Tag: janaravaani

ನಾ ನೋಡಿ ಆಡಿದ ಹೋಳಿ ಹುಣ್ಣೆಮೆ.

ಕಾಲಾಯ ತಸ್ಮೈ ನಮಃ ಎಂಬ ವಾಣಿ ಎಷ್ಟು ಸತ್ಯ ಇದೆ ಅಲ್ವಾ? ಕಾಲಕ್ಕೆ ನಾವು ತಲೆ ಬಾಗಿಸಲೇಬೇಕು ಕಾರಣ ಅದು ಸಾಕ್ಷಿ ಸಮೇತ ಬರುತ್ತೆ!. ಹರಿಯುತ್ತಿರುವ ನದಿ ಯಾವಾಗಲೂ ಎಡ ಮತ್ತು ಬಲ ಬದಿ ಮಧ್ಯದಲ್ಲಿ ಹರಿಯುತ್ತೆ, ಎಂದು ನಂಬಿರುವ ನಾವು ಕೆಲವೊಮ್ಮೆ ನಿಸರ್ಗದ ಹೊಡತಕ್ಕೆ ಎರಡೂ ಬದಿ ತುಂಬಿ ಹರಿಯುವುದುಂಟು. ಜೀವನ  ಸುಖ ಮತ್ತು ದುಃಖಗಳ ನಡುವೆ ಸಾಗುತ್ತಿರುವ ಒಂದು ಪಯಣ. ಲಿಮಿಟೆಡ್ ಪಯಣದಲ್ಲಿ ಸುಖ […]

ಪುನೀತ ರಾಜಕುಮಾರ ಯುವರತ್ನ ಟ್ರೈಲರ್. ಕೌಂಟರ್ ಕೊಟ್ಟರೇ ಎನ್ಕೌಂಟರ್ !

ಬಹಳ ದಿನದ ನಂತರ ಒಂದು ಒಳ್ಳೆಯ ಚಿತ್ರ! ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರ ! ರಾಜಕುಮಾರದಲ್ಲಿ ಸಂಬಂಧಗಳ ಬಗ್ಗೆ ಜನರಿಗೆ ಮನದಟ್ಟಾಗುವಂತೆ ತೋರಿಸಿದ ಸಂತೋಷ್ ಈ ಚಿತ್ರದಲ್ಲಿ ಶಿಕ್ಷಣ , ರಾಜಕೀಯ ಮತ್ತು ಡ್ರಗ್ಸ್ ಬಗ್ಗೆ ಹೇಳಿದ ಹಾಗೆ ಇದೆ. ಅಪ್ಪು ಚಿತ್ರದ ಶೇಡ್ ಇದರಲ್ಲಿ ಕಾಣಿಸುತ್ತದೆ. ಎಂದರೆ ಪುನೀತವರ ಹಾವ ಭಾವಗಳು. ಸಂಭಾಷಣೆ ಸೂಪರ್. ಓಂ ಚಿತ್ರ ನೋಡಿದ್ದೀಯಾ ? ಅದು ನಾವೇ ಪ್ರೊಡ್ಯೂಸ್ […]

ಬೆಳಗಾವಿ ಲೋಕಸಭೆ ಟಿಕೆಟ್ ಅಂಗಡಿ ಕುಟುಂಬಕ್ಕೆ ಕೊಡಬೇಕಾ? ಕುಟುಂಬ ರಾಜಕಾರಣ ಎಂದರೇನು?

ದೇಶದ ಜನರು ಸತತವಾಗಿ ಎರಡು ಬಾರಿ ಲೋಕಸಭೆಗೆ ಒಂದೇ ಪಕ್ಷಕ್ಕೆ ಉದೋ ಎಂದು ವಿಶ್ವಮಟ್ಟದ ನಾಯಕನನ್ನು ತಮ್ಮ ದೇಶದ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಪ್ರಧಾನಮಂತ್ರಿ ಹೇಳುವ ಒಂದೊಂದು ಮಾತು ದೇಶದ ಜನರಿಗೆ ಕೊಡುವ ಸಂದೇಶ ಎಂದರೆ ತಪ್ಪಾಗಲಾರದು. ಇತ್ತೀಚಿಕೆ ಮೋದಿಯವರು ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನು ಹೇಗೆ ವ್ಯಾಖ್ಯಾನಿಸಬಹುದು? ಕುಟುಂಬ ರಾಜಕಾರಣ ಎಂದರೆ ರಾಜಕೀಯ ಹಿನ್ನೆಲೆಯಲ್ಲಿ ಹುಟ್ಟಿಬಂದ ಕುಡಿಗಳಿಗೆ ರಾಜಕೀಯದಿಂದ ಹೊರಗಿಡಬೇಕಾ? […]

ಬಸವಕಲ್ಯಾಣ ಉಪಚುನಾವಣೆಯ ಸಮರ: ಟಗರು v/s ರಾಜಾಹುಲಿ

ಬಸವನಾಡಿನಲ್ಲಿ ಒಂದು ಕಡೆ ಬಿಸಿಲಿನ ಝಳ ಪ್ರಾರಂಭವಾಗಿದೆ ಮತ್ತೊಂದು ಕಡೆ ಕರೋನ ಅಬ್ಬರ. ಇದರ ಮಧ್ಯ ಉಪಚುನಾವಣೆಯ ಕಾವು. ವಿಧಾನಸಭೆ ಪಡಶಾಲೆಯಲ್ಲಿ ವಿರೋಧಿಗಳಿಗೆ ಮುಖ್ಯಮಂತ್ರಿಯವರಿಂದ ಸವಾಲ್. ಏನು ಸವಾಲ್ ? ಬರುವ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳು ಗೆದ್ದು ಮತ್ತೆ ನಿಮ್ಮನ್ನು ಭೇಟಿಮಾಡುತ್ತೇನೆ ಆಗ ಚರ್ಚೆ ಮಾಡೋಣ. ಇಂತಹ ಸಂದರ್ಬ ಒದಗಿ ಬಂದಿದ್ದು ವಿರೋಧ ಪಕ್ಷದ ನಾಯಕ ಸರ್ಕಾರವನ್ನು ಇನ್ನಿಲ್ಲಿದಂತೆ ತರಾಟೆಗೆ ತಗೆದೊಕೊಂಡು ಹಿಗ್ಗಾ ಮುಗ್ಗಾ ಜಾಡಿಸುತ್ತುರುವಾಗ ಆಡಳಿತ […]

ಎಸ್ ಟಿ ಮೀಸಲು ಮಸ್ಕಿ ವಿಧಾನಸಭೆಯ ಪಕ್ಷಗಳ ಬಲಾಬಲ

ಪ್ರತಾಪ ಗೌಡ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಮಸ್ಕಿ ಇರುವುದು ರಾಯಚೂರ ಜಿಲ್ಲೆ ಮತ್ತು ಇವತ್ತಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ. ಸುಮಾರು ೨ ಲಕ್ಷ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧಾರ ಮಾಡುತ್ತಾರೆ. ಜೆಡಿಸ್ ಈಗಾಗಲೇ ಅಭ್ಯರ್ಥಿ ಹಾಕಲ್ಲ ಎಂದು ಹಿಂದೆ ಸರಿದರೆ ಕಾಂಗ್ರೇಸ್ ಉಪಚುನಾವಣೆ ಗೆಲ್ಲಲೇಬೇಕು ಎಂದು ಪಣ ತೊಟ್ಟಂತಿದೆ. ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸರ್ಕಾರಕ್ಕೆ ಬರ್ಪುರ ಬೆಂಬಲ ಸಿಗುತ್ತೆ ಎನ್ನುವ ಕಾರಣಕ್ಕೆ ಮತ್ತು ಮೇಲಾಗಿ ಕಾಂಗ್ರೇಸ್ […]

ಡಿಕೆ ಹೇಳಿದ್ದು ಇದು ರಾಜಕೀಯ .. ಎಚ್ಚರ ತಪ್ಪಬಾರದು ಅಂದಿದ್ದೇಕೆ? ಬಂಗಾಳದ ದೀದಿ ಗೂಗ್ಲಿ!

ಸಂಕಿಪ್ತ ವಿವರಣೆ : ಖುರ್ಚಿಗಾಗಿ ಕಾದಾಟ! ನೈತಿಕತೆಗೆ ಜಾಗವೇ ಇಲ್ಲ. ಜಗನ್ ತೆಗೆದುಕೊಂಡ ರಾಜಕೀಯ ದಾಳಗಳಿಂದಲೇ ಖುರ್ಚಿ ಪಡೆದಿದ್ದು. ಇಂದು ಬಂಗಾಳದ ದೀದಿ ತುಳಿಯುತ್ತಿರುವುದು ಅದೇ ಹಾದಿ. ಸಿಡಿ ಶೂರ ಗೆದ್ದು, ಎಚ್ಚರ ತಪ್ಪಿ ಸೋತು ಮತ್ತೆ ಸಿಡಿಗೆ ಹೋದ ಮರ್ಯಾದೆಯನ್ನು ಮರಳಿ ಪಡೆದು ಗೆಲ್ಲುವ ತವಕ. Is it possible? ವಿವರಣೆ: ೧೦೦% ನಿಜ. ಏನು? ಇಂದು ನಡೆಯುತ್ತಿರುವುದು ಮತ್ತು ಹಿಂದೆ ಆಗಿದ್ದು ಎಲ್ಲವೂ ರಾಜಕೀಯ. […]

ಬಸವನಗೌಡ ಪಾಟೀಲ ಅವರು ಮತ್ತೊಬ್ಬ ಶತ್ರುಘ್ನ ಸಿನ್ಹಾ?

ಮೋದಿ ಸುಮಾರು ೧೨ ವರ್ಷಗಳ ಕಾಲ ಪ್ರಾಮಾಣಿಕವಾಗಿ ಗುಜರಾತ ರಾಜ್ಯದ ಸೇವೆ ಮಾಡುವದಕ್ಕಿಂತ ಮುಂಚೆ ಸಂಘದಲ್ಲಿ ಕೆಲಸ ಮಾಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ ಅಡ್ವಾಣಿಗೆ ಮತ್ತು ದೆಹಲಿಯ ನಾಯಕರಿಗೆ ಹೆಗಲ ಕೊಟ್ಟು ಕೆಲಸ ಮಾಡಿ ಪಡೆದ ಅನುಭವ ಅದ್ಬುತ. ಮೋದಿಯವರು ಯಾವದೇ ರಾಜಕೀಯ ಮತ್ತು ಶ್ರೀಮಂತ ಮನೆತನದ ಹಿನ್ನಲೆ ಇರಲಿಲ್ಲ. ಆದರೂ ದೇಶಭಕ್ತಿ ಮತ್ತು ಬಸವಳಿದ ಜನರ ಸೇವೆಗೆ ಎತ್ತಿದ ಕೈ. ಇಂತಹ ಸಮಯದಲ್ಲಿ ದೊಡ್ಡ […]

ಮಹಿಳಾ ದಿನಾಚರಣೆ ವಿಶೇಷ : ಬಾಹ್ಯ ಸೌಂದರ್ಯ ಮತ್ತು ಆಂತರಿಕ ಸೌಂದರ್ಯ

By ಕಾವ್ಯ. ಕೆ.ಘರ್ಜಿನ್ ವಿಶ್ವ ಮಹಿಳಾ ದಿನವೇ? ಮಹಿಳೆಯರ ದಿನವೇ? ಶುಭಾಶಯಗಳು ತಮಗೂ ಕೂಡ. ನೀವಂತೂ ಗುರುತೇ ಸಿಗುತ್ತಿಲ್ಲ, ಏನಿಷ್ಟು ಬದಲಾವಣೆ?ಹೀಗೊಂದು ಸಂಭಾಷಣೆ ಬೀದಿಯ ಕೊನೆಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ತೀರಾ ಆತ್ಮೀಯರಲ್ಲದ ಸ್ನೇಹಿತೆಯರ ಮಾತು.ನಿತ್ಯ ಬದುಕಿನಲ್ಲಿ ಹಾಲಿನವನ, ಸಿಲಿಂಡರಿನ, ದಿನಸಿಯ, ಕರೆಂಟಿನ, ಪೇಪರಿನ, ಮನೆಗೆಲಸದವಳ ಹಣ ಸಂದಾಯದ ದಿನವನ್ನು ನಿಗದಿಯಂತೆ ಪಾವತಿಸುವವರಿಗೆ ಮಹಿಳಾ ದಿನದ ಗೊಡವೆಯೇಕೆ? ಕಚೇರಿಯ ಕೆಲಸ ಮುಗಿಸಿ ಮನೆಗೆ ಬಂದ ಸ್ನೇಹಿತೆಯಲ್ಲಿ ಬೆಳಗ್ಗೆ ಯಾದ […]