Tag: janaravaani

ರೈತರ ಜ್ವಲಂತ ಸಮಸ್ಯೆಗಳು , ಸಮಸ್ಸ್ಯೆಗೆ ಪರಿಹಾರ ಇದೆಯಾ? ಭಾರತ ಮತ್ತು ಇಸ್ರೇಲ್ ಕೃಷಿ! ತಂತ್ರಜ್ಞಾನದ ನೆರವು ಎಷ್ಟಿದೆ?

By Bhimashankar Teli ಪ್ರಪಂಚದಾದ್ಯಂತದ ರೈತರು ವಿವಿಧ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅವರ ನಿರ್ದಿಷ್ಟ ಸಮಸ್ಯೆಗಳು ಸ್ಥಳ, ಹವಾಮಾನ ಮತ್ತು ಅವರು ಉತ್ಪಾದಿಸುವ ಬೆಳೆಗಳು ಅಥವಾ ಜಾನುವಾರುಗಳ ಆಧಾರದ ಮೇಲೆ ಬದಲಾಗಬಹುದು. ರೈತರು ಎದುರಿಸುವ ಕೆಲವು ಸಾಮಾನ್ಯ ಸಮಸ್ಯೆಗಳು: ಹವಾಮಾನ ಬದಲಾವಣೆ: ಹವಾಮಾನದ ಬದಲಾವಣೆಗಳು, ಹವಾಮಾನ ವೈಪರೀತ್ಯಗಳು ಮತ್ತು ಹವಾಮಾನದಲ್ಲಿನ ದೀರ್ಘಾವಧಿಯ ಬದಲಾವಣೆಗಳು ಬೆಳೆ ಇಳುವರಿ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ರೈತರು ಚೇತರಿಸಿಕೊಳ್ಳುವ […]

ಜನರೇಟಿವ್ AI- ಉತ್ಪಾದಕ ಕೃತಕ ಬುದ್ಧಿಮತ್ತ.

By Bhimashankar Teli ಕೃತಕ ಬುದ್ಧಿಮತ್ತೆಯ ಉಪವಿಭಾಗ, ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ದಾಪುಗಾಲುಗಳನ್ನು ಮಾಡಿದೆ, ನಾವು ತಂತ್ರಜ್ಞಾನದೊಂದಿಗೆ ಸಂವಹನ ನಡೆಸುವ ರೀತಿಯಲ್ಲಿ ಕ್ರಾಂತಿಯನ್ನುಂಟುಮಾಡುತ್ತದೆ ಮತ್ತು ನಮ್ಮ ದೈನಂದಿನ ಜೀವನವನ್ನು ಹೆಚ್ಚಿಸುತ್ತದೆ. ಈ ಲೇಖನವು AI ಗೆ ಸಂಬಂಧಿಸಿದ ಉಪಯೋಗಗಳು, ಅನುಕೂಲಗಳು, ಅನಾನುಕೂಲಗಳು ಮತ್ತು ಸಂಭಾವ್ಯ ಬೆದರಿಕೆಗಳನ್ನು ಪರಿಶೋಧಿಸುತ್ತದೆ, ಜೊತೆಗೆ ಮಾನವ ಸಮಾಜದ ಮೇಲೆ ಅದರ ಪ್ರಭಾವವನ್ನು ನೀಡುತ್ತದೆ. ಜನರೇಟಿವ್ AI ನ ಉಪಯೋಗಗಳು:- ವಿಷಯ ರಚನೆ: ಜನರೇಟಿವ್ […]

ಕೈಯಲ್ಲಿ ನಿಂಬೆಹಣ್ಣು , ಅಭಿಮಾನಿಗಳ ಎದೆಯ ಮೇಲೆ ಹಸ್ತ , ಹ್ಯಾಟ್ರಿಕ್ ಗೆಲುವಿನಲ್ಲಿ ಅಭಿವೃದ್ಧಿ ಕನಸು ಕಾಣುತ್ತಿರುವ ಇಂಡಿ ಜನತೆ!

ಇಂಡಿಯ ಶಾಸಕರು ಜೆಂಟಲ್ಮೆನ್ , ತುಂಬಾ ಬುದ್ದಿವಂತರು , ಅದಕ್ಕೆ ೨೦೨೩ರ ಚುನಾವಣೆಯಲ್ಲಿ ಏನೆ ಆದರೂ ಕೊನೆಗೆ ಗೆಲ್ಲವುದು ಯಶವಂತರಾಯಗೌಡ ಪಾಟೀಲರು ಎಂದು ಅನೇಕರು ಹೇಳುತ್ತಿದ್ದರು. ಇದಕ್ಕೆ ಕಾರಣ ದಶಕಗಳ ಕಾಲ ರಾಜಕೀಯ ಅನುಭವ. ಅನೇಕ ಚುನಾವಣೆ ಎದುರಿಸಿದ ಅನುಭವದಿಂದಲೇ ಸತತವಾಗಿ ಮೂರನೇ ಬಾರಿಗೆ ಗೆಲ್ಲುವದಕ್ಕೆ ಸಾಧ್ಯವಾಗಿದ್ದು. ಆದರೆ ನಿಜ ಹೇಳಬೇಕಂದರೆ ೨೦೨೩ರ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲ್ಲುವದಕ್ಕೆ ಸಾಧ್ಯವೇ ಇರಲಿಲ್ಲ. ಜೆಡಿಎಸ್ ಕೊನೆಯ ಎರಡು ದಿನಗಳವರೆಗೆ ಬಿಡಿ […]

ಉಚಿತ ಯೋಜನೆ ಇದೊಂದು ಪ್ರಯೋಗವಂತೆ? ಮೇಲ್ವರ್ಗದ ಜನ ದುಡಿದೆ ಇಲ್ವವಂತೆ! ಪ್ರಣಾಳಿಕೆಗಳು ಕೋರ್ಟಲ್ಲಿ ಪ್ರಶ್ನೆ ಮಾಡುವಂತಿರಬೇಕು.

ನಾರಾಯಣ ನಾರಾಯಣ , ಏಳು ನಾರಾಯಣ ,ಏಳು ನಾರಾಯಣ ಬೆಳಗಾಯಿತು! ಇಷ್ಟೊಂದು ಅಸಹ್ಯವಾದ ಚಿಂತನೆ ಸರಿನಾ ? ೫ ಗ್ಯಾರೆಂಟಿ ಯೋಜನೆಗೆಳು ಜಾರಿ ತರುತ್ತೇವೆ ಎಂದು ಚುನಾವಣೆಗಿಂತ ಮುಂಚೆ ಕಾಂಗ್ರೇಸ್ ಪಕ್ಷ ಹೇಳಿತ್ತು. ನಮ್ಮ ರಾಜ್ಯದ ಅನೇಕ ಪ್ರಾಮಾಣಿಕ ಪತ್ರಕರ್ತರು ನೀವು ಹೇಳುತ್ತಿರುವ ಯೋಜನೆಗಳು ಜಾರಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಇಟ್ಟಾಗ . ನಮ್ಮ ರಾಜ್ಯದ ಬಜೆಟ್ ೩ಲಕ್ಷ ಕೋಟಿ, ನಿಮ್ಮ ಬಿಟ್ಟಿ ಯೋಜನೆಗಳಿಗೆ ಸುಮಾರು […]

ಕಾಂಗ್ರೇಸ್ ಜೊತೆ ಗುರುತಿಸಿಕೊಂಡಿರುವ ಲಿಂಗಾಯತರಿಗೆ ರಾಜಕೀಯ ಸ್ಥಾನಮಾನ ಅವರ ಹಕ್ಕು! ಸವದಿ ಮತ್ತು ವಿನಯ ಕುಲಕರ್ಣಿ ಅದಕ್ಕೆ ಅರ್ಹರು.

ಲಿಂಗಾಯತರು ಮತ್ತೊಮ್ಮೆ ಕಾಂಗ್ರೇಸ್ ಕಡೆಗೆ:- ರಾಜ್ಯದಲ್ಲಿ ಜನಸಂಖ್ಯೆ ಆದರದ ಮೇಲೆ ಸ್ಥಾನಮಾನಗಳು ಸಿಗುವುದು ಸತ್ಯ! ಸದ್ಯಕ್ಕೆ ೩೦% ಲಿಂಗಾಯತ ಶಾಸಕರು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ. ೨೦೨೩ರ ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್ ಜೊತೆ ನಿಂತಿದ್ದಾರೆ ಎನ್ನುವದಕ್ಕೆ ಇದೊಂದೇ ಸಾಕ್ಷಿ ಸಾಕು. ಅನೇಕ ದೊಡ್ಡ ಸಮುದಾಯಗಳು ಎರಡು ಪಕ್ಷದ ಜೊತೆ ಗುರಿತಿಸಿಕೊಂಡಿದ್ದಾರೆ ಮತ್ತು ರಾಜಕೀಯ, ಧರ್ಮ ಮತ್ತು ಜಾತಿ ಬಿಟ್ಟು ಇಲ್ಲವೇ ಇಲ್ಲ. ಮೊನ್ನೆ ಡಿಕೆ ಶಿವಕುಮಾರ […]

ಉಪಮುಖ್ಯಮಂತ್ರಿ ಪಟ್ಟ ಪುಕ್ಷಟ್ಟೆಯಾಗಿ ಕೊಟ್ಟಿದ್ದಾ? ? ಪಕ್ಷಾಂತರಿಗಳು ಸ್ವಾರ್ಥಕ್ಕಾಗಿ ಬಿಜೆಪಿಗೆ ಬಂದಿದ್ದಲ್ವಾ? ಬಿಜೆಪಿಗೆ ಬಂದ ಮೇಲೆ ಇವರಿಗೆ ಗೌರವ ಹೆಚ್ಚಾಯಿತಾ?

ಪಕ್ಷನಿಷ್ಠೆ ಮತ್ತು ಪರಿಶ್ರಮ :- ಪಕ್ಷ ಯಾಕೆ ಸವದಿಯವರಿಗೆ ಉಪಮುಖ್ಯಮಂತ್ರಿ ಕೊಟ್ಟಿತು? ಯಾಕೆ ರೇಣುಕಾಚಾರ್ಯ, ನಿರಾಣಿ, ಬೊಮ್ಮಾಯಿ, ಅಶೋಕ್ ಅವರಿಗೆ ಕೊಡಬಹುದಿತ್ತಲ್ವಾ? ಈಗಿನ ಕಾಲದಲ್ಲಿ ಒಂದು ರೂಪಾಯಿನೂ ಯಾರು ಪುಕ್ಷಟ್ಟೆಯಾಗಿ ಕೊಡುವದಿಲ್ಲ. ಅಂಥದರಲ್ಲಿ ಘನ ಸರ್ಕಾರದ ಉಪ ಮುಖ್ಯಮಂತ್ರಿ ಹುದ್ದೆ ಬೇಕಾಬಿಟ್ಟಿಯಾಗಿ ಕೊಡುವದಕ್ಕೆ ಸಾಧ್ಯನಾ? ಇಂತಹ ಸಾಮಾನ್ಯ ಜ್ಞಾನವಿಲ್ಲದೆ ಸೋತವರಿಗೆ ಉಪಮುಖ್ಯಮಂತ್ರಿ ಕೊಟ್ಟಿದ್ದು ಎಂದು ಎಲ್ಲರೂ ಪುಂಗಿದ್ದೆ ಪುಂಗಿದ್ದು. ಸತತವಾಗಿ ಮೂರೂ ಬಾರಿ ೨೫ ಸಾವಿರ ಮತಗಳಿಂದ […]

ಇಂಡಿಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಾಮರ್ಥ್ಯ ಇರುವುದು ಕಾರ್ಯಕರ್ತರಿಗೆ ಮಾತ್ರ!

ಇಂದಿನ ಶಾಸಕರ ಕಾರ್ಯವೈಖರಿ ಹೇಗೆ ಇದೆ ಎಂದು ಜನರಿಗೆ ಚೆನ್ನಾಗಿ ತಿಳಿದಿದೆ. ೨೦೦೮ರಲ್ಲಿ ಬಿಜೆಪಿ ಕಾಂಗ್ರೇಸ್ ಪಕ್ಷವನ್ನು ಸೋಲಿಸಿ ಭರ್ಜರಿ ಜಯಗಳಿಸಿತ್ತು. ಆದರೆ ಗೆಲುವಿನ ಅಂತರ ತುಂಬಾ ಕಡಿಮೆ ಇದ್ದ ಕಾರಣ ಸೋಲೇ ಗೆಲುವಿನ ಸೋಪಾನ ಎನ್ನುವ ಹಾಗೆ ಮುಂದೆ ಗೆಲ್ಲುವ ವಾಸನೆ ಕಾಂಗ್ರೇಸ್ ಪಕ್ಷಕ್ಕೆ ಅಂದೇ ಬಡಿದಿತ್ತು. ೨೦೦೮ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅನೇಕರು ದುಡಿದಿದ್ದರು. ಅಂದಿನ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಬಿ ಜಿ […]

ಸಫಾರಿ ತೊಟ್ಟು ರಾಜಕೀಯ ಮಾಡಿದ ಧೀಮಂತ ನಾಯಕ.

ಶುಭ್ರ ಸಫಾರಿ ಇನ್ನೂ ಹೊಳೆಯುತ್ತಿದೆ, ಸಫಾರಿ ಜನಪ್ರಿಯತೆ ಕುಂದಿಲ್ಲ, ಸಫಾರಿ ಸೇವೆ ಪಕ್ಷಕ್ಕೆ ಬೇಕಿದೆ. ಅದಕ್ಕೆಂದೇ ನನಗೆ ಇನ್ಮುಂದೆ ರಾಜನಾಗುವ ಬಯಕೆ ಇಲ್ಲ , ಆದರೆ ಪಕ್ಷ ಮತ್ತೊಮ್ಮೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಬೇಕು ಅದಕ್ಕಾಗಿ ನನ್ನ ಹೋರಾಟ! ವಿಧಾನಸಭೆಯಲ್ಲಿ ತಮ್ಮ ಕೊನೆಯ ಮಾತು ಹೇಳುವಾಗ ಪಕ್ಷಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಹೇಳುತ್ತಾ. ನಮ್ಮ ಶಾಸಕರು ಆತ್ಮವಿಶ್ವಾಸದಿಂದ ಮುನ್ನುಗ್ಗಿ , ಮತ್ತೆ ಸರ್ಕಾರ ಮಾಡುವರು ನಾವೇ […]

ಹಗುರವಾಗಿ ಹೇಳಿಕೆ ನೀಡುವವರ ಮಧ್ಯೆ ವಿನಮ್ರವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ವಿಜಯೇಂದ್ರ .

ರಾಜಕೀಯದಲ್ಲಿ ನಾಯಕರೆನಿಸಿಕೊಂಡವರು ಒಂದು ಹೇಳಿಕೆ ಕೊಟ್ಟರೆ ಅದಕ್ಕೊಂದು ಘನತೆ ಮತ್ತು ಗೌರವ ಇರಬೇಕು. ಹೇಳಿಕೆ ಒರೆಗೆ ಹಚ್ಚಿ ನೋಡಿದಾಗ ಅದು ಸತ್ಯವೆನಿಸಬೇಕು. ರಾಜ್ಯದ ರಾಜಕಾರಣದಲ್ಲಿ ಸಿದ್ದಾಂತದ ರಾಜಕಾರಣ ಮಾಡಿದವರು ಅನೇಕರು. ಅದು ಎಡಪಂಥಿ ಇರಲಿ ಅಥವಾ ಬಲಪಂಥಿ ಇರಲಿ. ತಾವು ಅಂಟಿಕೊಂಡ ಪಥಕ್ಕೆ ಅಧಿಕಾರಕ್ಕಾಗಿ ತಮ್ಮ ಸಿದ್ದಾಂತ ಬದಲಿಸದೆ ರಾಜಕಾರಣದಲ್ಲಿ ಅನೇಕ ಹುದ್ದೆಯನ್ನು ಪಡೆದು ಸೇವೆ ಮಾಡಿದ್ದು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಲೋಕಸಭೆಯಲ್ಲಿ ತಮ್ಮ ಪಕ್ಷಕ್ಕೆ ಜನರು […]

ಸಿದ್ದೇಶ್ವರ ಶ್ರೀಗಳ ಜೀವನ ಸರಳವಾಗಿದ್ದು, ಕಠೋರ ತ್ಯಾಗದಿಂದ!

By Bhimashankar Teli ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಎಲ್ಲ ಮಹನೀಯರು, ಸಂತರು ಮತ್ತು ಸಾಮಾನ್ಯರು ಭೇಟಿ ಕೊಟ್ಟು ಶ್ರೀಗಳ ಗುರುಗಳಾದ ಗುರುದೇವರಾದ ಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆಗೆ ಪೂಜೆ ಮಾಡಿ ನಮಸ್ಕರಿಸುತ್ತಾರೆ. ಶ್ರೀಗಳು ದೇಹದ ಆಶಯಗಳು ಬಗ್ಗೆ ತಮ್ಮದೇ ವಿಚಾರಗಳು ಹೇಳಿ, ತಮ್ಮನ್ನು ತಾವು ಮತ್ತೊಂದು ಗದ್ದುಗೆ ಆಗುವದಕ್ಕೆ ಆಸ್ಪದ ಕೊಡದೆ ಇರುವ ಕಾರಣ ನಮಗೆ ಇವತ್ತು ತಿಳಿಯುತ್ತಿದೆ. ತಮ್ಮನ್ನು ನೋಡಬೇಕಾದರೆ ನಮ್ಮ ಗುರುಗಳಾದ ಗುರುದೇವರಲ್ಲಿ ಕಾಣಿ! ಅದರ ಜೊತೆ […]