ಕರೋನ ನೆರೆಯ ರಾಜ್ಯಗಳಲ್ಲಿ ಹೆಚ್ಚಿದೆ ಎನ್ನುವ ಕಾರಣಕ್ಕೆ ೮ ಜಿಲ್ಲೆಗಳು ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇದೆ. ಯಾವದೇ ಕಾರಣಗಳಿಲ್ಲದೆ ಹೊರಗೆ ಸುಮ್ಮನೆ ತಿರುಗಾಡುವ ಹಾಗಿಲ್ಲ. ೮ ಜಿಲ್ಲೆಗಳ ವೀಕೆಂಡ್ ಕರ್ಫ್ಯೂ ರಾಜ್ಯ ಸರ್ಕಾರದ ಆದೇಶ! ಆದರೆ ಒಂದು ಗಮನಿಸಬೇಕು ಕರೋನ ಕಂಟ್ರೋಲ್ ಮಾಡುವ ಸಲುವಾಗಿ ಸ್ಥಳೀಯವಾಗಿ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದಾರೆ. ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಾದ ರಾಮನಗರ, ತುಮಕೂರ ಜಿಲ್ಲೆಗಳಲ್ಲಿ […]
ಸ್ವತಃ ವೈದ್ಯರಾದ ಡಾಕ್ಟರ್ ಅನಿತಾ ಘಟ್ನಟ್ಟಿ ಅವರ ಕರೋನ ಅನುಭವ. ನನ್ನ ಎರಡೂವರೆ ವರ್ಷದ ಮಗ ಅಮ್ಮ ಎಂದು ಬೆಳಗಿನ ಜಾವ ಅಳುತ್ತ ನನ್ನ ಬಳಿಗೆ ಬಂದನು. ಮೂಗು ಬಂದಾಗಿದೆ ಎಂದು ಹೇಳಿದ. ಪದೇ ಪದೇ ಶಿನಿದಾ. ಮೂಗು ಸೋರುತ್ತಿತ್ತು. ಸ್ವಲ್ಪ ಸಂಶಯ ಬಂತು ಮತ್ತು ನನ್ನ ಗಂಡನಿಗೆ ಹೇಳಿದೆ. ಈ ಕರೋನ ಸಮದಲ್ಲಿ ನೆಗಡಿ ಶೀತ ಆದರೆ ಭಯನೇ. ಅವರು ಕಾದು ನೋಡೋಣ ಹೆದರುವುದು ಬೇಡ […]
ವಿಶ್ವ ಅರೋಗ್ಯ ಸಂಸ್ಥೆಯಲ್ಲಿ ನಡೆದ ವಿಶೇಷ ಕೋವಿಡ್ ಸಂದರ್ಶನ ! ವಿಸ್ಮಿತಾ ಗುಪ್ತಾ: ಕೋವಿಡ್ -19 ವಿರುದ್ಧ ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ನೀವು ತಿಳಿಯಬೇಕಿದ್ದರೆ ನಮ್ಮ ಸಂದರ್ಶನ ಓದಿ. ನಾನು ವಿಸ್ಮಿತಾ ಗುಪ್ತಾ-ಸ್ಮಿತ್ ಮತ್ತು ನಾವು ಇಂದು WHO ನ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ಸ್ವಾಗತ, ಸೌಮ್ಯಾ. ಆದ್ದರಿಂದ ನನ್ನ ಮೊದಲ ಪ್ರಶ್ನೆ, ಜೂನ್ 2021 ರಲ್ಲಿ ಈ ಸಮಯದಲ್ಲಿ, ಮಕ್ಕಳಿಗೆ […]
ಡಿಸೆಂಬರ್ ೨೦೧೯, ಕರೋನಾ ಎಂಬ ವೈರಾಣು ಬೆಳಕಿಗೆ ಬಂತು. ಕರೋನಾ ವೈರಸ್ ಡಿಸೀಸ್ (ಕೋವಿಡ್-೧೯) ಎಂಬುದು ಒಂದು ಸಾಂಕ್ರಾಮಿಕ ರೋಗ . ಇದು ಸಾಮಾನ್ಯವಾಗಿ SARS -COV -2 novel ಕರೋನ ವೈರಸ್ ಯಿಂದ ಬರುತ್ತದೆ , ಆದರೆ ಈಗ ನಮ್ಮ ದೇಶದಲ್ಲಿ ಈ ವೈರಸ್ double (B.1.617) ಹಾಗು triple (B.1.618) mutate ಆಗಿದೆ , ಪುನಃ ಪ್ರತಿ mutant ಮತ್ತೆ E484Q ಹಾಗು L452R […]
೧೯೧೮ ರ ಸ್ಪ್ಯಾನಿಷ್ ಜ್ವರ ! ಮಂಗಳಯಾನ ಮಾಡಿದವರು ನಾವು? ಇಡೀ ಜಗತ್ತಿನ ಮಾಹಿತಿ ನಮ್ಮ ಅಂಗೈಯಲ್ಲಿ ಇದೆ. ಜಗತ್ತನ್ನು ಕ್ಷಣ ಮಾತ್ರದಲ್ಲಿ ಸುಟ್ಟುಬಿಡುವ ಅಣುಬಾಂಬ್ಗಳು ಇವೆ. ಆದರೆ ಒಮ್ಮೆಲೇ ಲಕ್ಷ ಜನರು ಆಸ್ಪತ್ರೆಗೆ ಆಕ್ಸಿಜನ್ ಬೇಕು ಎಂದು ಬಂದರೆ ಅದನ್ನು ಆ ಕ್ಷಣಕ್ಕೆ ಕೊಡುವುದಕ್ಕೆ ಅಸಾಧ್ಯ! ಕಾರಣ ಅಷ್ಟೊಂದು ರೋಗಿಗಳು ಆಸ್ಪತ್ರೆಗೆ ಬರುವುದು ನೋಡಿದ್ದು ಇದೆ ಮೊದಲು. ಇದಕ್ಕೆ ಕಾರಣವಾಗಿದ್ದು ಕರೋನ ಪೆಂಡಮಿಕ್ ಸ್ಥಿತಿ. ಸುಮಾರು […]