ಯುವ ನಾಯಕತ್ವ ಮತ್ತು ಕರ್ನಾಟಕ ರಾಜಕೀಯದ ಭವಿಷ್ಯ.
By Bhimashankar Teli ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೧೦ ರಿಂದ ೬೫ ಕ್ಕೆ ಬಂದು ನಿಂತಿತ್ತು. ಖ್ಯಾತ ಪತ್ರಕರ್ತರಾದ ವಿಶೇಶ್ವರಯ್ಯ ಭಟ್ ಅವರು ಹೀಗೆ ಬರೆದಿದ್ದರು ” ವಿಜಯಪುರದ ಕೂಗುಮಾರಿ ‘, ಮಾಜಿ ಮುಖ್ಯಮಂತ್ರಿಯವರ ಬಗ್ಗೆ “ಮಂಡೆ ಹಿಡಿದರು ಬೋಳು , ಕುಂಡೆ ಹಿಡಿದರೂ ಬೋಳು”, ಪ್ಯಾದೆ ಮೆಂಟಾಲಿಟಿ , ಸಂಘದ ಕೂಸು . ಬೆಳಗಾವಿ ಬಳುವಿನ. ಅವರ ಅಂಕಣ ಬಿಜೆಪಿ ಸೋಲಿಗೆ ಯಾರು […]
