ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಟ ಶೇ.65 ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯವಾಗಿದೆ. ಪ್ರಸ್ತುತ ವರ್ಷ ನರೇಗಾ ಯೋಜನೆಯಡಿ ರಾಜ್ಯಕ್ಕೆ ರೂ.6630/- ಕೋಟಿ ಅನುದಾನ ಲಭ್ಯವಾಗಲಿದ್ದು, ಅದರಲ್ಲಿ ರೂ.4310/- ಕೋಟಿಗಳನ್ನು ಜಲ ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಿಗೆ ಖರ್ಚು ಮಾಡಲಾಗುವುದು. ರಾಜ್ಯ ಜಲ ಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ […]
ರಾಜ್ಯದಲ್ಲಿ ವಾಟಾಳ ಮತ್ತು ರೇಣುಕಾಚಾರ್ಯ ಮಾಧ್ಯಮದವರ ಮುಂದೆ ಏನೇ ಹೇಳಿದರೂ ಜನರು ಕೇಳುವದು ಬಿಡಿ ಅದೊಂದು ಹಾಸ್ಯಾಸ್ಪದ ಎನ್ನುತ್ತಿದ್ದರು. ಇತ್ತೀಚಿಗೆ ಇನ್ನೊಬ್ಬರು ಈ ಗುಂಪಿಗೆ ಸೇರಿದ್ದರು ! ಯಾರು ಎಂದು ನಿಮ್ಮ ಊಹೆಗೆ ಬಿಟ್ಟು ಬಿಡುತ್ತೇನೆ! ರಾಜ್ಯದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏನೆ ಮಾಡಿದರು ಅದರ ಸದ್ದು ರಾಜ್ಯದ ತುಂಬೆಲ್ಲ ಸುದ್ದಿಯಾಗುತ್ತದೆ. ಅವರೊಬ್ಬ ರೆಬೆಲ್ ರಾಜಕಾರಣಿ ಎಂದು ಪ್ರಸಿದ್ದಿ ಪಡೆದವರು. ಯಡಿಯೂರಪ್ಪನವರ ಪಟ್ಟಾ ಶಿಷ್ಯ ಆದರೂ […]
ನಾಯಿಯ ಬಾಲ ಯಾವಾಗಲೂ ಡೊಂಕೇ! ಅದನ್ನು ನೀವು ನೇರವಾಗಿ ಮಾಡಬೇಕೆಂದರೂ ಸಾಧ್ಯವಾಗದ ಕೆಲಸ ಕಾರಣ ಡೊಂಕು ಅದರ ಹುಟ್ಟುಗುಣ! ಹಾಗೆ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರ ಬೀದಿ ರಂಪಾಟ ಹುಟ್ಟುಗುಣ ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯ ಒಂದೇ ಭಾರತೀಯ ಜನತಾ ಪಕ್ಷದ ಆಡಳಿತ ಇರುವ ಪಕ್ಷ. ಇದು ಮೊದಲ ಬಾರಿಗೆ ನೆರವೇರಿದ್ದು ೨೦೦೮ರಲ್ಲಿ. ನೆನಪಿರಬಹುದು ೨೦೦೮ರ ಭಾರತೀಯ ಜನತಾ ಪಕ್ಷದ ಬೀದಿ ಜಗಳ […]
ಮೋದಿಯ ಅಭಿವೃದ್ಧಿ ಪರ್ವಕಾಲ: ೨೦೧೪ರ ಲೋಕಸಭೆಯ ಚುನಾವಣೆಗೆ ಎಲ್ಲಾ ಪಕ್ಷಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ದೇಶದಲ್ಲಿ ಜನರ ನಾಯಕ ಜನರ ಮೂಲಕ ಆಯ್ಕೆಯಾಗಿದ್ದರು ಅವರೇ ಸತತ ೧೨ ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ರಾಜ್ಯವನ್ನು ಅಭಿವೃದ್ಧಿ ಮಾಡಿದ ನರೇಂದ್ರ ಮೋದಿ! ನರೇಂದ್ರ ಮೋದಿ ಮುಖ್ಯಮಂತ್ರಿ ಆಗುವಕ್ಕಿಂತ ಮುಂಚೆ ಗುಜರಾತದಲ್ಲಿ ೨೪ ಘಂಟೆಗಳ ಕಾಲ ವಿದ್ಯುತ್ ಇರಲಿಲ್ಲ, ರೈತರಿಗೆ ನೀರಿನ ಸೌಲಭ್ಯ ಇರಲಿಲ್ಲ ಮತ್ತು ಕುಡಿಯುವ ನೀರಿನ […]
ವಿಧಾನಸಭೆಯಲ್ಲಿ ಒಂದು ರಾಷ್ಟ್ರ ,ಒಂದು ಚುನಾವಣೆ ಕುರಿತು ಅಭಿಪ್ರಾಯಕ್ಕೆ ಅವಕಾಶ ಕೊಟ್ಟರೇ ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಾರೆ . ವಿರೋಧವಿದ್ದರೆ ಖಂಡಿತವಾಗಿ ತಮ್ಮ ಅಭಿಪ್ರಾಯ ಸಭೆಯಲ್ಲಿ ಹೇಳಬಹುದಲ್ಲವೇ ? ಜನ ನಿಮ್ಮನ್ನು ಆಯ್ಕೆಮಾಡಿ ಕಳಿಸಿದ್ದು ಕಚ್ಚಾಡುವದಕ್ಕೆ ಎಂದು ತಿಳಿದುಕೊಂಡಿದ್ದೀರಿ ಅನಿಸುತ್ತೆ. ಭಾರತೀಯ ಜನತಾ ಪಕ್ಷ ಪಾಸ್ ಮಾಡಿಕೊಂಡು ಬಂದ ನಂತರ ನಮಗೆ ಅವಕಾಶ ಕೊಡಲಿಲ್ಲ ಎಂದು ಹೇಳುವುದು ಯಾವ ನ್ಯಾಯ? ನಿಮ್ಮ ನಿಮ್ಮ ಜಗಳಕ್ಕೆ ರಾಜ್ಯವನ್ನು ಮತ್ತು […]
ಸಂಕ್ಷಿಪ್ತ ವಿವರಣೆ : ಪುರಸಭೆಯಿಂದ ರಾಜ್ಯದ ಮುಖ್ಯಮಂತ್ರಿ ಪಟ್ಟದ ಹಾದಿ. ಕೆಟ್ಟ ರಾಜಕೀಯ ದಾಳಕ್ಕೆ ಖಾಸಗಿ ಕೇಸ್ನಿಂದ ಜೈಲಪಾಲು. ಲೋಕಾಯುಕ್ತ ಮತ್ತು ದೆಹಲಿ ಭಾರತೀಯ ಜನತಾ ಪಕ್ಷದ ನಾಯಕರಿಂದ ೮೪ ಬಾರಿ ಫೋನ್ ಸಂಭಾಷಣೆ! ವಿವರ: ಹುಟ್ಟಿದ್ದು ಸಕ್ಕರೆ ನಾಡು ಮಂಡ್ಯದಲ್ಲಿ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಸಿ ಕೆಲಸ ಪ್ರಾರಂಬಿಸಿದ್ದು ಶಿವಮೊಗ್ಗದ ಶಿಕಾರಿಪುರದಲ್ಲಿ. ಕೇವಲ ನಮ್ಮ ಮಾತುಗಳು ನಮ್ಮ ಸಾಧನೆಯಯಾಗಬಾರದು ನಮ್ಮ ಕೆಲಸದಿಂದ ಸಾಧನೆಮಾಡಬೇಕು ಎಂದು […]
ಸಂಕ್ಷಿಪ್ತ ವಿವರಣೆ : ೧೦೦ ವರ್ಷ ಕಾಣದ ಪ್ರವಾಹ. ಜಗತ್ತನ್ನೇ ಬಾಧಿಸಿದ ಕೋವಿಡ್ . ಯಾವ ಸರ್ಕಾರದಲ್ಲೂ ಮಾಡದ ಮೀಸಲಾತಿ ಹೋರಾಟ! ಲಿಂಗಾಯತರನ್ನು ಒಡೆದು ಆಳುವ ನೀತಿ. ಬಡಮಕ್ಕಳಿಗೆ ಮೀಸಲಾತಿ ಸಿಗಲೇಬೇಕು! ಚಾಣಕ್ಯನ ಕೈ ಮೇಲಾಗುವದರಲ್ಲಿ ಸಂಶಯವಿಲ್ಲ. ವಿವರ: ರಾಜ್ಯದ ಜನರಿಗೆ ಮೇಲಿನ ಮಾತು ಹೇಳಿದಾಗ ಯಡಿಯೂರಪ್ಪ ನೆನಪಾಗುತ್ತಾರೆ. ಯಡಿಯೂರಪ್ಪನವರಿಗೆ ಸಮಸ್ಸ್ಯೆ ಎದುರಾದಾಗ ಪತ್ರಕರ್ತರು ಏನ್ರೀ ಯಡಿಯೂರಪ್ಪನ್ನವರಿಗೆ ಸಮಸ್ಸ್ಯೆ ದೊಡ್ಡದು ಎನಿಸುತ್ತಿದೆ ಎಂದಾಗ ಅವರು ಹೇಳುವ ಮಾತೆ […]
ಉತ್ತರ ಕರ್ನಾಟಕದ ಜನತೆಗೆ ಹಠಯೋಗಿಗಳ ಬಗ್ಗೆ ಚಿರಪರಿಚಿತ. ಯೋಗಿಗಳು ಹಠ ಹಿಡಿದರೆ ಮುಗಿಯಿತು ಸ್ವತಃ ದೇವರೇ ಬಂದರು ಅವರ ಕಾರ್ಯ ಸಿದ್ದಿ ಆಗವವರೆಗೆ ಹಿಂದೆ ಸರಿಯುವ ಮಾತೆ ಇರಲಿಲ್ಲ. ಬನ್ನಿ ಇವತ್ತು ನಮ್ಮ ರಾಜ್ಯದ ಹಠಯೋಗಿಯವರ ಬಗ್ಗೆ ತಿಳಿದುಕೊಳ್ಳೋಣ. ಇವರೇನು ಯೋಗಿ ಅಲ್ಲ ಆದರೆ ಇವತ್ತು ಸಾಮಾಜಿಕ ಮತ್ತು ಜನರ ಸೇವೆಗೆ ತೊಡಗಿಸಿಕೊಂಡ ರೀತಿ ನೋಡಿದರೆ ಇವರು ರಾಜಕಾರಿಣಿಯಲ್ಲ ಇವರು ಹಠ ಯೋಗಿನೇ ಇರಬೇಕು !! ನಾಲ್ಕನೇ […]
ಭಾರತವನ್ನು ಹೆಚ್ಚು ಆಳಿದ ಪಕ್ಷವು ದಯನೀಯ ಸ್ಥಿತಿಗೆ ತಲುಪಿತ್ತು. ಕೋಟಿ ಕೋಟಿ ಹಗರಣಗಳು ಹೋಗಿ ಲಕ್ಷ ಕೋಟಿ ಹಗರಣಗಳು ಹೊರಗೆ ಬಂದಾಗ ದೇಶದ ಜನ ರೋಸಿ ಹೋಗಿದ್ದರು. ಇಂತಹ ಸಂದರ್ಭದಲ್ಲಿ ದೇಶಕ್ಕೆ ಒಬ್ಬ ಅಭಿವೃದ್ಧಿ ಹರಿಕಾರ,ರಾಷ್ಟ್ರೀಯವಾದಿ ಮತ್ತು ವಿಶೇಷವಾಗಿ ಪ್ರಾಮಾಣಿಕನ ಅವಶ್ಯಕೆತೆ ಇತ್ತು.ನರೇಂದ್ರ ಮೋದಿ ಎಂಬ ಹೆಸರು ಇಡೀ ದೇಶ ಮೋದಿ ಮೋದಿ ಎಂದು ಕರೆಯುವ ಮೊದಲು ಅವರು ಮಾಡಿದ್ದು ಸತತ ೧೨ ವರ್ಷಗಳ ಕಾಲ ಗುಜರಾತ […]
ಪಕ್ಷ ನಿಷ್ಠೆ ಮಾತೇಕೆ ಬಂತು. … ಬಂದೂಕು ಅವರ ಹೆಗಲ ಮೇಲಿದ್ದರೆ ಟ್ರಿಗರ್ ಅವರ ಕೈಯಲ್ಲಿ , . ಯಾರು ಸೂತ್ರಧಾರ ? ೨೦೧೮ರಲ್ಲೇ ಜಗ್ಗಿ ಜಗ್ಗಿ ಅಳೆದುತೂಗಿ ಟಿಕೆಟ್ ಕೊಟ್ಟ ಕಾರಣದಿಂದಲೇ ೧೦೫ ಕ್ಕೆ ನಿಂತದ್ದು. ಹೇಗೆ ೨೦೧೯ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ನಾಯಕನ ಹೆಗಲಿಗೆ ಜವಾಬ್ದಾರಿ ಹಾಕಿ ಉತ್ತಮ ಫಲಿತಾಂಶ ಕೊಟ್ಟಿತ್ತು. ಅದೇ ಕೆಲಸ ೨೦೧೮ ರಲ್ಲೇ ವಿಧಾನಸಭೆ ಸಮಯದಲ್ಲಿ ಸುಮ್ನೆ ಕುಳಿತಿದ್ದರೇ ೧೩೦ […]