ಮುಖ್ಯ ಕಾರ್ಯನಿರ್ವಾಹಕ ಸತ್ಯ ನಾಡೆಲ್ಲಾ ಅವರು ಕಂಪನಿಯ ಅಧ್ಯಕ್ಷರ ಪಾತ್ರವನ್ನು ವಹಿಸಲಿದ್ದಾರೆ ಎಂದು ಕಂಪನಿ ಬುಧವಾರ ತಿಳಿಸಿದೆ. ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕಳೆದ ವರ್ಷ ಮಂಡಳಿಗೆ ಮರು ಆಯ್ಕೆಯಾದ ನಂತರ ಮೂರು ತಿಂಗಳಿನಿಂದ ಕೆಳಗಿಳಿಯುವುದಾಗಿ ಘೋಷಿಸಿದ ನಂತರ ಮೈಕ್ರೋಸಾಫ್ಟ್ ಮಂಡಳಿಯು ಸತತ ಎರಡನೇ ವರ್ಷವನ್ನು ಗುರುತಿಸಿದೆ. 53 ವರ್ಷ ವಯಸ್ಸಿನ ಶ್ರೀ ನಾಡೆಲ್ಲಾ ಅವರು 2014 ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು ಮತ್ತು ಸಾಫ್ಟ್ವೇರ್ […]
By Bhimashankar Teli ಬದಲಾವಣೆಯ ಪರ್ವ! ಸುಮಾರು ೯೨ ವರ್ಷಗಳ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರು ಕಟ್ಟಿದ ಸಂಸತ್ತು. ೧೯೩೦ರಲ್ಲಿ ಬ್ರಿಟಿಷರು ಎಂದರೆ ಎಡ್ನವಿನ್ ಲುಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ಇಬ್ಬರು ವಾಷಿಂಗ್ಟನ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ಅಂದ ಚಂದವನ್ನು ನೋಡಿ ಕಟ್ಟಿದ ಕಟ್ಟಡ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರ್ಮಿಸಲು ಕೆಲವು ಕೊಳಕು […]
ಶ್ರೀಕೃಷ್ಣದೇವರಾಯ ವಿಜಯಪುರದ ಸುಲ್ತಾನ,ಗೋಲ್ಕಂಡ ,ಬಹುಮನಿ ಸುಲ್ತಾನ ಮತ್ತು ಒರಿಸ್ಸಾದ ಗಜಪತಿಗಳಿಗೆ ಸೋಲಿಸಿ ಅತ್ಯಂತ ಶಕ್ತಿಯುತ ಹಿಂದು ರಾಜನಾಗಿದ್ದ. ಅವನಿಗೆ ಕನ್ನಡರಾಜ್ಯರಮಾರಮಣ,ಮೂರುರಾಯರಗಂಡ ಹೀಗೆ ಅನೇಕ ಬಿರುದುಗಳಿದ್ದವು. ದೇಶದ ಉದ್ದಗಲಕ್ಕೂ ಅವನ ಹೆಸರು ರಾರಾಜಿಸುತ್ತಿತ್ತು.ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ವಜ್ರ ವೈಡೂರ್ಯಗಳು ಬೀದಿ ಬೀದಿಯಲ್ಲಿ ಮಾರಲ್ಪಡುತ್ತಿದ್ದವು ಮತ್ತು ಅವನ ಆಳ್ವಿಕೆಯಲ್ಲಿ ಪ್ರಜೆಗಳ ಜೀವನಮಟ್ಟ ಉತ್ಕೃಷ್ಟವಾಗಿತ್ತು . ಪಂಡಿತರಿಗೆ,ಕುಸ್ತಿ ಪಟುಗಳಿಗೆ ಮತ್ತು ಆಶ್ರಯ ಬೇಡಿ ಬಂದ ವಿದ್ವಾಂಸರಿಗೆ ಮತ್ತು ಜನರಿಗೆ ಕೈ ಬಿಸಿ ಕರೆಯುತ್ತಿರುವ ರಾಜ್ಯ […]
ಎರಡು ಹೃದಯಗಳ ಮಧ್ಯೆ ಪ್ರೀತಿ ಹುಟ್ಟಿ ಮದುವೆ ಆಗದೆ ಬೇರೆಯಾಗುತ್ತಾರೆ. ಇನ್ನೊಂದು ಕಡೆ ಪ್ರೀತಿ ಮಾಡಿ ಮದುವೆ ಆಗುತ್ತಾರೆ. ಆದರೆ ಇದರ ಮದ್ಯದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡದೆ ಮದುವೆ ಆಗುತ್ತಾರೆ. ಅದಕ್ಕೆ ಅನ್ನೋದು ಮದುವೆಗಳು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತವೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಸಮುದ್ರ ಎಂಬ ಸಂಸಾರದಲ್ಲಿ ದೊಡ್ಡ ದೊಡ್ಡ ಅಲೆಗಳು ಬಂದು ಅಪ್ಪಳಿಸಿದಾಗ ನಾವಿಕನ ಸಮಯೋಚಿತ ನಿರ್ಧಾರಗಳಿಂದ ದಡವನ್ನು ಸೇರುವ ರೀತಿ ಇಬ್ಬರ ಹೊಂದಾಣಿಕೆ ಸರಿ ಇದ್ದರೇ ಸ್ವರ್ಗದಲ್ಲಿ ನಿಶ್ಚಯವಾದ ಮದುವೆಗೆ ಸಾರ್ಥಕತೆ […]
ಇತ್ತೀಚಿಕೆ ನಾನು ಸೋಶಿಯಲ್ ಮೀಡೀಯದಲ್ಲಿ ಹೆಚ್ಚು ಸಮಯ ಸುದ್ದಿ ಓದುವದು, ಗೆಳಯರ ಸುದ್ದಿ ನೋಡೋದು , ಮತ್ತೆ ನಮ್ಮದು ಒಂದು ಇರಿಲಿ ಅಂತ ಪೋಸ್ಟ್ ಮಾಡುವಾಗ ಒಂದು ದಿವಸ ಒಂದು ಗೆಳತನಕ್ಕೆ ವಿನಂತಿ ಬರುತ್ತೆ!!!! ವಿನಂತಿ ಹುಡಗಿಯದು , ಹುಡುಗಿಯ ಸುಂದರವಾದ ಭಾವಚಿತ್ರ ಅದರ ಜೊತೆಗೆ ಅದು ನನಗೆ ಮೊದಲೇ ಗೊತ್ತಿರುವ ಹುಡಗಿ!!! ಒಂದು ಕ್ಷಣ ಎಲ್ಲಿ ಇದ್ದೇ ಅನ್ನೋದು ಮರೆತೋಗಿತ್ತು!ಕೇಳ್ತೀಯಾ ಖುಷಿ? ವಿನಂತಿಗೆ ಸಮ್ಮತಿ ಕೊಟ್ಟು ಪ್ರೊಫೈಲ್ ಒಳ […]
ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ ವರ್ಗಾವಣೆ ಮಾಡಿದಾಗ ಕೆಎಟಿಗೆ ಹೋಗಿ ವರ್ಗಾವಣೆವನ್ನು ತಡೆದು ಕನ್ನಡದ ದೃಶ್ಯ ಮಾಧ್ಯಮಗಳಿಗೆ ಇಂಥ ಧೈರ್ಯ ಯಾರು ಮಾಡುವದಿಲ್ಲ. ಆದರೆ ನಮಗೆ ಆಗಿರುವ ಅನ್ಯಾಯಕ್ಕೆ ನಾನು ಕೆಎಟಿಗೆ ಹೋಗಿ ನ್ಯಾಯವನ್ನು ಪಡೆದುಕೊಂಡೆ ಎಂದು ದೊಡ್ಡದಾಗಿ ಹೇಳಿದ್ದ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ ಶರತ್ ಅವರ ಜಾಗಕ್ಕೆ ಬಂದು ಅವರೇ ಹೇಳಿದ ಮೊದಲ ಮಾತಿಗೆ ಬದ್ಧರಾಗದೆ ತಾನು ರಾಜಕೀಯ ವ್ಯಕ್ತಿಗಳ ಸಹಾಯದಿಂದ ಮೈಸೂರಿಗೆ ಬಂದಿದ್ದು ಎಂದು […]
ವೆಲ್ ಡನ್ ಇಂಡಿಯಾ ಭಾರತ ಎರಡು ವ್ಯಾಕ್ಸೀನ್ ತಯಾರಿಸಿ ಜಗತ್ತಿನ ಬಡ ದೇಶದ ವೈದ್ಯರಿಗೆ ಸಾಧ್ಯವಾದಷ್ಟು ಕೊಟ್ಟು ಅವರಿಗೆ ನೆರವಾಗಿದ್ದು ಭಾರತ ದೇಶದ ಸದುದ್ದೇಶ ತೋರಿಸುತ್ತದೆ. ಜಗತ್ತು ಭಾರತ ದೇಶದ ಕಾಳಜಿಗೆ ಧನ್ಯವಾದ ಅರ್ಪಿಸಿದೆ. ಇಂತಹ ಬೆಳವಣಿಗೆ ನಮ್ಮ ದೇಶದಲ್ಲಿ ಹಿಂದೆಯೂ ನಡೆದಿವೆ ಅದಕ್ಕೆ ಕಾರಣ ನಮ್ಮ ದೇಶದ ಸಂಸ್ಕೃತಿ. ಮೊದಲಿತ್ತು ಈ ಜನ್ಮದ ಪಾಪ ,ಪುಣ್ಯ ಮುಂದಿನ ಜನ್ಮಕ್ಕೆ ಆದರೆ ಸದ್ಯ ಇರುವ ಮಾತು ಈ […]
MBA program around the world. Most of them rank in top 50 universities in the world. The universities also vary in location, fee structure and duration of course. Stanford – USA Harvard – USA HEC Paris – France Insead – France, Singapore London Business School – UK Oxford […]
By Bhimashankar Teli ಇಲ್ಲಿ ಯಾರಿಗೂ ಯಾರು ನಂಬುವ ಅವಶ್ಯಕತೆ ಇಲ್ಲವೇ ಇಲ್ಲ. ಕಾರಣ ಎಲ್ಲರೂ ಬುದ್ದಿವಂತರೇ! ನಾವೆಲ್ಲ ಎಷ್ಟು ಬುದ್ದಿವಂತರು ಎಂದರೆ ನಮ್ಮ ಮನೆ ಮಾತ್ರ ನಮ್ಮದು ಮನೆಯ ಹೊರಗಡೆ ಇರುವುದನ್ನು ಸರ್ಕಾರದು ಎಂದು ಕೈ ತೊಳೆದುಕೊಂಡು ಬಿಡುವಷ್ಟು ಬುದ್ದಿವಂತರು. ಮತ್ತೆ ಸರ್ಕಾರ ಯಾರದು? ನಾನು ಎಂಟನೇ ಕ್ಲಾಸ್ನಲ್ಲಿ ಇದ್ದೆ ನಮ್ಮೂರಿನ ಒಂದು ಓಣಿಯಲ್ಲಿ ದೊಡ್ಡ ಜನರ ಗುಂಪು ಹೋಗುತ್ತಿತ್ತು. ಏನು ಎಂದು ವಿಚಾರಿಸಿದಾಗ ಕ್ಷೇತ್ರದ […]
೧೯೭೮ ರಲ್ಲಿ ಒಂದು ಸಣ್ಣ ಹಳ್ಳಿಯ ಹುಡುಗ ಸುರತ್ಕಲ್ನಲ್ಲಿ ಇಂಜಿನಿಯರಿಂಗ್ ಮಾಡಿ ಅಧೀಕ್ಷಕ ಅಭಿಯಂತರರು(S.E) ಆಗಿದ್ದು ಹೇಗೆ ? ಸಾಧಕರಿಗೆ ಗುರಿ ಮುಖ್ಯವಾಗಿರುತ್ತೆ ಮತ್ತು ಸೋಲುವ ಭಯ ಇರುವದಿಲ್ಲ. ಸಾಧನೆ ಮಾಡುವ ದಾರಿಯಲ್ಲಿ ಅಡೆತಡೆಗಳು ಬಂದರೂ ಎದುರಿಸಿ ಯಶಸ್ವಿಗಳಿಸುತ್ತೇನೆ ಎಂಬ ಹಠ ಅದಕ್ಕೆ ಕಾರಣ ಅವರ ಪರಿಶ್ರಮ ಮತ್ತು ಶೃದ್ದೆ. ಇವತ್ತು ಎಷ್ಟೋ ವಿದ್ಯಾರ್ಥಿಗಳು ನಮಗೆ ಯಾವದೇ ಸೌಲಭ್ಯವಿಲ್ಲ ಎಂದು ಗೊಣಗುವುದು ನಾವು ನೋಡಿದ್ದೇವೆ. ಇಂದು ಅಂಗೈಯಲ್ಲೇ […]