Tag: YV Patil

ನುಡಿದಂತೆ ನಡೆದ ಜನರ ಹೆಮ್ಮೆಯ ಪ್ರತಿನಿಧಿ!

By ವಿನೋದ ಶಾಹಾಪೂರ(ಹಡಲಸಂಗ) ಇಂಡಿ ತಾಲೂಕಿನ ಹೆಮ್ಮೆ “ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ” ಅವರು ಮೇ 2023 ರ ಚುಣಾವಣೆ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಅತೀ ಮೂರು ಮುಖ್ಯ ಭರವಸೆಗಳಲ್ಲಿ. ಎರಡು ಭರವಸೆಗಳನ್ನು ಈಡೇರಿಸುವತ್ತ ದಿಟ್ಟ ಹಾಗೂ ಪ್ರಾಮಾಣಿಕಹೆಜ್ಜೆಗಳನ್ನಿರಿಸಿದ್ದಾರೆ. ಅವರು ನೀಡಿರುವ ಮೊದಲನೇಯ ಭರವಸೆ ಇಂಡಿಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವುದು. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಮತ್ತೋಮ್ಮೆಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು, ಸರಕಾರಕ್ಕೆಒತ್ತಾಯಿಸಿದ್ದಾರೆ. […]