ರಾಜ್ಯದಲ್ಲಿ ವಾಟಾಳ ಮತ್ತು ರೇಣುಕಾಚಾರ್ಯ ಮಾಧ್ಯಮದವರ ಮುಂದೆ ಏನೇ ಹೇಳಿದರೂ ಜನರು ಕೇಳುವದು ಬಿಡಿ ಅದೊಂದು ಹಾಸ್ಯಾಸ್ಪದ ಎನ್ನುತ್ತಿದ್ದರು. ಇತ್ತೀಚಿಗೆ ಇನ್ನೊಬ್ಬರು ಈ ಗುಂಪಿಗೆ ಸೇರಿದ್ದರು ! ಯಾರು ಎಂದು ನಿಮ್ಮ ಊಹೆಗೆ ಬಿಟ್ಟು ಬಿಡುತ್ತೇನೆ! ರಾಜ್ಯದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏನೆ ಮಾಡಿದರು ಅದರ ಸದ್ದು ರಾಜ್ಯದ ತುಂಬೆಲ್ಲ ಸುದ್ದಿಯಾಗುತ್ತದೆ. ಅವರೊಬ್ಬ ರೆಬೆಲ್ ರಾಜಕಾರಣಿ ಎಂದು ಪ್ರಸಿದ್ದಿ ಪಡೆದವರು. ಯಡಿಯೂರಪ್ಪನವರ ಪಟ್ಟಾ ಶಿಷ್ಯ ಆದರೂ […]
By Gundlupete Guruprasad ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ, ಮಸ್ಕಿಯಲ್ಲೀ ಸತತವಾಗಿ ಮೂರು ಬಾರಿ ಗೆದ್ದಿರುವ ಪ್ರತಪಗೌಡ ಪಾಟೀಲ್ ಗೆ ಭಾರಿ ಆಡಳಿತ ವಿರೋಧಿ ಅಲೆಯಿತ್ತು, ಶತಾಯ ಗತಾಯ ಗೆಲ್ಲಲೇಬೇಕೆಂಬ ಹಠದಿಂದ ಬಸವ ಕಲ್ಯಾಣ ಕ್ಕೆ ಉಸ್ತುವಾರಿಯಾಗಿದ್ದ ಯುವನಾಯಕ ವಿಜಯೇಂದ್ರ ಅವರನ್ನು ಮಸ್ಕಿ ಉಸ್ತುವಾರಿಯಾಗಿ ಬದಲಾಯಿಸಬೇಕೆಂದು ಹಠವಿಡಿದು ಹೈ ಕಮಾಂಡ್ ಮತ್ತು ಬಿಎಸ್ವೈ ಮೇಲೆ ಒತ್ತಡ ಹೇರಿ ವಿಜಯೇಂದ್ರ ಅವರನ್ನು ಮಸ್ಕಿ ಉಸ್ತುವಾರಿಯಾಗಿ ನೇಮಿಸಲಾಯಿತು. ಮಸ್ಕಿ ಅಭಿವೃದ್ಧಿಯಲ್ಲಿ […]
ಬಸವನಾಡಿನಲ್ಲಿ ಒಂದು ಕಡೆ ಬಿಸಿಲಿನ ಝಳ ಪ್ರಾರಂಭವಾಗಿದೆ ಮತ್ತೊಂದು ಕಡೆ ಕರೋನ ಅಬ್ಬರ. ಇದರ ಮಧ್ಯ ಉಪಚುನಾವಣೆಯ ಕಾವು. ವಿಧಾನಸಭೆ ಪಡಶಾಲೆಯಲ್ಲಿ ವಿರೋಧಿಗಳಿಗೆ ಮುಖ್ಯಮಂತ್ರಿಯವರಿಂದ ಸವಾಲ್. ಏನು ಸವಾಲ್ ? ಬರುವ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳು ಗೆದ್ದು ಮತ್ತೆ ನಿಮ್ಮನ್ನು ಭೇಟಿಮಾಡುತ್ತೇನೆ ಆಗ ಚರ್ಚೆ ಮಾಡೋಣ. ಇಂತಹ ಸಂದರ್ಬ ಒದಗಿ ಬಂದಿದ್ದು ವಿರೋಧ ಪಕ್ಷದ ನಾಯಕ ಸರ್ಕಾರವನ್ನು ಇನ್ನಿಲ್ಲಿದಂತೆ ತರಾಟೆಗೆ ತಗೆದೊಕೊಂಡು ಹಿಗ್ಗಾ ಮುಗ್ಗಾ ಜಾಡಿಸುತ್ತುರುವಾಗ ಆಡಳಿತ […]
ಪುಟ ತೆರೆಯುತ್ತಿದೆ.. ಕಾಯಿರಿ. ನಿಮ್ಮ ಅಭಿಪ್ರಾಯ ತಿಳಿಸಿ . ಧನ್ಯವಾದಗಳು.
ಪ್ರತಾಪ ಗೌಡ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಮಸ್ಕಿ ಇರುವುದು ರಾಯಚೂರ ಜಿಲ್ಲೆ ಮತ್ತು ಇವತ್ತಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ. ಸುಮಾರು ೨ ಲಕ್ಷ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧಾರ ಮಾಡುತ್ತಾರೆ. ಜೆಡಿಸ್ ಈಗಾಗಲೇ ಅಭ್ಯರ್ಥಿ ಹಾಕಲ್ಲ ಎಂದು ಹಿಂದೆ ಸರಿದರೆ ಕಾಂಗ್ರೇಸ್ ಉಪಚುನಾವಣೆ ಗೆಲ್ಲಲೇಬೇಕು ಎಂದು ಪಣ ತೊಟ್ಟಂತಿದೆ. ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸರ್ಕಾರಕ್ಕೆ ಬರ್ಪುರ ಬೆಂಬಲ ಸಿಗುತ್ತೆ ಎನ್ನುವ ಕಾರಣಕ್ಕೆ ಮತ್ತು ಮೇಲಾಗಿ ಕಾಂಗ್ರೇಸ್ […]
ಭದ್ರಾವತಿ ಕಬಡ್ಡಿ ಪಂದ್ಯಾವಳಿಯ ಜೈ ಶ್ರೀರಾಮ ಘೋಷಣೆ ಭದ್ರಾವತಿಯ ವಿಧಾನಸಭೆಯಲ್ಲಿ ಶಾಸಕರು ಅಂಗಿ ಬಿಚ್ಚುವ ಮಟ್ಟಿಗೆ ಹೋಯಿತು. ಬಂಗಾಳದಲ್ಲಿ ಮಮತಾ ಜೈ ಶ್ರೀರಾಮ ಎಂದವರಿಗೆ ಧಮಕಿ ಹಾಕಿದ್ದು ಕೇಳಿದ್ದೇವೆ. ಇಲ್ಲೂ ಆಗಿದ್ದು ಇದೆ. ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತೀಯ ಜನತಾ ಪಕ್ಷದವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಮನಸ್ಸಿಗೆ ಬಂದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದು ಯಾವ ನ್ಯಾಯ? ಕಾರ್ಯಕರ್ತರಗೆ ಬೆದರಿಕೆ ಹಾಕಿ ಅವರನ್ನು ಅಂಜಿಸಿದ್ದಾರೆ. ಇದೆಲ್ಲವನ್ನು […]
ಸಂಕಿಪ್ತ ವಿವರಣೆ : ಖುರ್ಚಿಗಾಗಿ ಕಾದಾಟ! ನೈತಿಕತೆಗೆ ಜಾಗವೇ ಇಲ್ಲ. ಜಗನ್ ತೆಗೆದುಕೊಂಡ ರಾಜಕೀಯ ದಾಳಗಳಿಂದಲೇ ಖುರ್ಚಿ ಪಡೆದಿದ್ದು. ಇಂದು ಬಂಗಾಳದ ದೀದಿ ತುಳಿಯುತ್ತಿರುವುದು ಅದೇ ಹಾದಿ. ಸಿಡಿ ಶೂರ ಗೆದ್ದು, ಎಚ್ಚರ ತಪ್ಪಿ ಸೋತು ಮತ್ತೆ ಸಿಡಿಗೆ ಹೋದ ಮರ್ಯಾದೆಯನ್ನು ಮರಳಿ ಪಡೆದು ಗೆಲ್ಲುವ ತವಕ. Is it possible? ವಿವರಣೆ: ೧೦೦% ನಿಜ. ಏನು? ಇಂದು ನಡೆಯುತ್ತಿರುವುದು ಮತ್ತು ಹಿಂದೆ ಆಗಿದ್ದು ಎಲ್ಲವೂ ರಾಜಕೀಯ. […]
ವಿಧಾನಸಭೆಯಲ್ಲಿ ಒಂದು ರಾಷ್ಟ್ರ ,ಒಂದು ಚುನಾವಣೆ ಕುರಿತು ಅಭಿಪ್ರಾಯಕ್ಕೆ ಅವಕಾಶ ಕೊಟ್ಟರೇ ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಾರೆ . ವಿರೋಧವಿದ್ದರೆ ಖಂಡಿತವಾಗಿ ತಮ್ಮ ಅಭಿಪ್ರಾಯ ಸಭೆಯಲ್ಲಿ ಹೇಳಬಹುದಲ್ಲವೇ ? ಜನ ನಿಮ್ಮನ್ನು ಆಯ್ಕೆಮಾಡಿ ಕಳಿಸಿದ್ದು ಕಚ್ಚಾಡುವದಕ್ಕೆ ಎಂದು ತಿಳಿದುಕೊಂಡಿದ್ದೀರಿ ಅನಿಸುತ್ತೆ. ಭಾರತೀಯ ಜನತಾ ಪಕ್ಷ ಪಾಸ್ ಮಾಡಿಕೊಂಡು ಬಂದ ನಂತರ ನಮಗೆ ಅವಕಾಶ ಕೊಡಲಿಲ್ಲ ಎಂದು ಹೇಳುವುದು ಯಾವ ನ್ಯಾಯ? ನಿಮ್ಮ ನಿಮ್ಮ ಜಗಳಕ್ಕೆ ರಾಜ್ಯವನ್ನು ಮತ್ತು […]
ಸಂಕ್ಷಿಪ್ತ ವಿವರಣೆ : ೧೦೦ ವರ್ಷ ಕಾಣದ ಪ್ರವಾಹ. ಜಗತ್ತನ್ನೇ ಬಾಧಿಸಿದ ಕೋವಿಡ್ . ಯಾವ ಸರ್ಕಾರದಲ್ಲೂ ಮಾಡದ ಮೀಸಲಾತಿ ಹೋರಾಟ! ಲಿಂಗಾಯತರನ್ನು ಒಡೆದು ಆಳುವ ನೀತಿ. ಬಡಮಕ್ಕಳಿಗೆ ಮೀಸಲಾತಿ ಸಿಗಲೇಬೇಕು! ಚಾಣಕ್ಯನ ಕೈ ಮೇಲಾಗುವದರಲ್ಲಿ ಸಂಶಯವಿಲ್ಲ. ವಿವರ: ರಾಜ್ಯದ ಜನರಿಗೆ ಮೇಲಿನ ಮಾತು ಹೇಳಿದಾಗ ಯಡಿಯೂರಪ್ಪ ನೆನಪಾಗುತ್ತಾರೆ. ಯಡಿಯೂರಪ್ಪನವರಿಗೆ ಸಮಸ್ಸ್ಯೆ ಎದುರಾದಾಗ ಪತ್ರಕರ್ತರು ಏನ್ರೀ ಯಡಿಯೂರಪ್ಪನ್ನವರಿಗೆ ಸಮಸ್ಸ್ಯೆ ದೊಡ್ಡದು ಎನಿಸುತ್ತಿದೆ ಎಂದಾಗ ಅವರು ಹೇಳುವ ಮಾತೆ […]
ಯಾರು ಶ್ರೀಧರನ್? ಇಷ್ಟೊಂದು ಪ್ರಚಾರವೇಕೆ? ೧೯೩೨ ರಲ್ಲಿ ಕೇರಳದಲ್ಲಿ ಜನಿಸಿದ ಇವರು ದೇಶಕ್ಕೆ ಮಾಡಿದ ಕೆಲಸಗಳಿಗೆ ಭಾರತ ಸರ್ಕಾರ ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿ ಕೊಟ್ಟಿದೆ. ಹಿಂತಹ ದೊಡ್ಡ ಪ್ರಶಸ್ತಿ ಪಡೆದುಕೊಳ್ಳಲಿಕ್ಕೆ ಮುಖ್ಯವಾದ ಕಾರಣ “ದೆಹಲಿ ಮೆಟ್ರೋ” ಮತ್ತು ಕೊಂಕಣಿ ರೈಲ ಪ್ರಾಜೆಕ್ಟ್. ಇವರು ಐ ಆರ್ ಎಸ್ ಅಧಿಕಾರಿ ಆಗಿದ್ದವರು. ೧೯೯೫ರಲ್ಲಿ ದೆಹಲಿ ಮೆಟ್ರೋ ಎಂಡಿ ಆದ ನಂತರ ಮಾಡಿದ ಯೋಜನೆಗಳು ಸರಿಯಾದ ಸಮಯಕ್ಕೆ ಮತ್ತು […]