Tag: janaravaani

ಪ್ರಕೃತಿಯ ಮಧ್ಯೆ – ಟ್ರೆಕಿಂಗ್ ಮತ್ತು ಧ್ಯಾನದ ವಿಶಿಷ್ಟ ಅನುಭವ!

ಟ್ರೆಕ್ಕಿಂಗ್ ಎಂದರೆ ಪ್ರಕೃತಿಯ ಮಧ್ಯೆ, ಸಾಮಾನ್ಯವಾಗಿ ಬೆಟ್ಟಗಳು, ಕಾಡುಗಳು ಅಥವಾ ಹಳ್ಳಿ ಪ್ರದೇಶಗಳ ಮೂಲಕ, ಕಾಲ್ನಡಿಗೆಯಲ್ಲಿ ಉದ್ದದ ದೂರ ಪ್ರಯಾಣಿಸುವ ಹೈking ಅಥವಾ ಅನ್ವೇಷಣಾತ್ಮಕ ಚಟುವಟಿಕೆ. ಇದು ಶಾರೀರಿಕ ಸಾಮರ್ಥ್ಯವನ್ನು ಪರೀಕ್ಷಿಸುವದೊಂದಿಗೇ, ಪ್ರಕೃತಿಯ ಸೌಂದರ್ಯವನ್ನು ಆನಂದಿಸುವ ಮನರಂಜನಾ ಪ್ರವಾಸವಾಗಿಯೂ ಪರಿಗಣಿಸಲಾಗುತ್ತದೆ. ಟ್ರೆಕ್ಕಿಂಗ್ ಎಂದರೆ ಪರ್ವತ, ಕಾಡು ಅಥವಾ ಹಳ್ಳಿಯ ಮಾರ್ಗಗಳಲ್ಲಿ ಕಾಲ್ನಡಿಗೆಯ ಮೂಲಕ ಅನುಭವಿಸುವ ದೈಹಿಕ ಹಾಗೂ ಮನಸ್ಸಿನ ಸಾಹಸಯಾತ್ರೆ. ಇನ್ನು ಸ್ವಲ್ಪ ಇತಿಹಾಸ ಕೆದಕಿದರೆ ? […]

“ಆಟೋಮೇಷನ್ ಯುಗದಲ್ಲಿ ಭಾರತೀಯ ಐಟಿ ಯುವಕರ ಪಥ”

Go to IT Youth Section ಇತ್ತೀಚಿಕೆ ಒಂದು ಸಂದರ್ಶನದಲ್ಲಿ ಇನ್ಫೋಸಿಸ್ ಫೌಂಡರ್ ಸದಸ್ಯ ಮೋಹನದಾಸ ಪೈಯವರ ಪ್ರಕಾರ ಐಟಿ ಡಿಮ್ಯಾಂಡ್ ಕಡಿಮೆ ಆಗಿದೆ ಎಂದು ಒಪ್ಪಿಕೊಂಡ್ಡಿದ್ದಾರೆ. ಇದರ ಜೊತೆ ಫ್ರೆಷೆರ್ ಅವರ ಸಂಬಳದ(ಇನೊಫೋಸಿಸ್, ಟಿಸಿಎಸ್ ಸರ್ವಿಸ್ ಸಂಸ್ಥೆಗಳ ಸಂಬಳ, ಬೇರೆ ಸಂಸ್ಥೆಗಳ ಸಂಬಳ ೨೦-೩೦ ಲಕ್ಷ) ವ್ಯತ್ಯಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ೨೦೧೧ ರಲ್ಲಿ ೩.೨೫ ಲಕ್ಷ ಇದ್ದ ಸಂಬಳ ಇವತ್ತು ೪ ಲಕ್ಷದ ಆಸುಪಾಸು […]

ಮೆಟ್ರೋ ಹೊತ್ತ ಹಳೆಯ ನೆನಪುಗಳು: ಚಿನ್ನಿ-ದಾಂಡದಿಂದ ಸುಪ್ತ ಮನಸ್ಸಿನವರೆಗೆ”(ಒಂದು ಕಾಲಘಟ್ಟದ ಮನೋಜ್ಞ ಕನ್ನಡಿ)

ಸುಪ್ತ ಮನಸ್ಸಿನ ಶಕ್ತಿ – ನಾವೆನು ನಂಬುತ್ತೇವೋ, ಅದನ್ನೇ ನಾವು ರೂಪಿಸುತ್ತೇವೆ. ಕೆಲವು ದಿನಗಳ ಹಿಂದೆ ನಾನು – “ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿ” ಎಂಬ ಜೋಸೆಫ್ ಮರ್ಫಿಯವರ ಪುಸ್ತಕ ಓದುತ್ತಿದ್ದೆ . ಇನ್ನೂ ಎರಡನೇ ಅಧ್ಯಾಯವಲ್ಲದೆ ಮುಂದೆ ಓದಿಲ್ಲ. ಆದರೆ ಈಗಾಗಲೇ ಕೆಲವೊಂದು ತತ್ವಗಳು ಮನಸ್ಸಿಗೆ ಸ್ಪಷ್ಟವಾಗಿ ತಟ್ಟಿವೆ. ಅವರು ಒಂದು ಗುಟ್ಟು ಬಿಚ್ಚುತ್ತಾರೆ: ನಿಮ್ಮ ಸುಪ್ತ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬ ತಿಳುವಳಿಕೆ […]

“ನಿನ್ನ ಓದಿನ ಪಾಠವೇ ನಿನ್ನ ವಿಜಯ ಪಥ!”(“Your Study Path is Your Success Path!”)

ಒಬ್ಬ 10ನೇ ತರಗತಿಯ ವಿದ್ಯಾರ್ಥಿ ಉತ್ತಮವಾಗಿ ಅಭ್ಯಾಸ ಮಾಡಿ ಯಶಸ್ಸು ಸಾಧಿಸಲು, ಪಾಠ್ಯಕ್ರಮವನ್ನು ನಿಖರವಾಗಿ ಅರ್ಥಮಾಡಿಕೊಳ್ಳುವುದು ಹಾಗೂ ಸಮಯವನ್ನು ಸರಿಯಾಗಿ ಬಳಸುವುದು ಅತ್ಯವಶ್ಯಕ. ಕೆಳಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವ್ಯಾಸಂಗಕ್ಕೆ ಉಪಯುಕ್ತ ಟಿಪ್ಸ್ ನೀಡಲಾಗಿದೆ: 📌 1. ಸೂಕ್ತವಾದ ಸಮಯಪಟ್ಟಿ ರೂಪಿಸಿಕೊಳ್ಳಿ Make a Proper Timetable ಕನ್ನಡದಲ್ಲಿ: ಪ್ರತಿದಿನದ ಓದಿಗೆ ಸಮಯ ನಿಗದಿಪಡಿಸಿ. ಮುಖ್ಯ ವಿಷಯಗಳಿಗೆ ಹೆಚ್ಚು ಸಮಯ ನೀಡಿರಿ. ವಿಶ್ರಾಂತಿ ಸಮಯವನ್ನೂ ಸೇರಿಸಿ.In […]

೨೦೫೦ ರಲ್ಲಿ ಯುದ್ಧ ಭೀಕರತೆ ಹೇಗಿರಬಹುದು?

ಮೋದಿಯವರು ತಮ್ಮ ಭಾಷಣದಲ್ಲಿ ಪಾಕಿಸ್ತಾನ ಸೈನ್ಯ ಗಡಿಯಲ್ಲಿ ಯುದಕ್ಕೆ ಸಂಪೂರ್ಣ ಸಿದ್ದವಾಗಿ ನಿಂತಿತ್ತು. ಆದರೆ ನಾವು ವಾಯುದಾಳಿ ಮೂಲಕ ಪಾಕಿಸ್ತಾನದ ಅನೇಕ ವಾಯು ನೆಲೆಗಳನ್ನು ದ್ವಂಸ ಮಾಡಿದೆವು. ಇದಕ್ಕೆಲ್ಲ ಕಾರಣವಾಗಿದ್ದು, ಮಿಸೈಲ್ಗಳು. ಆದರೆ ಮಿಸೈಲ್ ಗಳನ್ನು ಹೊಡೆದುರಿಳಿಸುವ ಐಂಟಿ ಡಿಫೆನ್ಸ್ ಸಿಸ್ಟಮ್ ಪಾಕಿಸ್ತಾನದಲ್ಲಿ ಇರಲಿಲ್ಲವೇ? ಇತ್ತು ಅದನ್ನು ಭಾರತದ ವಾಯು ಸೈನ್ಯ ಅದನ್ನು ನಿಷ್ತ್ರೀಯ ಮಾಡಿತ್ತು ಅದಕ್ಕಾಗಿಯೇ ಭಾರತ ಸರಳವಾಗಿ ದಾಳಿ ಮಾಡಿತ್ತು. ವಾಯು ಸೇನಾ ಮುಖ್ಯಸ್ಥ […]

ಭಾರತಕ್ಕೆ ‘ಸ್ಪಷ್ಟ ಜಯ’: ಪಾಶ್ಚಾತ್ಯ ರಾಷ್ಟ್ರಗಳು ಸಂಘರ್ಷವನ್ನು ತಪ್ಪಾಗಿ ಅರ್ಥೈಸಿಕೊಂಡವು..

ಕನ್ನಡಕ್ಕೆ ಭಾಷಾಂತರ – Bhimashankar Teli ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷವನ್ನು ವಿಶ್ಲೇಷಿಸುವ ಬ್ಲಾಗ್ ಪೋಸ್ಟ್‌ನಲ್ಲಿ, ಆಸ್ಟ್ರಿಯಾದ ಸೇನಾ ಇತಿಹಾಸಕಾರ ಟಾಮ್ ಕೂಪರ್ ಪಾಶ್ಚಾತ್ಯ ಮಾಧ್ಯಮಗಳನ್ನು ಟೀಕಿಸಿದರು. ಅವರು “ಪಬ್ಲಿಕ್ ರಿಲೇಷನ್ ಪ್ರಯತ್ನಗಳು” ಎಂದು ಗುರುತಿಸಿದ್ದು, ಜಾಗತಿಕ ಮಟ್ಟದಲ್ಲಿ ನೆಲೆಯಲ್ಲಿನ ಯುದ್ಧ ವಾಸ್ತವವನ್ನು ವಿಕೃತಗೊಳಿಸಿದ್ದವೆಂದು ಹೇಳಿದರು. ಭಾರತವು ಕಳೆದ ವಾರ ಪಾಕಿಸ್ತಾನದ ಒಳಭಾಗದತ್ತ ಸರಿಯಾದ ಕ್ಷಿಪಣಿ ದಾಳಿಗಳ ಸರಣಿಯನ್ನು ಪ್ರಾರಂಭಿಸಿದಾಗ, ಜಾಗತಿಕ ಗಮನವು ಅದರತ್ತ ಸೆಳೆಯಿತು. ಈ ದಾಳಿಗಳ […]

ಯುಐ(UI) ಕನ್ನಡ ಚಿತ್ರರಂಗದ ಒಳ್ಳೆಯ ಸಿನಿಮಾ ! ಮನಸ್ಸನ್ನು ಖಾಲಿ ಮಾಡಿಕೊಂಡು ಹೋಗಿ ನೋಡಿ!

ಕರಿಮಣಿ ಮಾಲೀಕ “ಏನಿಲ್ಲ ಏನೆನೆಯಿಲ್ಲ” ಹಾಡು ಸರಳವಾಗಿದ್ದರೂ ೧೫ ವರ್ಷಗಳ ನಂತರ ಅದರ ಅರ್ಥ ತಿಳಿದಿತ್ತು. ಯುಐ ಚಿತ್ರ ಅತ್ಯಂತ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಚಿತ್ರ ಆದರೆ ಒಂದು ಷರತ್ತು, ನಿಮ್ಮ ಮನಸ್ಸು ಖಾಲಿಯಾಗಿ ಇರಬೇಕು. ಉಪೇಂದ್ರರ ನಿರ್ದೇಶನ ಯಾವಾಗಲೂ ಒಂದು ಸಂದೇಶ ಕೊಡುತ್ತದೆ . ಈ ಚಿತ್ರದಲ್ಲಿ ಸಹಿತ ಸಂದೇಶ ಕೊಟ್ಟಿದ್ದಾರೆ. ಉಪೇಂದ್ರ ಯಾವಾಗಲೂ ಬೇರೆ ತರಹ ಚಿತ್ರ ಕೊಡುವಲ್ಲಿ ಎತ್ತಿದ ಕೈ. ಅವರಲ್ಲಿ ಸಾಮಾಜಿಕ […]

ರಾಜ್ಯದಲ್ಲಿ ನಡೆಯುತ್ತಿದೆಯಾ ಹೊಂದಾಣಿಕೆ ರಾಜಕೀಯ? ಹೇಗಿದೆ ವಿಜಯೇಂದ್ರರ ಮತ್ತು ಕಾರ್ಯಕರ್ತರ ಸಂಬಂಧ!

By Bhimashankar Teli ಸ್ನೇಹಮಹಿ ರಾಜ್ಯದ ರಾಜಕೀಯ:- ಚಾಣಕ್ಯನ ಪ್ರಕಾರ ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆ, ಸಮಗ್ರ ಅಭಿವೃದ್ಧಿ, ರಾಜಕೀಯ ಸ್ಥಿರತೆ, ನ್ಯಾಯಯುತ ಆಡಳಿತ, ಮತಭೇದಗಳ ನಿವಾರಣೆ ಮತ್ತು ಸಾಮರಸ್ಯಕ್ಕಾಗಿ ವಿರೋಧಿಗಳ ಜೊತೆ ಅನಿವಾರ್ಯವಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ವ್ಯಯಕ್ತಿಕ ಲಾಭಕ್ಕಾಗಿ ಹೊಂದಾಣಿಕೆ ನಿಷಿದ್ಧ! ರಾಜ್ಯದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ರಾಮಕೃಷ್ಣ ಹೆಗ್ಡೆ ಮೇಲೆದೇವೇಗೌಡರ ಬೆಂಬಲಿಗರು ಚಪ್ಪಲಿ ಎಸೆದಿದ್ದರು ಮತ್ತು ಹೊಡೆದಿದ್ದರು. ದೇವೇಗೌಡರ […]

ಗುರು ಪೂರ್ಣಿಮೆಯ ಶುಭಾಶಯಗಳು. ಜ್ಞಾನಯೋಗಾಶ್ರಮದಲಿ ಗುರು ನಮನ ಕಾರ್ಯಕ್ರಮ!

By Bhimashankar Teli ನಿರ್ಮೋಹಿ , ಮಹಾನ ಸಂತ , ತಮ್ಮ ಜೀವಿತಾವಧಿಯಲ್ಲಿ ತಮ್ಮ ಅಂಗಿಗೆ ಜೇಬಿಲ್ಲದೆ ಅಧ್ಯಾತ್ಮ ಚಿಂತಕರಾಗಿ ವೈರಾಗ್ಯ ಜೀವನವನ್ನು ಸಾಗಿಸಿ ಲಕ್ಷಾಂತರ ಭಕ್ತರನ್ನು ಹೊಂದಿದರೂ , ಶ್ರೀಮಂತ , ಬಡವ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಕಂಡಿದ್ದ ಸಿದ್ದೇಶ್ವರ ಮಾಹಾ ಸ್ವಾಮಿಗಳ ಗುರುಗಳು ಮಹಾನ್ ಸಂತ ಮಲ್ಲಿಕಾರ್ಜುನ ಸ್ವಾಮಿಗಳು. ವಿಜಯಪುರದ ಜ್ಞಾನ ಯೋಗಾಶ್ರಮದ ಗುರುಗಳಾದ ಮಲ್ಲಿಕಾರ್ಜುನ ಮಾಹಾಸ್ವಾಮಿಗಳ ಶಿಷ್ಯರಾದ ಸಿದ್ದೇಶ್ವರ ಸ್ವಾಮಿಗಳು, […]

ಮುಂಗಾರಿನ ಮಳೆಗೆ ಮೈಗೋಡವಿ ನಿಂತ ನನ್ನ ಭಾವನೆಗಳು !

By Bhimashankar Teli ಅರ್ಜುನ ಪಾಶುಪತಾಸ್ತ್ರ ಪಡೆಯಲು ಕಠೋರ ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರ ಪಡೆದು ಕುರುಕ್ಷೇತ್ರದಲ್ಲಿ ಝೇಂಕರಿಸಿದ್ದು ಕೌರವರ ಜಂಗಾಬಲವೇ ಅಡಗಿಸಿತ್ತು! ಕುರುವಂಶದ ಕುಲಪುತ್ರ ದುರ್ಯೋಧನ ಅಸಾಮಾನ್ಯ ಶೂರ! ಅವರ ಹತ್ತಿರ ಇದ್ದವರು ಗುರು ದ್ರೋಣಾಚಾರ್ಯ, ಕರ್ಣ!, ಇಚ್ಛಾಮರಣಿ , ಗಂಗೆ ಪುತ್ರ , ಪರಶುರಾಮರ ಜೊತೆ ಯುದ್ಧಕ್ಕಿಳಿದ ವೀರ ಮಹಾಮಹಿಮ ಭೀಷ್ಮ! ಕೃಷ್ಣ ಕುರುಕ್ಷೇತ್ರದ ಆಳ ಮೊದಲೇ ಬಲ್ಲವನಾಗಿದ್ದರಿಂದ , ಅರ್ಜುನನನಿಗೆ ನೀನು ಪರಮೇಶ್ವರರ […]