Tag: janaravaani

ಹಿಜಾಬ್ ಬಗ್ಗೆ ಕೊಟ್ಟ ಆದೇಶ ಮತ್ತು ಯಾಕೆ ಹೈ ಕೋರ್ಟ್ ಮಧ್ಯ ಪ್ರವೇಶ ಮಾಡಿತು?

ಕೋರ್ಟ್ ಆದೇಶ ಸಂತೋಷ ಪಡುವ ವಿಚಾರವಲ್ಲ ಮತ್ತು ದುಃಖ ಪಡುವ ವಿಚಾರ ಅಲ್ಲವೇ ಅಲ್ಲ. ಶಾಲೆಗಳಲ್ಲಿ ಎಲ್ಲರೂ ಒಂದೇ ಭಾವನೆ ಇರಲಿ ಎಂದು ಕೊಟ್ಟ ಆದೇಶ. ನೀವು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೂಲಭೂತ ಹಕ್ಕನ್ನು ಪ್ರದರ್ಶನ ಮಾಡಬಹದು. ನಮ್ಮೂರಲ್ಲಿ ಒಬ್ಬ ಸಾವಕಾರ ಇದ್ದ ಅವನಿಗೆ ೨೫ ಎಕರೆ ಜಮೀನಿತ್ತು. ಅವನು ಅದನ್ನು ಒಬ್ಬ ಆಳಿನ ಮೂಲಕ ಉತ್ತಿ ಬಿತ್ತಿಸುತಿದ್ದ. 10 ವರ್ಷಗಳ ಹಿಂದಿನ ಕರಾರಿನ […]

ಉಕ್ರೇನ್‌ನ ರಷ್ಯಾದ ಆಕ್ರಮಣವು ಅಮೆರಿಕಾದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರಬಹುದು.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಮಾನವನ ಮೂಲಭೂತ ಹಕ್ಕನ್ನೇ ಕಸಿದಿದೆ ಮತ್ತು ನಮ್ಮ ಆರ್ಥಿಕತೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ರಷ್ಯಾದ ಆಕ್ರಮಣ ಮತ್ತು ಜಾಗತಿಕ ಆರ್ಥಿಕತೆಯ ನಡುವಿನ ಪ್ರಮುಖ ಸಂಪರ್ಕವೆಂದರೆ ತೈಲ, ನೈಸರ್ಗಿಕ ಅನಿಲ ಮತ್ತು ಇತರ ಸರಕು ಮತ್ತು ಕೈಗಾರಿಕಾ ಬೆಲೆಗಳು. ಇದು ರಷ್ಯಾ ಮತ್ತು ಉಕ್ರೇನ್ ಪ್ರಪಂಚಕ್ಕೆ ರಫ್ತು ಮಾಡುವ ಬಹುಪಾಲು ಭಾಗವಾಗಿದೆ. ಈ ವರ್ಷದ ಆರಂಭದಲ್ಲಿ ಉಕ್ರೇನ್‌ನೊಂದಿಗಿನ ತನ್ನ ಗಡಿಯಲ್ಲಿ ರಷ್ಯಾ […]

ಕಾಂಗ್ರೇಸ್ಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ.. ರಾಜ್ಯದ ನಾಯಕರನ್ನು ಭೇಟಿ ಮಾಡಿದ ರಾಹುಲ್!

ಜಗಮೋಹನ್ ರೆಡ್ಡಿ ಕಾಂಗ್ರೇಸ್ನಿಂದ ದೂರವಾಗಿ ಸ್ವಂತ ಪಕ್ಷ ಕಟ್ಟಿ ಆಂಧ್ರದ ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಮಹಾರಾಷ್ಟ್ರದ ಶರದ್ ಪವಾರ ಕಾಂಗ್ರೆಸ್ನಿಂದ ಹೊರಹೋಗಿ ರಾಷ್ಟೀಯ ಕಾಂಗ್ರೇಸ್ ಪಕ್ಷ ಸ್ಥಾಪನೆ ಮಾಡಿದ್ದು ಕಂಡಿದ್ದೇವೆ. ಮಧ್ಯಪ್ರೆದೇಶದಲ್ಲಿ ಸಿಂಧಿಯಾ,ಸಂಗ್ಮಾ, ಕೃಷ್ಣಾ ಕರ್ನಾಟಕದಲ್ಲಿ ಹೀಗೆ ಅನೇಕ ಬಲಾಢ್ಯ ನಾಯಕರು ಕಾಂಗ್ರೆಸ್ನಿಂದ ವಿಮುಖರಾಗಿದ್ದು ಕಾಂಗ್ರೇಸ್ ಹೈಕಮಾಂಡ್ ನಡವಳಿಕೆ. ೧೯೪೭ ಸ್ವತಂತ್ರ ಸಿಕ್ಕಿದ ಮೇಲೆ ಕಾಂಗ್ರೇಸ್ ರಾಜಕೀಯ ಪಕ್ಷವಾಗಿ ಉಪಯೋಗಮಾಡಬೇಡಿ ಎಂದು ಹೇಳಿದರೂ ಅದನ್ನೇ ರಾಜಕೀಯ ಪಕ್ಷವಾಗಿ ಮಾಡಿಕೊಂಡು […]

ಗಾಣಿಗ ಅಭಿವೃದ್ಧಿ ನಿಗಮ ಮುಖ್ಯಮಂತ್ರಿ ಭೇಟಿ ಆದ ಮಾತ್ರಕ್ಕೆ ಆಗುವದಿಲ್ಲ. ಸಮುದಾಯ ಒಗ್ಗಟ್ಟಾದಾಗ ಮಾತ್ರ ಸರ್ಕಾರಕ್ಕೆ ಕಿವಿ ಕೇಳಿಸುತ್ತೆ!

ಸುಮಾರು ವರ್ಷಗಳ ಗಾಣಿಗರ ಕೂಗು ನಮಗೊಂದು ಅಭಿವೃದ್ಧಿ ನಿಗಮ ಮಾಡಿ. ಗಾಣಿಗ ಸಮುದಾಯದ ಅನೇಕ ಸ್ವಾಮೀಜಿಗಳು ಅದರಲ್ಲಿ ವನಶ್ರೀ ಸಂಸ್ಥಾನ ಮಠದ ಜಯದೇವ ಸ್ವಾಮಿಗಳು, ಇಂದಿನ ಜಯಬಸವ ಸ್ವಾಮೀಜಿಗಳು, ಕಲ್ಲಿನಾಥ್ ಸ್ವಾಮಿಗಳು ಅವರ ಅವಿರತ ಪ್ರಯತ್ನ ನಿರಂತರವಾಗಿ ಸಾಗಿದೆ. ಇದರ ಜೊತೆ ಸಮುದಾಯದ ಮಹನೀಯರು , ಸಾಮಾನ್ಯ ಜನರು ಯಡಿಯೂರಪ್ಪನವರ ಸರ್ಕಾರ ಬಂದಾಗ ಖಂಡಿತ ಆಗುತ್ತೆ ಎಂಬ ಕನಸು ಕಂಡಿದ್ದರು. ಕಷ್ಟಪಟ್ಟು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಮಗೊಂದು ನಿಗಮ […]

ಕೇವಲ ೫ ಸೆಕೆಂಡ್ಸ್ನಲ್ಲಿ 0-60 KMPH ಚಲಿಸುವ XUV 700 !! ಬುಕ್ ಮಾಡಿ, ಸಂತೋಷ್ ಆಟೋವಿಂಗ್ಸ್ ವಿಜಯಪುರ.

ಸುರಕ್ಷತೆಯಲ್ಲಿ ೫ ಸ್ಟಾರ್ ರೇಟಿಂಗ್ ಪಡೆದು ಮಾರಾಟಕ್ಕೆ ಬಿಡುಗಡೆ ಮಾಡುತ್ತಿರುವ ಮಹಿಂದ್ರಾ ಯಾವಾಗಲು ಗ್ರಾಹಕರ ಸುರಕ್ಷತೆಗೆ ಅತಿ ಮಹತ್ವ ಕೊಟ್ಟಿದೆ. ಕೇಂದ್ರ ಸರ್ಕಾರ ಸುರಕ್ಷತೆಗೆ ಮಹತ್ವ ಕೊಟ್ಟ ಮೇಲೆ ಎಲ್ಲ ವಾಹನ ತಯಾರಕರು ಸುರಕ್ಷೆ ಕಡೆಗೆ ತಮ್ಮ ಹೆಜ್ಜೆಯನ್ನು ಇಟ್ಟಿದ್ದಾರೆ. ಸುರಕ್ಷತೆ ಕೊಡುವದಲ್ಲದೆ ಬೆಲೆ ಗ್ರಾಹಕರಿಗೆ ಕೈಗೆಟಕುವ ದರದಲ್ಲೇ ಇದೆ. XUV ೩೦೦, XUV ೫೦೦, ಥಾರ್ ಹೀಗೆ ಅನೇಕ ಹೊಸ ಹೊಸ ಮಾದರಿಗಳನ್ನು ಪರಿಚಯಿಸಿ ಗೆದ್ದ […]

ಭಾರತ ದೇಶವೇ ನಮ್ಮ ಭೂಮಿ ಎಂದು ಆಯ್ಕೆ ಮಾಡಿಕೊಂಡಾದ ಮೇಲೆ ಹಿಜಾಬಿಗೆ ಯಾಕೆ ಜಿದ್ದು(ಶಾಲೆಯಲ್ಲಿ ಮಾತ್ರ ಇಲ್ಲ) ? -ಸುಬ್ರಮಣ್ಯ ಸ್ವಾಮಿ

ಭಾರತ ಎಲ್ಲ ಧರ್ಮಗಳನ್ನು ಗೌರವಿಸುವ ದೇಶ ಎಂದರೆ ಜಾತ್ಯಾತೀತಿ ರಾಷ್ಟ್ರ. ಜಗತ್ತಿನ ಕೆಲವೇ ಕೆಲವು ದೇಶಗಳು ಮಾತ್ರ ಜಾತ್ಯತೀತವಾಗಿ ಗುರುತಿಸಿಕೊಂಡಿವೆ. ಭಾರತ ದೇಶ ಧರ್ಮದ ಆಧಾರದ ಮೇಲೆ ಅಖಂಡ ಭಾರತ ಹೋಳು ಮಾಡಿ ಭಾರತ ಮತ್ತು ಪಾಕಿಸ್ತಾನ ಎಂದಾದ ಮೇಲೆ ಭಾರತ ಹಿಂದೂ ರಾಷ್ಟ್ರ , ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾದವು. ದೇಶ ವಿಭಜನೆ ಆದ ಮೇಲೆ ಇಲ್ಲಿನ ಇಸ್ಲಾಮೀಯರು ಪಾಕಿಸ್ತಾನಕ್ಕೆ ಹೋಗಬೇಕಿತ್ತು ಆದರೆ ನಾವು ಇಲ್ಲೇ ಇರುತ್ತೇವೆ […]

ರಷ್ಯಾದ ಯುದ್ಧದ ಬೆದರಿಕೆಯ ವಿರುದ್ಧ ಏಕತೆಯನ್ನು ತೋರಿಸಲು ಸಾವಿರಾರು ಜನರು ಕೈವ್‌ನಲ್ಲಿ ಮೆರವಣಿಗೆ.

ಧ್ವಜಗಳನ್ನು ಬೀಸುತ್ತಾ ಮತ್ತು ರಾಷ್ಟ್ರಗೀತೆಯನ್ನು ಹಾಡುತ್ತಾ, ಸಾವಿರಾರು ಉಕ್ರೇನಿಯನ್ನರು ಚಳಿಗಾಲದ ಶೀತವನ್ನು ಧೈರ್ಯದಿಂದ ರಾಜಧಾನಿ ಕೈವ್‌ನಾದ್ಯಂತ ಮೆರವಣಿಗೆ ಮಾಡಲು ಭಯಭೀತರಾದ ರಷ್ಯಾದ ಆಕ್ರಮಣದ ಮುಖದಲ್ಲಿ ಏಕತೆಯನ್ನು ತೋರಿಸಿದರು. “ಪ್ಯಾನಿಕ್ ನಿಷ್ಪ್ರಯೋಜಕವಾಗಿದೆ. ನಾವು ಒಗ್ಗೂಡಬೇಕು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು ”ಎಂದು ವಿದ್ಯಾರ್ಥಿನಿ ಮಾರಿಯಾ ಶೆರ್ಬೆಂಕೊ ಶನಿವಾರ ಹೇಳಿದರು, ಹಿಂದಿನ ದಿನದಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಧ್ವನಿಯನ್ನು ವ್ಯಕ್ತಪಡಿಸಿದಂತೆಯೇ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರು. “ನಾನು ಶಾಂತವಾಗಿರುತ್ತೇನೆ. […]

ಕೃತಕ ಬುದ್ಧಿವಂತಿಕೆ(Artificial Intelligence) ಜಗತ್ತಿನ ವೇಗವನ್ನು ಬದಲಾಯಿಸಬಲ್ಲದು. ..

ಬುದ್ಧಿವಂತ ಜೀವಿಗಳೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಡಿಜಿಟಲ್ ಕಂಪ್ಯೂಟರ್ ಅಥವಾ ಕಂಪ್ಯೂಟರ್-ನಿಯಂತ್ರಿತ ರೋಬೋಟ್‌ನ ಸಾಮರ್ಥ್ಯ. ಮಾನವರ ವಿಶಿಷ್ಟವಾದ ಬೌದ್ಧಿಕ ಪ್ರಕ್ರಿಯೆಗಳನ್ನು ಹೊಂದಿರುವ ಅಭಿವೃದ್ಧಿಶೀಲ ವ್ಯವಸ್ಥೆಗಳ ಯೋಜನೆಗೆ ಈ ಪದವನ್ನು ಆಗಾಗ್ಗೆ ಅನ್ವಯಿಸಲಾಗುತ್ತದೆ, ಉದಾಹರಣೆಗೆ ತಾರ್ಕಿಕ ಸಾಮರ್ಥ್ಯ, ಅರ್ಥವನ್ನು ಕಂಡುಹಿಡಿಯುವುದು, ಸಾಮಾನ್ಯೀಕರಿಸುವುದು ಅಥವಾ ಹಿಂದಿನ ಅನುಭವದಿಂದ ಕಲಿಯುವ ಸಾಮರ್ಥ್ಯ. 1940 ರ ದಶಕದಲ್ಲಿ ಡಿಜಿಟಲ್ ಕಂಪ್ಯೂಟರ್‌ನ ಅಭಿವೃದ್ಧಿಯ ನಂತರ, ಕಂಪ್ಯೂಟರ್‌ಗಳು ಅತ್ಯಂತ ಸಂಕೀರ್ಣವಾದ ಕಾರ್ಯಗಳನ್ನು-ಉದಾಹರಣೆಗೆ, ಗಣಿತದ ಪ್ರಮೇಯಗಳಿಗೆ […]

ವಿಜಯಪುರದಲ್ಲಿ ಹೈ ಕ್ಲಾಸ್ ಉದಯಶ್ರೀ ಸ್ಪೋರ್ಟ್ಸ್ ಅಕಾಡೆಮಿ ಪ್ರಾರಂಭ!

ಸ್ಪೋರ್ಟ್ಸ್ ಅಕಾಡೆಮಿ, ಡಾಮಿನೊಸ್ , ಪಿಜ್ಜಾ ಮತ್ತು ಕಾಪಿ ಕೆಫೆ ಡೇ ಬಗ್ಗೆ ನಾವು ಕೇಳಿದ್ದೇವೆ ಮತ್ತು ಅವೆಲ್ಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ವಿಜ್ಞಾನ ಯುಗದಲ್ಲಿ ಎಲ್ಲವೂ ಬದಲಾಗಿದೆ. ನೀವು ಇರುವಲ್ಲಿಯೇ ಎಲ್ಲ ಸೌಲಭ್ಯಗಳು ಸಿಗುತ್ತಿವೆ ಮತ್ತು ಎಲ್ಲರಿಗೂ ಸಿಗಬೇಕು. ಎಷ್ಟೋ ಗ್ರಾಮೀಣ ಪ್ರತಿಭೆಗಳಿಗೆ ಕಲಿಕೆಗೆ ಕೋಚ್ ಇರಲ್ಲ , ಕೋಚ್ ಇದ್ದರೂ ಆಟದ ಮೈದಾನಗಳು ಇರುವದಿಲ್ಲ. ಸೌಲಭ್ಯಗಳು ಇರದೇ ಗ್ರಾಮೀಣ ಪ್ರತಿಭೆಗಳು ಕಮರಿದ್ದು […]

ಇಂಡಿಯ ಭೀಮಾಶಂಕರ ಸಹಕಾರಿ ಸಕ್ಕರೆ ಖಾರ್ಕಾನೆಯ ಇತಿಹಾಸ ! ಸಾಲ ಇದೆ ಅಂತೇ? ಹೌದಾ?

ವಿಜಯಪುರದಲ್ಲಿ ಇಂಡಿ ತಾಲೂಕ ಅತ್ಯಂತ ಪ್ರಸಿದ್ದಿ ಪಡೆದ ತಾಲೂಕ! ಯಾವುದಕ್ಕೆ ಎಂದು ಕೇಳಿದರೇ ಎಲ್ಲರೂ ಹೇಳುವುದು “ಭೀಮಾತೀರದ ಹಂತಕರ ತಾಣ” ಮತ್ತು ಕುಟುಂಬದ ನಡುವೆ ಭಯಂಕರವಾದ ಕೊಲೆಗಳು. ಅದು ಬಿಟ್ಟರೇ ಅಕ್ರಮ ಮರಳುಗಾರಿಕೆ, ಇವೆಲ್ಲವೂ ಬಿಟ್ಟು ಇನ್ನೂ ಏನಾದರೂ ಇದೆಯಾ ಎಂದರೇ ಜಾತಿ ರಾಜಕೀಯ(ಚುನಾವಣೆಯಲ್ಲಿ ಮಾತ್ರ !). ಬೇರೆ ಸಮಯದಲ್ಲಿ ಎಲ್ಲರೂ ಕೂಡಿಕೊಂಡೆ ಹರಟೆ ಹೊಡೆಯುತ್ತಾರೆ ಆದರೆ ಚುನಾವಣೆ ಬಂದರೇ ಮುಗಿತು ಜಾತಿ ಮುನ್ನೆಲೆಗೆ ಬರುತ್ತೆ! ಅದು […]