹೇಳಿಕೆಗಳು ಬಿಜೆಪಿಗೆ ಹೇರಳವಾದ ಆಮ್ಲಜನಕ ಕೊಟ್ಟಿದೆ. ಸಂಪುಟದಲ್ಲಿ ವಿಜಯೇಂದ್ರ ಮತ್ತು ಬಿಜೆಪಿಯ ಯುವ ಶಾಸಕರಿಗೆ ಸ್ಥಾನ ಕೊಟ್ಟರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬಬಲ್ಲರು. ಯೋಗಿಯ ಚಮತ್ಕಾರ – ೩೭ ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಎರಡೆನೆಯ ಬಾರಿ ಮತ್ತೆ ಸರ್ಕಾರ ರಚನೆ ಮಾಡಿದ್ದು […]

ಸಿಂದಗಿ: ಅನುಕಂಪದಿಂದ ಕೈಬಿಟ್ಟ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ! ?

ಒಂದು ಕಡೆ ಸರ್ಕಾರ ಮತ್ತೊಂದು ಕಡೆ ವಿರೋಧ ಪಕ್ಷ ಕ್ಷೇತ್ರದಲ್ಲೇ ಮುಖಾಂ ಹೂಡಿ ಗೆಲ್ಲಲ್ಲಿಕ್ಕೆ ಎಲ್ಲ ಸರ್ಕಸ್ ಜಾರಿಯಲ್ಲಿ ಇವೆ. ಉಸ್ತುವಾರಿಗಳಾದ ಸೋಮಣ್ಣ,ಗೋವಿಂದ ಕಾರಜೋಳ್,ಕೆ ಶಿವರಾಂ, ಮಹೇಶ್, ಸಿ ಸಿ ಪಾಟೀಲ್, ಸವದಿ , ಬಸವನಗೌಡ ಪಾಟೀಲ್,ನಡಹಳ್ಳಿ ,ಬೈರತಿ ಬಸವರಾಜ್, ಈಶ್ವರೇಪ್ಪ, ಎಂಟಿಬಿ ನಾಗರಾಜ್, ವಿಜುಗೌಡ , ಜೊಲ್ಲೆ ಹೀಗೆ ಅನೇಕ ಘಟಾನುಘಟಿ ನಾಯಕರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಎಂ ಬಿ ಪಾಟೀಲ್ , […]

ಮಾಜಿ ಉಪಮುಖ್ಯಮಂತ್ರಿ ಲಕ್ಷಣ್ ಸವದಿಯವರಿಗೆ ಸಿಂದಗಿ ಉಸ್ತುವಾರಿ.. ಉಸ್ತುವಾರಿ ಸಿಗಲು ಕಾರಣ ? ನೋ ಮ್ಯಾಜಿಕ್ ಓನ್ಲಿ ಹಾರ್ಡವರ್ಕ್ !

ಮಾತು ತಪ್ಪದ ನಾಯಕ:- ೨೦೧೯ರಲ್ಲಿ ರಾಜ್ಯದಲ್ಲಿ ನಡೆದ ೧೨ ಉಪಚುನಾವಣೆಯ ಸಂದರ್ಭದಲ್ಲಿ ಶಿವಯೋಗಿ ಸಾಕ್ಷಿಯಾಗಿ ಹೇಳುತ್ತೇನೆ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಯಡಿಯೂರಪ್ಪನವರು ಭಾಗವಹಿಸಿದ ಬಹಿರಂಗ ಸಭೆಯಲ್ಲಿ ಹೇಳಿದ ಹಾಗೆ ಮಾಡಿ ತೋರಿಸಿದ್ದು ಅಥಣಿಯ ಜನರ ಸೇವಕ ಲಕ್ಷ್ಮಣ್ ಸವದಿ! ಒಂದು ಸಲ ಮಾತು ಕೊಟ್ಟರೇ ಮುಗಿತು ಪ್ರಾಣ ಒತ್ತೆ ಇಟ್ಟಾದರು ಮಾತು ಉಳಿಸಿಕೊಳ್ಳುವ ಜಾಯಮಾನ ಲಕ್ಷ್ಮಣ್ ಸವದಿಯದ್ದು ಎಂದು […]

ಸಿಂದಗಿಯ ಗದ್ದುಗೆಯ ಗುದ್ದಾಟ!

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಉಪಚುನಾವಣೆಯ ಹಣಾಹಣಿಯಲ್ಲಿ ಗೆಲ್ಲುವ ಕುದರೆ ಯಾವದು? ಇಲ್ಲಿ ಪಕ್ಷಗಳ ಬಲಾಬಲ ನೋಡಿದರೆ ಕಳೆದ ಬಾರಿ ಸ್ವಲ್ಪ ಮತಗಳ ಅಂತರದಿಂದ ಗೆದ್ದಿದ್ದ ಮನಗೂಳಿ ಮುತ್ಯಾ ಜೆಡಿಎಸ್ ಪಕ್ಷದವರಾಗಿದ್ದವರು. ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದ ರಮೇಶ ಭೂಸನೂರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಚುನಾವಣೆಕ್ಕಿಂತ ಮುಂಚೆ ಗೆಲ್ಲುವ ಕುದರೆ ಎಂದೇ ಖ್ಯಾತಿ ಪಡೆದಿದ್ದ ಭೂಸನೂರ ಯಾವಾಗಲೂ ಜನರ ಮಧ್ಯೆ ಇರುವ ವ್ಯಕ್ತಿ! ಜನರ ಶಾಸಕ […]