Tag: janaravaani

ರಾಜಕೀಯ ಮತ್ತು ಪ್ರಜಾಕೀಯ ಮಧ್ಯೆ ನಡೆಯುತ್ತಿದೆ ಚಿಂತನೆಯ ಯುದ್ಧ! ನನ್ನ ಪಾತ್ರವೇನು?

By Bhimashankar Teli ಪ್ರಜಾಪ್ರಭುತ್ವ, ಸಂವಿಧಾನ, ಹೋರಾಟದ ಕಿಚ್ಚು ,ಭಾಷೆಯ ಹೇರಿಕೆ, ಪ್ರಾದೇಶಿಕ ಭಾಷೆಯ ಕಿಚ್ಚು , ಬಲ ಮತ್ತು ಎಡ ಪಂಥಿ, ಜಿಹಾದ್, ಹಿಂದುತ್ವ, ದೇಶಭಕ್ತಿ, ರಾಷ್ಟ್ರೀಯವಾದಿ, ಕರಿ, ಬಿಳಿ ಹೀಗೆ ಅನೇಕ ಹಲವಾರು ವಿಷಯಗಳು ಜಗತ್ತಿನಲ್ಲಿ ಚಾಲ್ತಿಯಲ್ಲಿವೆ. ಯಾವದೇ ದೇಶದ ಸುಭದ್ರತೆ, ಶ್ರೀಮಂತಿಕೆ ಮತ್ತು ಜನರ ಜೀವನಮಟ್ಟ ಆಳುವ ನಾಯಕ ಮತ್ತು ಸರ್ಕಾರದ ಮೇಲೆ ಅವಲಂಬಿತವಾಗಿದೆ. ನಮಗೆ ಸ್ವಾತಂತ್ರ ಕೊಟ್ಟು ಹೋಗುವಕ್ಕಿಂತ ಮುಂಚೆ ಬ್ರಿಟಿಷರು […]

ನಟ ರಾಕ್ಷಸ ಡಾಲಿ ಚಿತ್ರ ಮೇಲೆ ಮಾತ್ರ ರೌಡಿಗಳ ಚಿತ್ರ , ಒಳಗೆ ಪಕ್ಕಾ ರಾಜಕೀಯ ಚಿತ್ರ . ಹೆಡ್ ಬುಷ್ ಹೇಗಿದೆ?

ಬೆಂಗಳೂರಿನ ಕರಗ , ತಿಗಳರ ಪೇಟೆಯ ಹುಡುಗ ಪೈಲ್ವಾನ್ ಜಯರಾಜ್, ಸುಮಾರು ೭ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ , ಅವರ ಅಳಿಯ ನಟರಾಜನ್ ಅವರ ಇಂದಿರಾ ಬ್ರಿಗೇಡ್ ಕಟ್ಟಿದ ರೀತಿ. ಇಂದಿರಾ ಬ್ರಿಗೇಡ್ ಯಾಕೆ ಬೇಕು? ಹಿಂದೊತ್ತು ಕಾಲವಿತ್ತು ಇಂದಿರಾ ಎಂದರೆ ಇಂಡಿಯಾ ಇಂಡಿಯಾ ಎಂದರೆ ಇಂದಿರಾ! ಅರಸ್ ಅವರ ತತ್ವ ಸಿದ್ದಾಂತಗಳೇನು? ಇದು ಇತಿಹಾಸ ಆದರೆ, ಚಿತ್ರದಲ್ಲಿ ಜಯರಾಜ್ ಪಾತ್ರ ಮಾಡಿದ ಡಾಲಿ […]

ಇಂಡಿಯಲ್ಲಿ ಪಕ್ಷದ ಸಂಘಟನೆ ಜೋರಾಗಿದೆ.. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುತ್ತಾ ಮುನ್ನುಗ್ಗುತ್ತಿರುವ ದಯಾಸಾಗರ ಪಾಟೀಲ್ರು .

೩೦ ವರ್ಷಗಳ ಚುನಾವಣೆ ಇತಿಹಾಸ ತಗೆದು ನೋಡಿದರೆ, ಇಂಡಿಯಲ್ಲಿ ಎಲ್ಲ ಅಭ್ಯರ್ಥಿಗಳು ಚುನಾವಣೆ ಬಂದಾಗ ಬಂದು, ಸೋತು ಹೋದರೇ ಮತ್ತೆ ಬರುವುದು ಚುನಾವಣೆಗೆ ಟಿಕೆಟ್ ಸಿಕ್ಕರೆ ಮಾತ್ರ! ಹಿಂದೆ ವಿಠ್ಠಲ್ ಕಟಕದೊಂಡ ಬಳ್ಳೊಳ್ಳಿ ಮಾತ್ರಕ್ಷೇತ್ರವಿದ್ದಾಗ ಅವರಿಗೆ ಚುನಾವಣೆಯಲ್ಲಿ ೨೦೦ ಮತಗಳು ಬಂದರೂ ಕ್ಷೇತ್ರದ ಪ್ರವಾಸ ಮಾತ್ರ ನಿರಂತರ! ಆದರೆ ಬೇರೆ ಅಭ್ಯರ್ಥಿಗಳನ್ನು ನೋಡಿದರೆ, ಸೋತು ಹೋದ ನಂತರ ಮತ್ತೆ ಮತದಾರರನ್ನು ಬೇಟಿಯಾಗುವದನ್ನೇ ಮರೆಯುತ್ತಿದ್ದರು. ಆದರೆ ೨೦೧೮ರಲ್ಲಿ ಬಿಜೆಪಿ […]

೨೦೧೪ರಲ್ಲಿ ಎದ್ದಿದ್ದ ಸುನಾಮಿ ಇನ್ನೂ ಇದೆಯಾ? ಕಾರ್ಯಕರ್ತರಲ್ಲಿ ಆದ ಬದಲಾವಣೆಗಳು ಏನು? ಬಿಜೆಪಿ ಹೇಗೆ ಎದುರಿಸುತ್ತೆ?

ಯುವಕರ ಉತ್ಸಾಹ:- ಯಾವದೇ ಚುನಾವಣೆ ನಡೆದರೂ ಊರಿಗೆ ಹೋಗಿ ಮತ ಹಾಕುವ ನಾನು, ೨೦೧೪ರಲ್ಲಿ ಬೆಂಗಳೂರಿನಿಂದ ಇಂಡಿಯ ಸ್ಟೇಷನ್ ವರೆಗೆ ಹೋಗಿ , ಅಲ್ಲಿಂದ ಊರಿಗೆ ಹೋಗಿ ಮತ ಹಾಕುವದಕ್ಕಾಗಿ ಟ್ರೈನ್ ಟಿಕೆಟ್ ಬುಕ್ ಮಾಡಿದ್ದೆ. ಸ್ಟೇಷನ್ ಹತ್ತಿರ ಹೋಗಿ ನೋಡಿದರೆ ಯುವಕರ ದಂಡು! ಇಷ್ಟೊಂದು ಜನ ಯಾಕೆ ಎಂದು ಸಮೀಪ ಹೋಗಿ ನೋಡಿದರೆ, ಬೋಲೋ ಭಾರತ ಮಾತಾಕಿ ಜೈ! ಜೈ ನರೇಂದ್ರ ಮೋದಿಜಿ, ಜೈ ಯಡಿಯೂರಪ್ಪ […]

ಸುನಿಲ್ ಶೆಟ್ಟಿ ಒಬ್ಬ ನಟರು ಹೌದು, ವ್ಯಾಪಾರಿಯು ಹೌದು! ಅವರ ಯಶಸ್ವಿನ ಗುಟ್ಟುಗಳು..

ಬೇಗನೆ ಪ್ರಾರಂಭಿಸಿ – ನಾನು ಸಾಮಾನ್ಯವಾಗಿ ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತೇನೆ. ನಾನು ನನ್ನ ಬೆಳಿಗ್ಗೆ ನನ್ನ ಆತ್ಮಕ್ಕೆ ಒಳ್ಳೆಯದನ್ನು ಮಾಡುತ್ತೇನೆ – ಯೋಗ, ಅಮ್ಮನೊಂದಿಗೆ ಚಾಯ್, ಕುಟುಂಬದೊಂದಿಗೆ ಸಮಯ, ಮತ್ತು ನನ್ನ ನಾಯಿಗಳು! ಮನೆಯಿಂದ ಹೊರಡುವ ಸಮಯ ಬರುವವರೆಗೆ ನಾನು ಗ್ಯಾಜೆಟ್‌ಗಳು ಅಥವಾ ಪರದೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ. ಇದು ನನಗೆ ಏಕೆ ಕೆಲಸ ಮಾಡುತ್ತದೆ? ಸರಳ. ಬೆಳಿಗ್ಗೆ 8 ಗಂಟೆಗೆ, ನಾನು ಈಗಾಗಲೇ ದಿನವನ್ನು ಗೆದ್ದಿದ್ದೇನೆ […]

ಯಾರೂ ನಿರೀಕ್ಷೆ ಮಾಡದ ಜವಾಬ್ದಾರಿ, ವರಿಷ್ಠರ ನಿರ್ಧಾರ ಯಡಿಯೂರಪ್ಪನವರಿಗೆ ಮತ್ತು ಕಾರ್ಯಕರ್ತರಿಗೆ ಭರಪೂರ ಹುಮ್ಮಸ್ಸು ತುಂಬಿದೆ!

ವಯಸ್ಸಿನ ಮಿತಿ ಬಿಎಸ್ವೈಗೆ ಇಲ್ಲ! ಕೇಂದ್ರ ಸಂಸದೀಯ ಮಂಡಳಿ ಉನ್ನತ ಮಟ್ಟದ ಸಮಿತಿ. ಅದರಲ್ಲೂ ಆಳುವ ಪಕ್ಷದ ಸಂಸದೀಯ ಮಂಡಳಿಗೆ ಇನ್ನೂ ಮಹತ್ವ ಹೆಚ್ಚು! ಪಕ್ಷದ ಎಲ್ಲ ದೊಡ್ಡ ದೊಡ್ಡ ನಿರ್ಧಾರಗಳು ಇದೆ ಮಂಡಳಿ ನಿರ್ಧಾರ ಮಾಡುತ್ತೆ. ಅಂತಹ ಒಂದು ಮಂಡಳಿಯಲ್ಲಿ ಸ್ಥಾನ ಪಡೆಯೋದು ಎಲ್ಲರಿಗೂ ಅಸಾಧ್ಯ! ಇತಿಹಾಸ ತಿರುವಿ ಹಾಕಿ ನೋಡಿದರೆ ಪಕ್ಷದ ಕಟ್ಟಾಳು, ನಿಷ್ಠೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಸ್ಥಾನ ಸಿಕ್ಕಿದೆ. ಕರ್ನಾಟಕದ ಬಿಜೆಪಿ ಪಕ್ಷದಿಂದ […]

ಉತ್ಸವ ಹುಟ್ಟಿದ್ದು ಪಕ್ಷದಲ್ಲಿ ನಾನೆಷ್ಟು ಶಕ್ತಿಶಾಲಿ? ಸಾಕ್ಸಿಯಾಗಿದ್ದು ಒಗ್ಗಟ್ಟಿನ ಮಂತ್ರಕ್ಕೆ! ಚುನಾವಣೆಗೆ ದಿಕ್ಸೂಚಿನಾ?

By Bhimashankar Teli ಜನಪ್ರಿಯ ನಾಯಕರು:- ರಾಜ್ಯದಲ್ಲಿ ದೇವೇಗೌಡರು, ಯಡಿಯೂರಪ್ಪನವರು ಮತ್ತು ಸಿದ್ದರಾಮಯ್ಯನವರು ಜನಪ್ರಿಯ ನಾಯಕರು. ಈಗಿನ ಎಲ್ಲ ರಾಜಕಾರಣಿಗಳು , ಎಲ್ಲ ಪಕ್ಷದ ಕಾರ್ಯಕರ್ತರು ಇವರಿಗೆಲ್ಲ ಮರ್ಯಾದೆ ಕೊಡುವುದು ನಾವು ಕಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಇವರೆಲ್ಲ ಅಧಿಕಾರದಲ್ಲಿ ಇದ್ದಾಗ ಕೆಲವೊಂದು ಒಳ್ಳೆಯ ಕೆಲಸಗಳು ರಾಜ್ಯಕ್ಕೆ ಆಗಿವೆ. ಇವರು ಬಡವರ, ದೀನದಲಿತರ ಏಳಿಗೆಗಾಗಿ ಒಂದಿಷ್ಟು ಶ್ರಮವೂ ಹಾಕಿದ್ದಾರೆ ಮತ್ತು ದೇಶದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾದಾಗ ತಲೆ […]

ನಮ್ಮ ಕಡತಗಳು ಯಾಕೆ ಮಾತೃಭಾಷೆಯಲ್ಲಿ ಇರಬೇಕು, ಯಾಕೆ ನಾವು ಭಾಷೆಗಾಗಿ ಹೋರಾಡಬೇಕು?

By Bhimashankar Teli ನಮ್ಮ ದೇಶದಲ್ಲಿ ಭಾಷೆಯ ಸಮಸ್ಯೆ ಎಂದಿಗಿಂತಲೂ ಇಂದು ಸ್ವಲ್ಪ ಜಾಸ್ತಿನೇ ಇದೆಯಾ? ಇದು ನಿಜವಾಗಿ ಜನರ ಸಮಸ್ಯೆನಾ ಅಥವಾ ರಾಜಕೀಯ/ನಾಯಕರ/ಪುಡಾರಿಗಳ ಒಳಆಟವಾ? ಇದಕ್ಕೆ ನೇರವಾಗಿ ಉತ್ತರ ಹೇಳದೆ ಹೋದರು ನನ್ನ ಅಭಿಪ್ರಾಯ ಖಂಡಿತ ವ್ಯಕ್ತಪಡಿಸುತ್ತೇನೆ. ಕಾರಣ ನನಗೆ ನನ್ನ ಮಾತೃಭಾಷೆ ಬಹಳ ಮುಖ್ಯ ಮತ್ತು ಬೇರೆ ಭಾಷೆಗಳಿಗೆ ಗೌರವ ಕೊಡುವ ಜಾಯಮಾನ ನನ್ನದು. ನಾಯಕರಿಗೂ ತಮ್ಮ ಭಾಷೆ ಮುಖ್ಯ ಅಂತಾನೆ ಹೋರಾಟಕ್ಕೆ ದುಮಿಕಿರುತ್ತಾರೆ. […]

ರಾಷ್ಟ್ರೀಯ ಸ್ವಯಂ ಸೇವಕ ಸಂಘ. ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಶಾಲೆ!

ದೇಶದ ಸಂಸ್ಕೃತಿ ಬಗ್ಗೆ ತಿಳಿಸುವ ಏಕೈಕ ಸಂಘ! ಇವರೆಲ್ಲ ಶಿಸ್ತಿನ ಸೇವಕರು. ಸಂಘದ ವಿಸ್ತಾರ ಮತ್ತು ಅದರ ಕೆಲಸ ಊಹೆಗೂ ನಿಲುಕಲಾರದು. ನಾನು ಬರೆದದ್ದು ಅತಿ ಸ್ವಲ್ಪ. ಮತ್ತೊಮ್ಮೆ ಇನ್ನೊಂದು ಸರಣಿ ಮೂಲಕ ಬರುತ್ತೇನೆ. ಸ್ವಾಮಿ ವಿವೇಕಾನಂದರು ೧೮೮೩ರಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಅಮೇರಿಕಾದ ಅಣ್ಣ ತಮ್ಮಂದಿಯರೇ, ಅಕ್ಕ ತಂಗಿಯರೇ ಎಂದು ಹೇಳಿದ ಮಾತುಗಳೇ ಹೆಚ್ಚಿನ ಜನರಿಗೆ ನೆನೆಪಿದೆ ಆದರೆ ಅಂದು ನಿಜವಾಗಿ ಏನೆಲ್ಲ ನಡೆಯಿತು ಎಂದು ಸಂಪೂರ್ಣ […]

ದರ್ಶನ, ಸುದೀಪ್ , ಯಶ್ ಇದರಲ್ಲಿ ಯಾರು ಗ್ರೇಟ್? ಯಾರು ಬಾಸ್ ?

ಒಬ್ಬರು ನಾ ಬಂದ್ರೆ ನಂದೇ ಹವಾ, ಇನ್ನೊಬ್ಬರು ಇದು ಸ್ವಂತ ಬ್ರಾಂಡ್ ಕಣೋ ಹೀಗೆ ಕನ್ನಡಿಗರಿಂದ ಬೆಳೆದ ನಾಯಕರೆಲ್ಲರೂ ಕೌಂಟರ್ ಡೈಲಾಗ್ ಹೊಡೆಯುತ್ತ ಅಭಿಮಾನಿಗಳನ್ನು ರಂಜಿಸುತ್ತಾ ದುಡ್ಡನ್ನು ಮಾಡುವುದು ನಾವೆಲ್ಲಾ ನೋಡಿದ್ದೇವೆ. ದುಡ್ಡು ಮಾಡುತ್ತಾ ಅನೇಕ ಸಂದೇಶಗಳನ್ನು , ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅಭಿಮಾನಿಗಳ ಋಣವನ್ನು ತೀರಿಸುವ ಸಣ್ಣ ಪ್ರಯತ್ನ ನಿರಂತರವಾಗಿ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಇವರೆಲ್ಲ ದೇವರುಗಳಲ್ಲ. ಆದರೆ ಇವರ ಬಗ್ಗೆ ಒಂದು ಹೆಮ್ಮಯ […]