ಲಿಂಗಾಯತರು ಮತ್ತೊಮ್ಮೆ ಕಾಂಗ್ರೇಸ್ ಕಡೆಗೆ:- ರಾಜ್ಯದಲ್ಲಿ ಜನಸಂಖ್ಯೆ ಆದರದ ಮೇಲೆ ಸ್ಥಾನಮಾನಗಳು ಸಿಗುವುದು ಸತ್ಯ! ಸದ್ಯಕ್ಕೆ ೩೦% ಲಿಂಗಾಯತ ಶಾಸಕರು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ. ೨೦೨೩ರ ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್ ಜೊತೆ ನಿಂತಿದ್ದಾರೆ ಎನ್ನುವದಕ್ಕೆ ಇದೊಂದೇ ಸಾಕ್ಷಿ ಸಾಕು. ಅನೇಕ ದೊಡ್ಡ ಸಮುದಾಯಗಳು ಎರಡು ಪಕ್ಷದ ಜೊತೆ ಗುರಿತಿಸಿಕೊಂಡಿದ್ದಾರೆ ಮತ್ತು ರಾಜಕೀಯ, ಧರ್ಮ ಮತ್ತು ಜಾತಿ ಬಿಟ್ಟು ಇಲ್ಲವೇ ಇಲ್ಲ. ಮೊನ್ನೆ ಡಿಕೆ ಶಿವಕುಮಾರ […]
ಪಕ್ಷನಿಷ್ಠೆ ಮತ್ತು ಪರಿಶ್ರಮ :- ಪಕ್ಷ ಯಾಕೆ ಸವದಿಯವರಿಗೆ ಉಪಮುಖ್ಯಮಂತ್ರಿ ಕೊಟ್ಟಿತು? ಯಾಕೆ ರೇಣುಕಾಚಾರ್ಯ, ನಿರಾಣಿ, ಬೊಮ್ಮಾಯಿ, ಅಶೋಕ್ ಅವರಿಗೆ ಕೊಡಬಹುದಿತ್ತಲ್ವಾ? ಈಗಿನ ಕಾಲದಲ್ಲಿ ಒಂದು ರೂಪಾಯಿನೂ ಯಾರು ಪುಕ್ಷಟ್ಟೆಯಾಗಿ ಕೊಡುವದಿಲ್ಲ. ಅಂಥದರಲ್ಲಿ ಘನ ಸರ್ಕಾರದ ಉಪ ಮುಖ್ಯಮಂತ್ರಿ ಹುದ್ದೆ ಬೇಕಾಬಿಟ್ಟಿಯಾಗಿ ಕೊಡುವದಕ್ಕೆ ಸಾಧ್ಯನಾ? ಇಂತಹ ಸಾಮಾನ್ಯ ಜ್ಞಾನವಿಲ್ಲದೆ ಸೋತವರಿಗೆ ಉಪಮುಖ್ಯಮಂತ್ರಿ ಕೊಟ್ಟಿದ್ದು ಎಂದು ಎಲ್ಲರೂ ಪುಂಗಿದ್ದೆ ಪುಂಗಿದ್ದು. ಸತತವಾಗಿ ಮೂರೂ ಬಾರಿ ೨೫ ಸಾವಿರ ಮತಗಳಿಂದ […]
ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿಗೆ ೨೦೨೩ರಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂಬ ಕನಸು ಬೀಳುತ್ತಿದೆ ಅಂತೇ! ಬೀಳುವುದು ಸಹಜ! ಯಡಿಯೂರಪ್ಪನವರ ಶಿಷ್ಯ ಮತ್ತು ಯಡಿಯೂರಪ್ಪನವರ ಅಣತಿ ಮೇರೆಗೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ನಂತರ ನಡೆದ ಮೊದಲ ಉಪಚುನಾವಣೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟು ಎರಡು ಕ್ಷೇತ್ರಗಳು ಗೆದ್ದು ನಾನು ನಾಯಕತ್ವವನ್ನು ಹೊರಬಲ್ಲೆ ಎಂದು ನಿರೂಪಿಸಿದ್ದಾರೆ. ಅವರಿಗೆ […]