Author Archives

Unknown's avatar

Janaravaani

ಸರ್ವಪಲ್ಲಿ ರಾಧಾಕೃಷ್ಣರ ಶಿಕ್ಷಕರ ದಿನಾಚರಣೆ !

ಗುರುವಿಂದ ಬಂದುಗಳು ಗುರುವಿಂದ ಪರದೈವಗುರುವಿಂದಲಾದುದು ಪುಣ್ಯ ಲೋಕಕ್ಕೆ ,ಗುರುವಿಂದ ಮುಕ್ತಿ ಸರ್ವಜ್ಞ ! ಗುರುವಿನ ಗುಲಾಮನಾಗುವರೆಗೆ ಮುಕ್ತಿ ಸಿಗದಣ್ಣಾ ! ದೊಡ್ಡವರು ತಮ್ಮ ಜೀವನದ ಅನುಭವಗಳಿಂದ ಆಡಿದ ಮಾತು ಎಲ್ಲ ಕಾಲಕ್ಕೂ ಸತ್ಯ! ಜಗತ್ತಿನ ಎಲ್ಲ ಸಂಶೋಧಕರ ಮತ್ತು ದೊಡ್ಡ ಸಾಧಕರ ಜೀವನ ರೂಪುಗೊಂಡಿದ್ದು ಶಿಕ್ಷರಿಂದಲೇ ಅನ್ನೋದು ಸತ್ಯ. ನೇರವಾಗಿ ಗುರುಗಳ ಅಭಯದಿಂದ ಕಲಿತು ಸಾಧಕರಾಗಿದ್ದು ನೋಡಿದ್ದೇವೆ. ಹಾಗೆ ಗುರುಗಳ ಮೂರ್ತಿಯನ್ನು ಮುಂದೆ ಇಟ್ಕೊಂಡು ಅವರ ಹೇಳಿದ […]

ಬೆಂಗಳೂರಿಗರೇ ಅಕ್ಕ ಪಕ್ಕದ ಜಿಲ್ಲೆಗಳಿಗೆ ಪ್ರವಾಸಕ್ಕೆ ಹೋಗುವ ಮುನ್ನ..

ಕರೋನ ನೆರೆಯ ರಾಜ್ಯಗಳಲ್ಲಿ ಹೆಚ್ಚಿದೆ ಎನ್ನುವ ಕಾರಣಕ್ಕೆ ೮ ಜಿಲ್ಲೆಗಳು ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇದೆ. ಯಾವದೇ ಕಾರಣಗಳಿಲ್ಲದೆ ಹೊರಗೆ ಸುಮ್ಮನೆ ತಿರುಗಾಡುವ ಹಾಗಿಲ್ಲ. ೮ ಜಿಲ್ಲೆಗಳ ವೀಕೆಂಡ್ ಕರ್ಫ್ಯೂ ರಾಜ್ಯ ಸರ್ಕಾರದ ಆದೇಶ! ಆದರೆ ಒಂದು ಗಮನಿಸಬೇಕು ಕರೋನ ಕಂಟ್ರೋಲ್ ಮಾಡುವ ಸಲುವಾಗಿ ಸ್ಥಳೀಯವಾಗಿ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದಾರೆ. ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಾದ ರಾಮನಗರ, ತುಮಕೂರ ಜಿಲ್ಲೆಗಳಲ್ಲಿ […]

ಎಸ್ ಟಿ ಡಿ ಮುಚ್ಚಿದ ನಂತರ ಎಟಿಎಂ ನೆಕ್ಸ್ಟ್ ಇನ್ ಕ್ಯೂ .. ಇನ್ನೆಲ್ಲಿಗೆ ಹೋಗಿ ನಿಲ್ಲುತ್ತೆ! ಚಿಪ್ ?

ಒಂದು ಕಾಲವಿತ್ತು ಊರಿನ ಶ್ರೀಮಂತರ ಮನೆಯಲ್ಲಿ ಟಿವಿ ಮತ್ತು ಲ್ಯಾಂಡ್ ಲೈನ್ ಮಾತ್ರ ಇರುತ್ತಿದ್ದವು. ಹಿಂದಿ ಮಹಾಭಾರತ ನೋಡುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ! ಟಿವಿ ಇದ್ದವರ ಮನೆಯ ಮುಂದೆ ಸಿನಿಮಾ ಟಾಕೀಸ್ ತರಹ ಜನರು ಸಾಲಿನಲ್ಲಿ ನಿಲ್ಲುತಿದ್ದರು. ಯಾವಾಗ ಯಜಮಾನರು ಬಾಗಿಲು ತಗಿತಾರ ಯಾವಾಗ ಮಹಾಭಾರತ ನೋಡೋಣ ಎಂದು. ಇನ್ನೇನೂ ಬಾಗಿಲು ತಗಿತಾರ ಎಂದಾಗ ವಿದ್ಯುತ್ ಕೈಕೊಡುತಿತ್ತು. ಕೆಇಬಿ ಗೆ ಫೋನ್ ಮಾಡಿದರೆ ಅವರಿಗೆ ಫೋನ್ ಹೋಗತಿರಲಿಲ್ಲ. […]

ಹೆಮ್ಮೆ ಇರಲಿ ಸೊಕ್ಕು ಬೇಡ , ಯತ್ನಾಳಗೆ ಚಾಟಿ ಬೀಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ.

ನನ್ನ ರಾಜಕೀಯ ಜೀವನ ಹಾಳಾದರೂ ಚಿಂತೆ ಇಲ್ಲ ನಾನು ಇರೋದೇ ಹೀಗೆ ಎಂದು ಎಂದು ಮಾತೃ ಪಕ್ಷದ ವಿರುದ್ದ ಮತ್ತು ಯಡಿಯೂರಪ್ಪನವರ ಬಗ್ಗೆ ಹೇಳಿಕೆ ಕೊಡುತ್ತ ಮಾಧ್ಯಮದಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಟಿವಿಯಲ್ಲಿ ಹೇಳಿಕೆ ಕೊಟ್ಟರೆ ದೊಡ್ಡ ನಾಯಕನಾಗುವದಿಲ್ಲ. ದೊಡ್ಡ ಹುದ್ದೆ ಪಡೆಯಲಿ ನಮ್ಮ ಅಭ್ಯಂತರವಿಲ್ಲ ಆದರೆ ನಮ್ಮ ಮತ್ತು ಸಂಸದರ ವಿರೋಧವಿದ್ದರೂ ಪಕ್ಷಕ್ಕೆ ತಗೆದುಕೊಂಡು ಬಂದು ಟಿಕೆಟ್ ಕೊಟ್ಟು ಶಾಸಕನಾಗಿ ಮಾಡಿದ್ದು ಯಡಿಯೂರಪ್ಪನವರು ಎಂದು […]

ಗಂಡ ಕೊಟ್ಟ ದೇವರ ಪ್ರಸಾದದಿಂದ ಅನಾಹುತ ತಪ್ಪಿತ್ತಾ ?

ಇದೊಂದು ನೈಜವಾದ ಘಟನೆ! ಘಟನೆ ತುಂಬಾ ದೊಡ್ಡದು. ಸಮಯ ಸಿಕ್ಕಾಗ ಓದಿ. ಕೊನೆಯ ಮಗಳು ಎರಡನೆಯ ಬಾಣಂತನಕ್ಕೆ ತವರು ಮನೆಗೆ ಬಂದಿದ್ದಳು. ಕರಾರಿನ ಪ್ರಕಾರ ಎರಡು ಮಕ್ಕಳ ಬಾಣಂತನ ತವರು ಮನೆಯವರು ಮಾಡಲೇಬೇಕು! ಇದು ಬ್ರಹ್ಮ ಲಿಖಿತಗಿಂತ ದೊಡ್ಡ ಕರಾರು! ಅದಕ್ಕಾಗಿ ತವರು ಮನೆ ಸೇರಿದ್ದಳು. ಬಾಣಂತಿಗೆ ಯಾವಾಗ ತವರು ಮನೆಗೆ ಹೋಗಲಿ ಎಂದು ದಿನವನ್ನು ಎಣಿಸಿ ತವರು ಮನೆಗೆ ಎರಡನೆಯ ಮಗುವಿಗೆ ಜನ್ಮಕೊಡಲು ಬಂದಿದ್ದಳು. ಮೊದಲಿನ […]

ರಾಜ್ಯದಲ್ಲೇ ನಿಂಬೆ ಬೆಳೆಯುದರಲ್ಲಿ ವಿಜಯಪುರ ಪ್ರಥಮ! ವಿಜಯಪುರದ ರೈತರ ನಿಂಬೆ ಹಣ್ಣಿನ ಹಕ್ಕಿಕಥೆ ಏನೈತಿ ಗೊತ್ತಾ?

“ಏ ಮಾವ ನಿಂದು ಹೊಲ ಎಷ್ಟಿದೆ ಎಂದು ಕೇಳಿದರೆ. ಮಾವ ಹೇಳ್ತಾನ ಕೆರೆಕಡೆ ೨೫ ಎಕ್ರೆ , ಮಡ್ಡಿಕಡೆ ೧೦ ಎಕ್ರೆ ಭೂಮಿ ಇದೆ ಆದರೆ ಸಾಲ ಹಾಕಿಕೊಳ್ಳಬೇಕು ಜಾಮೀನು ಬೇಕು ಅಂತ ಮನ್ಯಾಗ ಬಂದು ಕುಂತಾನ! ” ಈ ಕಡೆ ತಂದೆ ನಿಂಬೆಕಾಯಿ ತಗೆದುಕೊಂಡು ಪಕ್ಕದ ಎಂಪಿಎಂಸಿ ಗೆ ಹೋಗಿದ್ದರು. ಇವಾಗ ಬಿಡಿ ಕೃಷಿ ನೀತಿ ಬದಲಾವಣೆಯಿಂದ ಪಕ್ಕದಲ್ಲೇ ಮಾರುಕಟ್ಟೆ ಆಗಿದೆ. ಎಷ್ಟು ಡಾಗ್ ತಗೆದುಕೊಂಡು […]

ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಅಲ್ಲ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ

ರಾಜ್ಯ ಬಿಜೆಪಿಯ ಮಹಾನಾಯಕ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಹಾದಿ ನೋಡಿದರೆ ಯಾರಿಗಾದರೂ ಪರಮಾಶ್ಚರ್ಯ ಆಗುವದರಲ್ಲಿ ಸಂದೇಹವಿಲ್ಲ. ಕಾರಣ ದಕ್ಷಿಣ ಭಾರತದಲ್ಲಿ ಒಂದು ಹಿಂದಿ ಪಕ್ಷಕ್ಕೆ ಸಂಘದ ಮೂಲಕ ಸೇರಿ ರಾಜ್ಯದಲ್ಲಿ ಬೆಳೆಸುವ ಕನಸನ್ನು ಕಟ್ಟಿಕೊಂಡಿದ್ದೆ ದೊಡ್ಡ ವಿಷಯ. ಛಲ ಬಿಡದೆ ಸಾಧಿಸಿ ತೋರಿಸಿದ್ದಾರೆ. ಇಂತಹ ದೊಡ್ಡ ನಾಯಕ ೧೯೯೯ರಲ್ಲಿ ಹೋಂ ಗ್ರೌಂಡ್ ಶಿಕಾರಿಪುರದಲ್ಲಿ ಸೋತಿದ್ದರು. ಮುಂದೆ ಪಕ್ಷ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಮಾಡುವ ಮೂಲಕ […]

ಕರ್ನಾಟಕದ ಸಿದ್ದಿ ಜನಾಂಗ ಗೊತ್ತಾ? ಎಂಎಲ್ಸಿ ಶಾಂತಾರಾಮ್ ಸಿದ್ದಿ ಸಂಘದ ಕಟ್ಟಾಳು !

ಟಿವಿ ನೋಡುತ್ತಾ ಮನೆಯಲ್ಲಿ ಕುಳಿತಿದ್ದೆ! ಬಿಜೆಪಿ ಎಂಎಲ್ಸಿ ಪಟ್ಟಿ ಬಿಡುಗಡೆ ಮಾಡಿತ್ತು. ಟಿವಿಯ ಪರದೆಯ ಕೆಳಗಡೆ ನನ್ನ ಹೆಸರು ಬರುತಿತ್ತು! ಇದೇನು ಎಂದು ಹೌಹಾರಿ ದೃಡೀಕರಿಸಿಕೊಂಡೆ, ಟಿವಿಯಲ್ಲಿ ಬರುತ್ತಿರುವ ಹೆಸರು ನನ್ನದೇ ಎಂದು!! ಪಕ್ಷವು ನನ್ನ ಸೇವೆ ಗುರುತಿಸಿ ನನ್ನನ್ನು ವಿಧಾನಪರಿಷತ್ತು ಸದಸ್ಯ ಮಾಡಿತು. ನನಗೆ ಖುಷಿ ಆಯಿತೋ ಇಲ್ಲೋ ಎಂದು ಹೇಳುವದಕ್ಕಿಂತ ನನ್ನ ಜನಾಂಗ ಸಿದ್ದಿ ಸಮುದಾಯಕ್ಕೆ ತುಂಬಾ ಖುಷಿ ಆಗಿತ್ತು. ಇಡೀ ದಿವಸ ಕುಣಿತದ […]

ಇಂದು ಖಾತೆಯ ಖ್ಯಾತೆ! ಅಂದು ಅಬ್ದುಲ್ ನಜೀರ್ ಸಾಹೇಬರಿಗೆ ಯಾವ ಖಾತೆ ಬೇಕು ಅದನ್ನೇ ತೆಗೆದುಕೋ ಎಂದು ಹೇಳಿದ್ದರಂತೆ ರಾಮಕೃಷ್ಣ ಹೆಗ್ಡೆ!

ಗುಂಡ್ಲುಪೇಟೆ ತಾಲೂಕಿನ ಬೈಯಣಪುರದಲ್ಲಿ ೧೯೩೪ ಡಿಸೆಂಬರ್ ೨೫ರಂದು ಜನನ. ತಂದೆ ಜನಮುಖಿ ಕಾರ್ಯಗಳಲ್ಲಿ ಎತ್ತಿದ ಕೈ! ಇದೆ ಇರಬೇಕು ನಜೀರ್ ಸಾಹೇಬರಿಗೆ ಸ್ಫೂರ್ತಿ. ತಾನು ರಾಜಕೀಯದಲ್ಲಿ ತೊಡಗಿ ಜನರ ಕಷ್ಟಗಳಿಗೆ ಹೆಗಲ ಕೊಡುವ ತವಕ! ತುಂಬು ಕುಟುಂಬ ನಾಲ್ಕು ಗಂಡು ಮಕ್ಕಳು, ೫ ಜನ ಹೆಣ್ಣು ಮಕ್ಕಳು. ನಜೀರ್ ಸಾಹೇಬರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮೂರಲ್ಲೇ ಮುಗಿಸಿದ್ದರು. ಮುಂದೆ ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿಗೆ ಪಯಣ! […]

ಮುಂದೆ ಗುರಿ ಇದೆ , ಹಿಂದೆ ಗುರುಗಳು ಇದ್ದಾರೆ! ಎಷ್ಟೇ ತಡೆದರು ನಿಲ್ಲುವ ಶಕ್ತಿ ಇದಲ್ಲ!

ರಾಜಕೀಯ ಪ್ರವೇಶ ಆಕಸ್ಮಿಕ , ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಗೊತ್ತಿದ್ದೂ ಮತ್ತೆ ರಾಜಕಾರಣಕ್ಕೆ ಬರುವ ಮನಸ್ಸು ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಅದೊಂದು ಘಟನೆ ಎಂದರೆ ವರುಣ ಕ್ಷೇತ್ರದ ನನ್ನ ಅಭಿಮಾನಿಗಳು ಅಲ್ಲಲ್ಲ ನನ್ನ ರಾಜಕೀಯ ಪ್ರವೇಶಕ್ಕೆ ಕಾರಣೀಭೂತರಾದ ದೇವ ದುರ್ಲಬ ಬಿಜೆಪಿಯ ಕಾರ್ಯಕರ್ತರು ನನ್ನನ್ನು ರಾಜಕೀಯಕ್ಕೆ ಪ್ರವೇಶ ಮಾಡಿಸಿದ ಪರಿಣಾಮ ನಾನು ಇಲ್ಲಿದ್ದೇನೆ ಎಂದು ವಿಜಯೇಂದ್ರರವರು ಇತ್ತೀಚಿಕೆ ಹೇಳಿದ್ದು. ಇದೆಲ್ಲವೂ ಪ್ರಾರಬ್ಧ. Amazon […]