Tag: VIJAYENDRA

೨೦೧೪ರಲ್ಲಿ ಎದ್ದಿದ್ದ ಸುನಾಮಿ ಇನ್ನೂ ಇದೆಯಾ? ಕಾರ್ಯಕರ್ತರಲ್ಲಿ ಆದ ಬದಲಾವಣೆಗಳು ಏನು? ಬಿಜೆಪಿ ಹೇಗೆ ಎದುರಿಸುತ್ತೆ?

ಯುವಕರ ಉತ್ಸಾಹ:- ಯಾವದೇ ಚುನಾವಣೆ ನಡೆದರೂ ಊರಿಗೆ ಹೋಗಿ ಮತ ಹಾಕುವ ನಾನು, ೨೦೧೪ರಲ್ಲಿ ಬೆಂಗಳೂರಿನಿಂದ ಇಂಡಿಯ ಸ್ಟೇಷನ್ ವರೆಗೆ ಹೋಗಿ , ಅಲ್ಲಿಂದ ಊರಿಗೆ ಹೋಗಿ ಮತ ಹಾಕುವದಕ್ಕಾಗಿ ಟ್ರೈನ್ ಟಿಕೆಟ್ ಬುಕ್ ಮಾಡಿದ್ದೆ. ಸ್ಟೇಷನ್ ಹತ್ತಿರ ಹೋಗಿ ನೋಡಿದರೆ ಯುವಕರ ದಂಡು! ಇಷ್ಟೊಂದು ಜನ ಯಾಕೆ ಎಂದು ಸಮೀಪ ಹೋಗಿ ನೋಡಿದರೆ, ಬೋಲೋ ಭಾರತ ಮಾತಾಕಿ ಜೈ! ಜೈ ನರೇಂದ್ರ ಮೋದಿಜಿ, ಜೈ ಯಡಿಯೂರಪ್ಪ […]

ಮುಂದೆ ಗುರಿ ಇದೆ , ಹಿಂದೆ ಗುರುಗಳು ಇದ್ದಾರೆ! ಎಷ್ಟೇ ತಡೆದರು ನಿಲ್ಲುವ ಶಕ್ತಿ ಇದಲ್ಲ!

ರಾಜಕೀಯ ಪ್ರವೇಶ ಆಕಸ್ಮಿಕ , ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಗೊತ್ತಿದ್ದೂ ಮತ್ತೆ ರಾಜಕಾರಣಕ್ಕೆ ಬರುವ ಮನಸ್ಸು ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಅದೊಂದು ಘಟನೆ ಎಂದರೆ ವರುಣ ಕ್ಷೇತ್ರದ ನನ್ನ ಅಭಿಮಾನಿಗಳು ಅಲ್ಲಲ್ಲ ನನ್ನ ರಾಜಕೀಯ ಪ್ರವೇಶಕ್ಕೆ ಕಾರಣೀಭೂತರಾದ ದೇವ ದುರ್ಲಬ ಬಿಜೆಪಿಯ ಕಾರ್ಯಕರ್ತರು ನನ್ನನ್ನು ರಾಜಕೀಯಕ್ಕೆ ಪ್ರವೇಶ ಮಾಡಿಸಿದ ಪರಿಣಾಮ ನಾನು ಇಲ್ಲಿದ್ದೇನೆ ಎಂದು ವಿಜಯೇಂದ್ರರವರು ಇತ್ತೀಚಿಕೆ ಹೇಳಿದ್ದು. ಇದೆಲ್ಲವೂ ಪ್ರಾರಬ್ಧ. Amazon […]

ಯಡಿಯೂರಪ್ಪನವರ ಉತ್ತರಾಧಿಕಾರಿ ಸ್ಥಾನಕ್ಕೆ ಯಾರು? ವಿಜಯೇಂದ್ರ ಯಡಿಯೂರಪ್ಪನವರ ಸಂದರ್ಶನ

ಕರ್ನಾಟಕದಲ್ಲಿ ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ಒಂದಿಷ್ಟು ಸಮಸ್ಸ್ಯೆ ಇದೆ. ಇಂದಿಗೂ ಯಡಿಯೂರಪ್ಪನವರೇ ಮಾಸ್ ಲೀಡರ್! ವಿರೋಧಿಗಳು ಆರೋಪ ಮಾಡುತ್ತಿರುವುದು ಏನಂದರೆ “ಕಿರಿಯ ಮಗ ವಿಜಯೇಂದ್ರ ಸೂಪರ್ ಸಿಮ್ “ ಮತ್ತು ಇನ್ನೊಂದು ಪವರ್ ಸೆಂಟರ್ ಸೃಷ್ಠಿ ಮಾಡಿದ್ದಾರೆ. ಯಡಿಯೂರಪ್ಪನವರ ಅಧಿಕಾರವನ್ನು ಮಗ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ. Apple iPhone 11 Pro (512GB) – Gold ಕಾನೂನು ಪದವೀಧರ, 45 ವರ್ಷದ ವಿಜಯೇಂದ್ರ ಅವರು […]

ಜಲಶಕ್ತಿ ಅಭಿಯಾನ

ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಟ ಶೇ.65 ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯವಾಗಿದೆ. ಪ್ರಸ್ತುತ ವರ್ಷ ನರೇಗಾ ಯೋಜನೆಯಡಿ ರಾಜ್ಯಕ್ಕೆ ರೂ.6630/- ಕೋಟಿ ಅನುದಾನ ಲಭ್ಯವಾಗಲಿದ್ದು, ಅದರಲ್ಲಿ ರೂ.4310/- ಕೋಟಿಗಳನ್ನು ಜಲ ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಿಗೆ ಖರ್ಚು ಮಾಡಲಾಗುವುದು. ರಾಜ್ಯ ಜಲ ಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ […]

ಪ್ರತಾಪ ಗೌಡರು ಗೆದ್ದು ಸರ್ಕಾರದ ಭಾಗವಾಗುತ್ತಾರೆ! ಇಂತಹ ಅವಕಾಶ ಮಸ್ಕಿ ಜನರು ಕಳೆದುಕೊಳ್ಳಲು ಸಾಧ್ಯವೇ?

ಆಡಳಿತ ಶಾಸಕರಿಗೆ ಅನುದಾನ ಹೆಚ್ಚು! ಮಸ್ಕಿ ಜನತೆಗೆ ಸಿಟ್ಟು ಮತ್ತು ಸಿಂಪತಿ ಎರಡು ಇವೆ. ಪಕ್ಷಾಂತರಿ ಎನ್ನುವುದು ಒಂದು ಕಡೆ ಆದರೆ ಮತ್ತೊಂದು ಕಡೆ ಪ್ರತಾಪ ಗೌಡರು ಕೆಲಸ ಮಾಡಿದ್ದಾರೆ ಆದರೂ ಇನ್ನೂ ಹೆಚ್ಚಿಗೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಸವರಾಜ ತುರ್ವಿಹಾಳ ಹೊಸ ಅಭ್ಯರ್ಥಿ! ಗೆದ್ದರೂ ಏನು ಮಾಡಲು ಸಾಧ್ಯ? ಸರ್ಕಾರದ ಶಾಸಕರಾದರೆ ಅನುದಾನದ ಸಾಧ್ಯತೆ ಹೆಚ್ಚು ಮತ್ತು ಪಡೆದುಕೊಳ್ಳಲು ಹಾದಿ ಸುಗಮ. […]

ಎಸ್ ಟಿ ಮೀಸಲು ಮಸ್ಕಿ ವಿಧಾನಸಭೆಯ ಪಕ್ಷಗಳ ಬಲಾಬಲ

ಪ್ರತಾಪ ಗೌಡ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಮಸ್ಕಿ ಇರುವುದು ರಾಯಚೂರ ಜಿಲ್ಲೆ ಮತ್ತು ಇವತ್ತಿನ ಕಲ್ಯಾಣ ಕರ್ನಾಟಕ ಭಾಗದಲ್ಲಿ. ಸುಮಾರು ೨ ಲಕ್ಷ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧಾರ ಮಾಡುತ್ತಾರೆ. ಜೆಡಿಸ್ ಈಗಾಗಲೇ ಅಭ್ಯರ್ಥಿ ಹಾಕಲ್ಲ ಎಂದು ಹಿಂದೆ ಸರಿದರೆ ಕಾಂಗ್ರೇಸ್ ಉಪಚುನಾವಣೆ ಗೆಲ್ಲಲೇಬೇಕು ಎಂದು ಪಣ ತೊಟ್ಟಂತಿದೆ. ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಸರ್ಕಾರಕ್ಕೆ ಬರ್ಪುರ ಬೆಂಬಲ ಸಿಗುತ್ತೆ ಎನ್ನುವ ಕಾರಣಕ್ಕೆ ಮತ್ತು ಮೇಲಾಗಿ ಕಾಂಗ್ರೇಸ್ […]

ನಾನೂ ಹಿಂದೂ ಕಾರ್ಯಕರ್ತ, ನಾನೂ ಮೋದಿ ಬೆಂಬಲಿಗ. ಯತ್ನಾಳ ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ!

ಭದ್ರಾವತಿ ಕಬಡ್ಡಿ ಪಂದ್ಯಾವಳಿಯ ಜೈ ಶ್ರೀರಾಮ ಘೋಷಣೆ ಭದ್ರಾವತಿಯ ವಿಧಾನಸಭೆಯಲ್ಲಿ ಶಾಸಕರು ಅಂಗಿ ಬಿಚ್ಚುವ ಮಟ್ಟಿಗೆ ಹೋಯಿತು. ಬಂಗಾಳದಲ್ಲಿ ಮಮತಾ ಜೈ ಶ್ರೀರಾಮ ಎಂದವರಿಗೆ ಧಮಕಿ ಹಾಕಿದ್ದು ಕೇಳಿದ್ದೇವೆ. ಇಲ್ಲೂ ಆಗಿದ್ದು ಇದೆ. ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತೀಯ ಜನತಾ ಪಕ್ಷದವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಮನಸ್ಸಿಗೆ ಬಂದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದು ಯಾವ ನ್ಯಾಯ? ಕಾರ್ಯಕರ್ತರಗೆ ಬೆದರಿಕೆ ಹಾಕಿ ಅವರನ್ನು ಅಂಜಿಸಿದ್ದಾರೆ. ಇದೆಲ್ಲವನ್ನು […]

ಬಸವನಗೌಡ ಪಾಟೀಲ ಅವರು ಮತ್ತೊಬ್ಬ ಶತ್ರುಘ್ನ ಸಿನ್ಹಾ?

ಮೋದಿ ಸುಮಾರು ೧೨ ವರ್ಷಗಳ ಕಾಲ ಪ್ರಾಮಾಣಿಕವಾಗಿ ಗುಜರಾತ ರಾಜ್ಯದ ಸೇವೆ ಮಾಡುವದಕ್ಕಿಂತ ಮುಂಚೆ ಸಂಘದಲ್ಲಿ ಕೆಲಸ ಮಾಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ ಅಡ್ವಾಣಿಗೆ ಮತ್ತು ದೆಹಲಿಯ ನಾಯಕರಿಗೆ ಹೆಗಲ ಕೊಟ್ಟು ಕೆಲಸ ಮಾಡಿ ಪಡೆದ ಅನುಭವ ಅದ್ಬುತ. ಮೋದಿಯವರು ಯಾವದೇ ರಾಜಕೀಯ ಮತ್ತು ಶ್ರೀಮಂತ ಮನೆತನದ ಹಿನ್ನಲೆ ಇರಲಿಲ್ಲ. ಆದರೂ ದೇಶಭಕ್ತಿ ಮತ್ತು ಬಸವಳಿದ ಜನರ ಸೇವೆಗೆ ಎತ್ತಿದ ಕೈ. ಇಂತಹ ಸಮಯದಲ್ಲಿ ದೊಡ್ಡ […]

ಕೊಟ್ಟ ಕುದರೆಯನ್ನು ಏರಲಾರದವ ಧೀರನೂ ಅಲ್ಲ ಶೂರನೂ ಅಲ್ಲ!

ಸಂಕ್ಷಿಪ್ತ ವಿವರಣೆ : ೧೦೦ ವರ್ಷ ಕಾಣದ ಪ್ರವಾಹ. ಜಗತ್ತನ್ನೇ ಬಾಧಿಸಿದ ಕೋವಿಡ್ . ಯಾವ ಸರ್ಕಾರದಲ್ಲೂ ಮಾಡದ ಮೀಸಲಾತಿ ಹೋರಾಟ! ಲಿಂಗಾಯತರನ್ನು ಒಡೆದು ಆಳುವ ನೀತಿ. ಬಡಮಕ್ಕಳಿಗೆ ಮೀಸಲಾತಿ ಸಿಗಲೇಬೇಕು! ಚಾಣಕ್ಯನ ಕೈ ಮೇಲಾಗುವದರಲ್ಲಿ ಸಂಶಯವಿಲ್ಲ. ವಿವರ: ರಾಜ್ಯದ ಜನರಿಗೆ ಮೇಲಿನ ಮಾತು ಹೇಳಿದಾಗ ಯಡಿಯೂರಪ್ಪ ನೆನಪಾಗುತ್ತಾರೆ. ಯಡಿಯೂರಪ್ಪನವರಿಗೆ ಸಮಸ್ಸ್ಯೆ ಎದುರಾದಾಗ ಪತ್ರಕರ್ತರು ಏನ್ರೀ ಯಡಿಯೂರಪ್ಪನ್ನವರಿಗೆ ಸಮಸ್ಸ್ಯೆ ದೊಡ್ಡದು ಎನಿಸುತ್ತಿದೆ ಎಂದಾಗ ಅವರು ಹೇಳುವ ಮಾತೆ […]