ನನ್ನ ರಾಜಕೀಯ ಜೀವನ ಹಾಳಾದರೂ ಚಿಂತೆ ಇಲ್ಲ ನಾನು ಇರೋದೇ ಹೀಗೆ ಎಂದು ಎಂದು ಮಾತೃ ಪಕ್ಷದ ವಿರುದ್ದ ಮತ್ತು ಯಡಿಯೂರಪ್ಪನವರ ಬಗ್ಗೆ ಹೇಳಿಕೆ ಕೊಡುತ್ತ ಮಾಧ್ಯಮದಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಟಿವಿಯಲ್ಲಿ ಹೇಳಿಕೆ ಕೊಟ್ಟರೆ ದೊಡ್ಡ ನಾಯಕನಾಗುವದಿಲ್ಲ. ದೊಡ್ಡ ಹುದ್ದೆ ಪಡೆಯಲಿ ನಮ್ಮ ಅಭ್ಯಂತರವಿಲ್ಲ ಆದರೆ ನಮ್ಮ ಮತ್ತು ಸಂಸದರ ವಿರೋಧವಿದ್ದರೂ ಪಕ್ಷಕ್ಕೆ ತಗೆದುಕೊಂಡು ಬಂದು ಟಿಕೆಟ್ ಕೊಟ್ಟು ಶಾಸಕನಾಗಿ ಮಾಡಿದ್ದು ಯಡಿಯೂರಪ್ಪನವರು ಎಂದು […]
ರಾಜ್ಯ ಬಿಜೆಪಿಯ ಮಹಾನಾಯಕ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಹಾದಿ ನೋಡಿದರೆ ಯಾರಿಗಾದರೂ ಪರಮಾಶ್ಚರ್ಯ ಆಗುವದರಲ್ಲಿ ಸಂದೇಹವಿಲ್ಲ. ಕಾರಣ ದಕ್ಷಿಣ ಭಾರತದಲ್ಲಿ ಒಂದು ಹಿಂದಿ ಪಕ್ಷಕ್ಕೆ ಸಂಘದ ಮೂಲಕ ಸೇರಿ ರಾಜ್ಯದಲ್ಲಿ ಬೆಳೆಸುವ ಕನಸನ್ನು ಕಟ್ಟಿಕೊಂಡಿದ್ದೆ ದೊಡ್ಡ ವಿಷಯ. ಛಲ ಬಿಡದೆ ಸಾಧಿಸಿ ತೋರಿಸಿದ್ದಾರೆ. ಇಂತಹ ದೊಡ್ಡ ನಾಯಕ ೧೯೯೯ರಲ್ಲಿ ಹೋಂ ಗ್ರೌಂಡ್ ಶಿಕಾರಿಪುರದಲ್ಲಿ ಸೋತಿದ್ದರು. ಮುಂದೆ ಪಕ್ಷ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಮಾಡುವ ಮೂಲಕ […]
ಟಿವಿ ನೋಡುತ್ತಾ ಮನೆಯಲ್ಲಿ ಕುಳಿತಿದ್ದೆ! ಬಿಜೆಪಿ ಎಂಎಲ್ಸಿ ಪಟ್ಟಿ ಬಿಡುಗಡೆ ಮಾಡಿತ್ತು. ಟಿವಿಯ ಪರದೆಯ ಕೆಳಗಡೆ ನನ್ನ ಹೆಸರು ಬರುತಿತ್ತು! ಇದೇನು ಎಂದು ಹೌಹಾರಿ ದೃಡೀಕರಿಸಿಕೊಂಡೆ, ಟಿವಿಯಲ್ಲಿ ಬರುತ್ತಿರುವ ಹೆಸರು ನನ್ನದೇ ಎಂದು!! ಪಕ್ಷವು ನನ್ನ ಸೇವೆ ಗುರುತಿಸಿ ನನ್ನನ್ನು ವಿಧಾನಪರಿಷತ್ತು ಸದಸ್ಯ ಮಾಡಿತು. ನನಗೆ ಖುಷಿ ಆಯಿತೋ ಇಲ್ಲೋ ಎಂದು ಹೇಳುವದಕ್ಕಿಂತ ನನ್ನ ಜನಾಂಗ ಸಿದ್ದಿ ಸಮುದಾಯಕ್ಕೆ ತುಂಬಾ ಖುಷಿ ಆಗಿತ್ತು. ಇಡೀ ದಿವಸ ಕುಣಿತದ […]
ರಾಜಕೀಯ ಪ್ರವೇಶ ಆಕಸ್ಮಿಕ , ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಗೊತ್ತಿದ್ದೂ ಮತ್ತೆ ರಾಜಕಾರಣಕ್ಕೆ ಬರುವ ಮನಸ್ಸು ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಅದೊಂದು ಘಟನೆ ಎಂದರೆ ವರುಣ ಕ್ಷೇತ್ರದ ನನ್ನ ಅಭಿಮಾನಿಗಳು ಅಲ್ಲಲ್ಲ ನನ್ನ ರಾಜಕೀಯ ಪ್ರವೇಶಕ್ಕೆ ಕಾರಣೀಭೂತರಾದ ದೇವ ದುರ್ಲಬ ಬಿಜೆಪಿಯ ಕಾರ್ಯಕರ್ತರು ನನ್ನನ್ನು ರಾಜಕೀಯಕ್ಕೆ ಪ್ರವೇಶ ಮಾಡಿಸಿದ ಪರಿಣಾಮ ನಾನು ಇಲ್ಲಿದ್ದೇನೆ ಎಂದು ವಿಜಯೇಂದ್ರರವರು ಇತ್ತೀಚಿಕೆ ಹೇಳಿದ್ದು. ಇದೆಲ್ಲವೂ ಪ್ರಾರಬ್ಧ. Amazon […]
ಇಂದು ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯದ ಮುಖ್ಯಮಂತ್ರಿಯವರು ರಾಜೀನಾಮೆ ಕೊಡುತ್ತಾರೆ ಮತ್ತು ಉಳಿದ ಸಮಯವನ್ನು ಯುವಕರಿಗೆ ಕೊಟ್ಟು ಪಕ್ಷ ಬೆಳಿಸಿ ೨೦೨೩ಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಹೈಕಮಾಂಡ್ ಚಿಂತಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಯುವಕರಿಗೆ ಮನ್ನಣೆ ಕೊಟ್ಟು ಪಕ್ಷ ಬೆಳೆಸುವುದು ಉತ್ತಮ ಕೆಲಸ ಮತ್ತು ಎಲ್ಲ ಕಾರ್ಯಕರ್ತರ ಆಶಯ. ವಯಸ್ಸಾಗಿದೆ ಎಂದು ಜಗತ್ತಿಗೆ ಗೊತ್ತಿದ್ದರೂ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಮುಂದಿನ […]
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ಒಂದಿಷ್ಟು ಸಮಸ್ಸ್ಯೆ ಇದೆ. ಇಂದಿಗೂ ಯಡಿಯೂರಪ್ಪನವರೇ ಮಾಸ್ ಲೀಡರ್! ವಿರೋಧಿಗಳು ಆರೋಪ ಮಾಡುತ್ತಿರುವುದು ಏನಂದರೆ “ಕಿರಿಯ ಮಗ ವಿಜಯೇಂದ್ರ ಸೂಪರ್ ಸಿಮ್ “ ಮತ್ತು ಇನ್ನೊಂದು ಪವರ್ ಸೆಂಟರ್ ಸೃಷ್ಠಿ ಮಾಡಿದ್ದಾರೆ. ಯಡಿಯೂರಪ್ಪನವರ ಅಧಿಕಾರವನ್ನು ಮಗ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ. Apple iPhone 11 Pro (512GB) – Gold ಕಾನೂನು ಪದವೀಧರ, 45 ವರ್ಷದ ವಿಜಯೇಂದ್ರ ಅವರು […]
ಭಾರತವನ್ನು ಹೆಚ್ಚು ಆಳಿದ ಪಕ್ಷವು ದಯನೀಯ ಸ್ಥಿತಿಗೆ ತಲುಪಿತ್ತು. ಕೋಟಿ ಕೋಟಿ ಹಗರಣಗಳು ಹೋಗಿ ಲಕ್ಷ ಕೋಟಿ ಹಗರಣಗಳು ಹೊರಗೆ ಬಂದಾಗ ದೇಶದ ಜನ ರೋಸಿ ಹೋಗಿದ್ದರು. ಇಂತಹ ಸಂದರ್ಭದಲ್ಲಿ ದೇಶಕ್ಕೆ ಒಬ್ಬ ಅಭಿವೃದ್ಧಿ ಹರಿಕಾರ,ರಾಷ್ಟ್ರೀಯವಾದಿ ಮತ್ತು ವಿಶೇಷವಾಗಿ ಪ್ರಾಮಾಣಿಕನ ಅವಶ್ಯಕೆತೆ ಇತ್ತು.ನರೇಂದ್ರ ಮೋದಿ ಎಂಬ ಹೆಸರು ಇಡೀ ದೇಶ ಮೋದಿ ಮೋದಿ ಎಂದು ಕರೆಯುವ ಮೊದಲು ಅವರು ಮಾಡಿದ್ದು ಸತತ ೧೨ ವರ್ಷಗಳ ಕಾಲ ಗುಜರಾತ […]
ರಾಜ್ಯ ಒದಗಿಸುವ ಸೌಲಭ್ಯಗಳನ್ನು ಪಡೆಯಲು ಅಸ್ಸಾಂ ಸರ್ಕಾರ ಕ್ರಮೇಣ ಎರಡು ಮಕ್ಕಳ ನೀತಿಯನ್ನು ಅಳವಡಿಸಲಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದರು. https://cdn.onesignal.com/sdks/OneSignalSDK.js window.OneSignal = window.OneSignal || []; OneSignal.push(function() { OneSignal.init({ appId: “b2ea64e3-6fb8-444b-ae64-fa5ea90ef159”, }); }); ಎರಡು ಮಕ್ಕಳ ನೀತಿಯ ಅಗತ್ಯತೆಯ ಕುರಿತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಅಸ್ಸಾಂನ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮುಖ್ಯಮಂತ್ರಿ […]
ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಟ ಶೇ.65 ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯವಾಗಿದೆ. ಪ್ರಸ್ತುತ ವರ್ಷ ನರೇಗಾ ಯೋಜನೆಯಡಿ ರಾಜ್ಯಕ್ಕೆ ರೂ.6630/- ಕೋಟಿ ಅನುದಾನ ಲಭ್ಯವಾಗಲಿದ್ದು, ಅದರಲ್ಲಿ ರೂ.4310/- ಕೋಟಿಗಳನ್ನು ಜಲ ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಿಗೆ ಖರ್ಚು ಮಾಡಲಾಗುವುದು. ರಾಜ್ಯ ಜಲ ಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ […]