Tag: janaravaani

ರೇಣುಕಾಚಾರ್ಯ ಹೆಸರೇ ಒಂದು ಶಕ್ತಿ ! ಆ ಹೆಸರು ಹೊಳೆಯುತ್ತಿದೆಯಾ?

ರಾಜ್ಯದಲ್ಲಿ ವಾಟಾಳ ಮತ್ತು ರೇಣುಕಾಚಾರ್ಯ ಮಾಧ್ಯಮದವರ ಮುಂದೆ ಏನೇ ಹೇಳಿದರೂ ಜನರು ಕೇಳುವದು ಬಿಡಿ ಅದೊಂದು ಹಾಸ್ಯಾಸ್ಪದ ಎನ್ನುತ್ತಿದ್ದರು. ಇತ್ತೀಚಿಗೆ ಇನ್ನೊಬ್ಬರು ಈ ಗುಂಪಿಗೆ ಸೇರಿದ್ದರು ! ಯಾರು ಎಂದು ನಿಮ್ಮ ಊಹೆಗೆ ಬಿಟ್ಟು ಬಿಡುತ್ತೇನೆ! ರಾಜ್ಯದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏನೆ ಮಾಡಿದರು ಅದರ ಸದ್ದು ರಾಜ್ಯದ ತುಂಬೆಲ್ಲ ಸುದ್ದಿಯಾಗುತ್ತದೆ. ಅವರೊಬ್ಬ ರೆಬೆಲ್ ರಾಜಕಾರಣಿ ಎಂದು ಪ್ರಸಿದ್ದಿ ಪಡೆದವರು. ಯಡಿಯೂರಪ್ಪನವರ ಪಟ್ಟಾ ಶಿಷ್ಯ ಆದರೂ […]

ಕರೋನ ಪ್ರಶ್ನೆಗಳಿಗೆ ಇಲ್ಲಿದೆ ವೈದ್ಯರ ಉತ್ತರ.

ಡಿಸೆಂಬರ್ ೨೦೧೯, ಕರೋನಾ ಎಂಬ ವೈರಾಣು ಬೆಳಕಿಗೆ ಬಂತು. ಕರೋನಾ ವೈರಸ್ ಡಿಸೀಸ್ (ಕೋವಿಡ್-೧೯) ಎಂಬುದು ಒಂದು ಸಾಂಕ್ರಾಮಿಕ ರೋಗ . ಇದು ಸಾಮಾನ್ಯವಾಗಿ SARS -COV -2 novel ಕರೋನ ವೈರಸ್ ಯಿಂದ ಬರುತ್ತದೆ , ಆದರೆ ಈಗ ನಮ್ಮ ದೇಶದಲ್ಲಿ ಈ ವೈರಸ್ double (B.1.617) ಹಾಗು  triple (B.1.618) mutate ಆಗಿದೆ , ಪುನಃ ಪ್ರತಿ mutant ಮತ್ತೆ E484Q  ಹಾಗು L452R […]

ಆಕ್ಸಿಜನ್ ಹಾಹಾಕಾರ! ಫಾರ್ಮಾ ಕಂಪನಿಗಳ ಲಾಭಿ! ನಮ್ಮ ಜನರೇ ಯಮದೂತರಾದರು. ಇದೆಂಥಾ ಕಾಲ!

೧೯೧೮ ರ ಸ್ಪ್ಯಾನಿಷ್ ಜ್ವರ ! ಮಂಗಳಯಾನ ಮಾಡಿದವರು ನಾವು? ಇಡೀ ಜಗತ್ತಿನ ಮಾಹಿತಿ ನಮ್ಮ ಅಂಗೈಯಲ್ಲಿ ಇದೆ. ಜಗತ್ತನ್ನು ಕ್ಷಣ ಮಾತ್ರದಲ್ಲಿ ಸುಟ್ಟುಬಿಡುವ ಅಣುಬಾಂಬ್ಗಳು ಇವೆ. ಆದರೆ ಒಮ್ಮೆಲೇ ಲಕ್ಷ ಜನರು ಆಸ್ಪತ್ರೆಗೆ ಆಕ್ಸಿಜನ್ ಬೇಕು ಎಂದು ಬಂದರೆ ಅದನ್ನು ಆ ಕ್ಷಣಕ್ಕೆ ಕೊಡುವುದಕ್ಕೆ ಅಸಾಧ್ಯ! ಕಾರಣ ಅಷ್ಟೊಂದು ರೋಗಿಗಳು ಆಸ್ಪತ್ರೆಗೆ ಬರುವುದು ನೋಡಿದ್ದು ಇದೆ ಮೊದಲು. ಇದಕ್ಕೆ ಕಾರಣವಾಗಿದ್ದು ಕರೋನ ಪೆಂಡಮಿಕ್ ಸ್ಥಿತಿ. ಸುಮಾರು […]

ಚುನಾವಣೆ ಆಯೋಗಕ್ಕೆ ಒಂದು ಮನವಿ . ಆನ್ಲೈನ್ ಮೂಲಕ ಪ್ರಚಾರ!

ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಸ್ಥಾನಗಳು ಆಯ್ಕೆ ಮಾಡದೆ ಹಾಗೆ ಉಳಿಸಿಕೊಳ್ಳುವುದು ಕಷ್ಟ! ಅದು ಎಲ್ಲರಿಗೂ ತಿಳಿದ ಸತ್ಯ. ಅದನ್ನು ಪ್ರಜ್ಞಾವಂತ ಮತದಾರ ಪ್ರಭುಗಳು ಒಪ್ಪುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ ಚುನಾವಣೆ ನಡೆಸುವುದು ಯಾರಿಗೂ ಬೇಕಿಲ್ಲಾ? ಕಾರಣ ಕರೋನ ಜನರ ಜೀವವನ್ನೇ ತಗೆದುಕೊಳ್ಳುತ್ತಿದೆ. ಅದಕ್ಕಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಿದರೆ ಕರೋನವನ್ನು ತಡೆಗಟ್ಟಬಹುದು. ಎಷ್ಟು ದಿವಸ ಮುಂದಕ್ಕೆ ಹಾಕಬಹುದು? ಇದಕ್ಕೆ ಉತ್ತರ ಇಲ್ಲ. ಕರೋನ ನಿಲ್ಲುವ ಹಾಗೆ ಕಾಣುತ್ತಿಲ್ಲ. ಇದರ […]

ವಾರ್ಡಗೊಂದು/ಓಣಿಗೊಂದು ಟೆಂಟ್ ಹಾಕಿ ಎಲ್ಲಾ ಜನಪ್ರತಿನಿಧಿಗಳು ಕೆಲಸ ಮಾಡಬೇಕು.

ಶರವೇಗದಲ್ಲಿ ರೋಗಿಗಳು ಹೆಚ್ಚಾದಾಗ ಅಮೇರಿಕಾನಾ ಒದ್ದಾಡಿ ಹೋಗಿದೆ. ನಮ್ಮ ದೇಶದಲ್ಲಿ ಅಷ್ಟೊಂದು ಇನ್ಫ್ರಾಸ್ಟ್ರಕ್ಚರ್ ಇಲ್ಲ. ಒಂದೆನೆಯ ಅಲೆ ಬರುವಕ್ಕಿಂತ ಮುಂಚೆ ಭಾರತದಲ್ಲಿ ಪರಸ್ಥಿತಿ ಕೈತಪ್ಪಿದರೆ ಖಂಡಿತ ಮರಣ ಮೃದಂಗ ಎಂದು ಎಷ್ಟೋ ಪರಣಿತರು ಹೇಳಿದ್ದರು. ಅದಕ್ಕೆ ಒಂದನೆಯ ಅಲೆಯಲ್ಲಿ ಜಾಗರೂಕತೆಯಿಂದ ಆಗುವ ಅನಾಹುತ ತಪ್ಪಿತ್ತು. ಆದರೆ ಈ ಬಾರಿ ಮೈ ಮರೆತು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ. ಸರ್ಕಾರ , ವಿರೋಧ ಪಕ್ಷಗಳು ಇದಕ್ಕೆ ನೇರ ಹೊಣೆ! ಭಾರತ ಎಲ್ಲಿ […]

Bangalore – messy or missy?

Dedicated to all the new ones in the City Bangalore, merely heaven with a pinch of hell savor. The day starts in the morning for some people and ends for a few others. It gets going with Good Morningggggg Bangaloreeeeee! ನೀವು ಕೇಳ್ತಾ ಇದ್ದೀರಿ ರೇಡಿಯೋ ಮಿರ್ಚಿ 98.3 FM ಸಕತ್ […]

ಪ್ರತಾಪ ಗೌಡರು ಗೆದ್ದು ಸರ್ಕಾರದ ಭಾಗವಾಗುತ್ತಾರೆ! ಇಂತಹ ಅವಕಾಶ ಮಸ್ಕಿ ಜನರು ಕಳೆದುಕೊಳ್ಳಲು ಸಾಧ್ಯವೇ?

ಆಡಳಿತ ಶಾಸಕರಿಗೆ ಅನುದಾನ ಹೆಚ್ಚು! ಮಸ್ಕಿ ಜನತೆಗೆ ಸಿಟ್ಟು ಮತ್ತು ಸಿಂಪತಿ ಎರಡು ಇವೆ. ಪಕ್ಷಾಂತರಿ ಎನ್ನುವುದು ಒಂದು ಕಡೆ ಆದರೆ ಮತ್ತೊಂದು ಕಡೆ ಪ್ರತಾಪ ಗೌಡರು ಕೆಲಸ ಮಾಡಿದ್ದಾರೆ ಆದರೂ ಇನ್ನೂ ಹೆಚ್ಚಿಗೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಸವರಾಜ ತುರ್ವಿಹಾಳ ಹೊಸ ಅಭ್ಯರ್ಥಿ! ಗೆದ್ದರೂ ಏನು ಮಾಡಲು ಸಾಧ್ಯ? ಸರ್ಕಾರದ ಶಾಸಕರಾದರೆ ಅನುದಾನದ ಸಾಧ್ಯತೆ ಹೆಚ್ಚು ಮತ್ತು ಪಡೆದುಕೊಳ್ಳಲು ಹಾದಿ ಸುಗಮ. […]

ಹಿರಿಯ ಸಚಿವ ಈಶ್ವರಪ್ಪನವರ ದೂರು ರಾಜ್ಯಪಾಲರ ಅಂಗಳಕ್ಕೆ! ಕಾರ್ಯಕರ್ತರ ಮನಸ್ಥಿತಿ ಹೇಗಿದೆ?

ನಾಯಿಯ ಬಾಲ ಯಾವಾಗಲೂ ಡೊಂಕೇ! ಅದನ್ನು ನೀವು ನೇರವಾಗಿ ಮಾಡಬೇಕೆಂದರೂ ಸಾಧ್ಯವಾಗದ ಕೆಲಸ ಕಾರಣ ಡೊಂಕು ಅದರ ಹುಟ್ಟುಗುಣ! ಹಾಗೆ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರ ಬೀದಿ ರಂಪಾಟ ಹುಟ್ಟುಗುಣ ಎಂದರೆ ತಪ್ಪಾಗಲಾರದು. ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯ ಒಂದೇ ಭಾರತೀಯ ಜನತಾ ಪಕ್ಷದ ಆಡಳಿತ ಇರುವ ಪಕ್ಷ. ಇದು ಮೊದಲ ಬಾರಿಗೆ ನೆರವೇರಿದ್ದು ೨೦೦೮ರಲ್ಲಿ. ನೆನಪಿರಬಹುದು ೨೦೦೮ರ ಭಾರತೀಯ ಜನತಾ ಪಕ್ಷದ ಬೀದಿ ಜಗಳ […]

ರನ್ ಆನ್ ಟ್ರ್ಯಾಕ್! ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ. ಆಡಳಿತ ಚುರುಕಿನ ತಂತ್ರ!

ಮೋದಿಯ ಅಭಿವೃದ್ಧಿ ಪರ್ವಕಾಲ: ೨೦೧೪ರ ಲೋಕಸಭೆಯ ಚುನಾವಣೆಗೆ ಎಲ್ಲಾ ಪಕ್ಷಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ದೇಶದಲ್ಲಿ ಜನರ ನಾಯಕ ಜನರ ಮೂಲಕ ಆಯ್ಕೆಯಾಗಿದ್ದರು ಅವರೇ ಸತತ ೧೨ ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ರಾಜ್ಯವನ್ನು ಅಭಿವೃದ್ಧಿ ಮಾಡಿದ ನರೇಂದ್ರ ಮೋದಿ! ನರೇಂದ್ರ ಮೋದಿ ಮುಖ್ಯಮಂತ್ರಿ ಆಗುವಕ್ಕಿಂತ ಮುಂಚೆ ಗುಜರಾತದಲ್ಲಿ ೨೪ ಘಂಟೆಗಳ ಕಾಲ ವಿದ್ಯುತ್ ಇರಲಿಲ್ಲ, ರೈತರಿಗೆ ನೀರಿನ ಸೌಲಭ್ಯ ಇರಲಿಲ್ಲ ಮತ್ತು ಕುಡಿಯುವ ನೀರಿನ […]

ಒಂದು ದೇಶ, ಒಂದು ಚುನಾವಣೆ ಅನುಕೂಲವೇ ಅಥವಾ ಮಾರಕವೇ?

By Rakesh GI ನರೇಂದ್ರ ಮೋದಿಯವರ ಮತ್ತು ಬಿಜೆಪಿ ಪಕ್ಷದ ವತಿಯಿಂದ ಇತ್ತೀಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ವಿಷಯವೆಂದರೆ ಒಂದು ದೇಶ, ಒಂದು ಚುನಾವಣೆ. ಈಗ ಪ್ರಚಲಿತದಲ್ಲಿರುವ ಚುನಾವಣೆ ಕ್ರಮದ ಪ್ರಕಾರ ದೇಶದ ಮತ್ತು ರಾಜ್ಯದ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು. ಅದಕ್ಕೆ ಅದರದೇ ಆದಂತಹ ಸಮಯವಿಲ್ಲ. ಇದರಿಂದ ಆರ್ಥಿಕವಾಗಿ ಅಲ್ಲದೆ ಸಂಪನ್ಮೂಲಗಳ ದೃಷ್ಟಿಯಿಂದ ಬಹಳಷ್ಟು ಹೊರೆಯಾಗಲಿದೆ. ಒಂದು ಅಂದಾಜಿನ ಪ್ರಕಾರ ಎಲ್ಲಾ ಚುನಾವಣೆಗಳು ಒಟ್ಟಿಗೆ ನಡೆಯುವುದರಿಂದ ದೇಶದ […]