ಐ ಸಿ ಎಸ್ ನಂಥ ಪ್ರತಿಷ್ಠಿತ ಪದವಿಯನ್ನು ನಿರಾಕರಿಸಿದ ಭಾರತೀಯ ಸೇನಾನಿ.
ಹಿರಿಯ ಫಾರ್ವರ್ಡ್ ಬ್ಲಾಕ್ ನಾಯಕ್ ಮಾಜಿ ಸಂಸದ ಸದಸ್ಯ ಸಮರ ಗುಹ ಆಡಿದ ಮಾತು! ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಮರ ನಡೆಸಲು ಸುವ್ಯವಸ್ಥೆ ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದ ಏಕೈಕ ನಾಯಕ ನೇತಾಜಿ ಸುಭಾಷ ಚಂದ್ರ ಬೋಸ್. ತಾಯ್ನಾಡನ್ನು ಮುಕ್ತಗೊಳಿಸಲು ಹೊರಟ ಆ ಸೇನೆಯ ಮಹಾನಾಯಕರು ಅವರು. ನಮ್ಮ ರಾಷ್ಟೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿ ನಂತರ ಮಹಾಕ್ಷತ್ರಿಯ ಎನಿಸಿದವರು ಸುಭಾಷರು. ಹುಟ್ಟಿದ್ದು ಒರಿಸ್ಸಾದ ಕಟಕನಲ್ಲಿ. […]
