ಉಪೇಂದ್ರರನ್ನು ನಂಬಬೇಡಿ. ಅವರನ್ನು ನಂಬು ಎಂದು ಯಾರು ಹೇಳಿದರು?
By Bhimashankar Teli ಇಲ್ಲಿ ಯಾರಿಗೂ ಯಾರು ನಂಬುವ ಅವಶ್ಯಕತೆ ಇಲ್ಲವೇ ಇಲ್ಲ. ಕಾರಣ ಎಲ್ಲರೂ ಬುದ್ದಿವಂತರೇ! ನಾವೆಲ್ಲ ಎಷ್ಟು ಬುದ್ದಿವಂತರು ಎಂದರೆ ನಮ್ಮ ಮನೆ ಮಾತ್ರ ನಮ್ಮದು ಮನೆಯ ಹೊರಗಡೆ ಇರುವುದನ್ನು ಸರ್ಕಾರದು ಎಂದು ಕೈ ತೊಳೆದುಕೊಂಡು ಬಿಡುವಷ್ಟು ಬುದ್ದಿವಂತರು. ಮತ್ತೆ ಸರ್ಕಾರ ಯಾರದು? ನಾನು ಎಂಟನೇ ಕ್ಲಾಸ್ನಲ್ಲಿ ಇದ್ದೆ ನಮ್ಮೂರಿನ ಒಂದು ಓಣಿಯಲ್ಲಿ ದೊಡ್ಡ ಜನರ ಗುಂಪು ಹೋಗುತ್ತಿತ್ತು. ಏನು ಎಂದು ವಿಚಾರಿಸಿದಾಗ ಕ್ಷೇತ್ರದ […]
