ಶ್ರೀಕೃಷ್ಣದೇವರಾಯ ವಿಜಯಪುರದ ಸುಲ್ತಾನ,ಗೋಲ್ಕಂಡ ,ಬಹುಮನಿ ಸುಲ್ತಾನ ಮತ್ತು ಒರಿಸ್ಸಾದ ಗಜಪತಿಗಳಿಗೆ ಸೋಲಿಸಿ ಅತ್ಯಂತ ಶಕ್ತಿಯುತ ಹಿಂದು ರಾಜನಾಗಿದ್ದ. ಅವನಿಗೆ ಕನ್ನಡರಾಜ್ಯರಮಾರಮಣ,ಮೂರುರಾಯರಗಂಡ ಹೀಗೆ ಅನೇಕ ಬಿರುದುಗಳಿದ್ದವು. ದೇಶದ ಉದ್ದಗಲಕ್ಕೂ ಅವನ ಹೆಸರು ರಾರಾಜಿಸುತ್ತಿತ್ತು.ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ವಜ್ರ ವೈಡೂರ್ಯಗಳು ಬೀದಿ ಬೀದಿಯಲ್ಲಿ ಮಾರಲ್ಪಡುತ್ತಿದ್ದವು ಮತ್ತು ಅವನ ಆಳ್ವಿಕೆಯಲ್ಲಿ ಪ್ರಜೆಗಳ ಜೀವನಮಟ್ಟ ಉತ್ಕೃಷ್ಟವಾಗಿತ್ತು . ಪಂಡಿತರಿಗೆ,ಕುಸ್ತಿ ಪಟುಗಳಿಗೆ ಮತ್ತು ಆಶ್ರಯ ಬೇಡಿ ಬಂದ ವಿದ್ವಾಂಸರಿಗೆ ಮತ್ತು ಜನರಿಗೆ ಕೈ ಬಿಸಿ ಕರೆಯುತ್ತಿರುವ ರಾಜ್ಯ […]
ಎರಡು ಹೃದಯಗಳ ಮಧ್ಯೆ ಪ್ರೀತಿ ಹುಟ್ಟಿ ಮದುವೆ ಆಗದೆ ಬೇರೆಯಾಗುತ್ತಾರೆ. ಇನ್ನೊಂದು ಕಡೆ ಪ್ರೀತಿ ಮಾಡಿ ಮದುವೆ ಆಗುತ್ತಾರೆ. ಆದರೆ ಇದರ ಮದ್ಯದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡದೆ ಮದುವೆ ಆಗುತ್ತಾರೆ. ಅದಕ್ಕೆ ಅನ್ನೋದು ಮದುವೆಗಳು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತವೆ. ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಸಮುದ್ರ ಎಂಬ ಸಂಸಾರದಲ್ಲಿ ದೊಡ್ಡ ದೊಡ್ಡ ಅಲೆಗಳು ಬಂದು ಅಪ್ಪಳಿಸಿದಾಗ ನಾವಿಕನ ಸಮಯೋಚಿತ ನಿರ್ಧಾರಗಳಿಂದ ದಡವನ್ನು ಸೇರುವ ರೀತಿ ಇಬ್ಬರ ಹೊಂದಾಣಿಕೆ ಸರಿ ಇದ್ದರೇ ಸ್ವರ್ಗದಲ್ಲಿ ನಿಶ್ಚಯವಾದ ಮದುವೆಗೆ ಸಾರ್ಥಕತೆ […]
ಇತ್ತೀಚಿಕೆ ನಾನು ಸೋಶಿಯಲ್ ಮೀಡೀಯದಲ್ಲಿ ಹೆಚ್ಚು ಸಮಯ ಸುದ್ದಿ ಓದುವದು, ಗೆಳಯರ ಸುದ್ದಿ ನೋಡೋದು , ಮತ್ತೆ ನಮ್ಮದು ಒಂದು ಇರಿಲಿ ಅಂತ ಪೋಸ್ಟ್ ಮಾಡುವಾಗ ಒಂದು ದಿವಸ ಒಂದು ಗೆಳತನಕ್ಕೆ ವಿನಂತಿ ಬರುತ್ತೆ!!!! ವಿನಂತಿ ಹುಡಗಿಯದು , ಹುಡುಗಿಯ ಸುಂದರವಾದ ಭಾವಚಿತ್ರ ಅದರ ಜೊತೆಗೆ ಅದು ನನಗೆ ಮೊದಲೇ ಗೊತ್ತಿರುವ ಹುಡಗಿ!!! ಒಂದು ಕ್ಷಣ ಎಲ್ಲಿ ಇದ್ದೇ ಅನ್ನೋದು ಮರೆತೋಗಿತ್ತು!ಕೇಳ್ತೀಯಾ ಖುಷಿ? ವಿನಂತಿಗೆ ಸಮ್ಮತಿ ಕೊಟ್ಟು ಪ್ರೊಫೈಲ್ ಒಳ […]