ಮುಂಗಾರಿನ ಮಳೆಗೆ ಮೈಗೋಡವಿ ನಿಂತ ನನ್ನ ಭಾವನೆಗಳು !
By Bhimashankar Teli ಅರ್ಜುನ ಪಾಶುಪತಾಸ್ತ್ರ ಪಡೆಯಲು ಕಠೋರ ತಪಸ್ಸು ಮಾಡಿ ಶಿವನಿಂದ ಪಾಶುಪತಾಸ್ತ್ರ ಪಡೆದು ಕುರುಕ್ಷೇತ್ರದಲ್ಲಿ ಝೇಂಕರಿಸಿದ್ದು ಕೌರವರ ಜಂಗಾಬಲವೇ ಅಡಗಿಸಿತ್ತು! ಕುರುವಂಶದ ಕುಲಪುತ್ರ ದುರ್ಯೋಧನ ಅಸಾಮಾನ್ಯ ಶೂರ! ಅವರ ಹತ್ತಿರ ಇದ್ದವರು ಗುರು ದ್ರೋಣಾಚಾರ್ಯ, ಕರ್ಣ!, ಇಚ್ಛಾಮರಣಿ , ಗಂಗೆ ಪುತ್ರ , ಪರಶುರಾಮರ ಜೊತೆ ಯುದ್ಧಕ್ಕಿಳಿದ ವೀರ ಮಹಾಮಹಿಮ ಭೀಷ್ಮ! ಕೃಷ್ಣ ಕುರುಕ್ಷೇತ್ರದ ಆಳ ಮೊದಲೇ ಬಲ್ಲವನಾಗಿದ್ದರಿಂದ , ಅರ್ಜುನನನಿಗೆ ನೀನು ಪರಮೇಶ್ವರರ […]