Go to IT Youth Section ಇತ್ತೀಚಿಕೆ ಒಂದು ಸಂದರ್ಶನದಲ್ಲಿ ಇನ್ಫೋಸಿಸ್ ಫೌಂಡರ್ ಸದಸ್ಯ ಮೋಹನದಾಸ ಪೈಯವರ ಪ್ರಕಾರ ಐಟಿ ಡಿಮ್ಯಾಂಡ್ ಕಡಿಮೆ ಆಗಿದೆ ಎಂದು ಒಪ್ಪಿಕೊಂಡ್ಡಿದ್ದಾರೆ. ಇದರ ಜೊತೆ ಫ್ರೆಷೆರ್ ಅವರ ಸಂಬಳದ(ಇನೊಫೋಸಿಸ್, ಟಿಸಿಎಸ್ ಸರ್ವಿಸ್ ಸಂಸ್ಥೆಗಳ ಸಂಬಳ, ಬೇರೆ ಸಂಸ್ಥೆಗಳ ಸಂಬಳ ೨೦-೩೦ ಲಕ್ಷ) ವ್ಯತ್ಯಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ೨೦೧೧ ರಲ್ಲಿ ೩.೨೫ ಲಕ್ಷ ಇದ್ದ ಸಂಬಳ ಇವತ್ತು ೪ ಲಕ್ಷದ ಆಸುಪಾಸು […]
ಸುಪ್ತ ಮನಸ್ಸಿನ ಶಕ್ತಿ – ನಾವೆನು ನಂಬುತ್ತೇವೋ, ಅದನ್ನೇ ನಾವು ರೂಪಿಸುತ್ತೇವೆ. ಕೆಲವು ದಿನಗಳ ಹಿಂದೆ ನಾನು – “ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿ” ಎಂಬ ಜೋಸೆಫ್ ಮರ್ಫಿಯವರ ಪುಸ್ತಕ ಓದುತ್ತಿದ್ದೆ . ಇನ್ನೂ ಎರಡನೇ ಅಧ್ಯಾಯವಲ್ಲದೆ ಮುಂದೆ ಓದಿಲ್ಲ. ಆದರೆ ಈಗಾಗಲೇ ಕೆಲವೊಂದು ತತ್ವಗಳು ಮನಸ್ಸಿಗೆ ಸ್ಪಷ್ಟವಾಗಿ ತಟ್ಟಿವೆ. ಅವರು ಒಂದು ಗುಟ್ಟು ಬಿಚ್ಚುತ್ತಾರೆ: ನಿಮ್ಮ ಸುಪ್ತ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬ ತಿಳುವಳಿಕೆ […]
ನಾನು ಭೀಮಾಶಂಕರ ತೇಲಿ, ನಮ್ಮೂರ ರಾಷ್ಟ್ರೀಯ ಹೆದ್ದಾರಿಯ ೧೩ ಮೇಲೆ ಬರುವ ಸಣ್ಣ ಹಳ್ಳಿ. ಒಂದು ಸುಂದರ ಸೀದಾ ಸಾದಾ ಹಳ್ಳಿ. ರೈತರಿರುವ ಹಳ್ಳಿ. ನಮ್ಮೂರಿನಲ್ಲಿ ಸ್ವಾಭಿಮಾನದಿಂದ ದುಡಿದು ಜೀವನ ಕಟ್ಟಿಕೊಂಡ ಜನರೇ ಜಾಸ್ತಿ! ನಮ್ಮೂರಲ್ಲಿ ಅವಾಗ ಹತ್ತನೆಯ ತರಗತಿವರೆಗೆ ಶಾಲೆ ಇದ್ದುದರಿಂದ, ನಾವೆಲ್ಲರೂ ಅಲ್ಲೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆವು. ಹಳ್ಳಿಗಳಲ್ಲಿ ಪ್ರಚಲಿತ ಆಟಗಳು ಎಂದರೆ ಕಬಡ್ಡಿ, ಸುರಮೆನೆ. ೧೯೯೦ರ ಆಸುಪಾಸಿನಲ್ಲಿ ಸರಳವಾಗಿ ಎಲ್ಲರೂ ಆಡುವ ಆಟ […]
ಒಬ್ಬ 10ನೇ ತರಗತಿಯ ವಿದ್ಯಾರ್ಥಿ ಉತ್ತಮವಾಗಿ ಅಭ್ಯಾಸ ಮಾಡಿ ಯಶಸ್ಸು ಸಾಧಿಸಲು, ಪಾಠ್ಯಕ್ರಮವನ್ನು ನಿಖರವಾಗಿ ಅರ್ಥಮಾಡಿಕೊಳ್ಳುವುದು ಹಾಗೂ ಸಮಯವನ್ನು ಸರಿಯಾಗಿ ಬಳಸುವುದು ಅತ್ಯವಶ್ಯಕ. ಕೆಳಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವ್ಯಾಸಂಗಕ್ಕೆ ಉಪಯುಕ್ತ ಟಿಪ್ಸ್ ನೀಡಲಾಗಿದೆ: 📌 1. ಸೂಕ್ತವಾದ ಸಮಯಪಟ್ಟಿ ರೂಪಿಸಿಕೊಳ್ಳಿ Make a Proper Timetable ಕನ್ನಡದಲ್ಲಿ: ಪ್ರತಿದಿನದ ಓದಿಗೆ ಸಮಯ ನಿಗದಿಪಡಿಸಿ. ಮುಖ್ಯ ವಿಷಯಗಳಿಗೆ ಹೆಚ್ಚು ಸಮಯ ನೀಡಿರಿ. ವಿಶ್ರಾಂತಿ ಸಮಯವನ್ನೂ ಸೇರಿಸಿ.In […]
ಮೋದಿಯವರು ತಮ್ಮ ಭಾಷಣದಲ್ಲಿ ಪಾಕಿಸ್ತಾನ ಸೈನ್ಯ ಗಡಿಯಲ್ಲಿ ಯುದಕ್ಕೆ ಸಂಪೂರ್ಣ ಸಿದ್ದವಾಗಿ ನಿಂತಿತ್ತು. ಆದರೆ ನಾವು ವಾಯುದಾಳಿ ಮೂಲಕ ಪಾಕಿಸ್ತಾನದ ಅನೇಕ ವಾಯು ನೆಲೆಗಳನ್ನು ದ್ವಂಸ ಮಾಡಿದೆವು. ಇದಕ್ಕೆಲ್ಲ ಕಾರಣವಾಗಿದ್ದು, ಮಿಸೈಲ್ಗಳು. ಆದರೆ ಮಿಸೈಲ್ ಗಳನ್ನು ಹೊಡೆದುರಿಳಿಸುವ ಐಂಟಿ ಡಿಫೆನ್ಸ್ ಸಿಸ್ಟಮ್ ಪಾಕಿಸ್ತಾನದಲ್ಲಿ ಇರಲಿಲ್ಲವೇ? ಇತ್ತು ಅದನ್ನು ಭಾರತದ ವಾಯು ಸೈನ್ಯ ಅದನ್ನು ನಿಷ್ತ್ರೀಯ ಮಾಡಿತ್ತು ಅದಕ್ಕಾಗಿಯೇ ಭಾರತ ಸರಳವಾಗಿ ದಾಳಿ ಮಾಡಿತ್ತು. ವಾಯು ಸೇನಾ ಮುಖ್ಯಸ್ಥ […]
ಕನ್ನಡಕ್ಕೆ ಭಾಷಾಂತರ – Bhimashankar Teli ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷವನ್ನು ವಿಶ್ಲೇಷಿಸುವ ಬ್ಲಾಗ್ ಪೋಸ್ಟ್ನಲ್ಲಿ, ಆಸ್ಟ್ರಿಯಾದ ಸೇನಾ ಇತಿಹಾಸಕಾರ ಟಾಮ್ ಕೂಪರ್ ಪಾಶ್ಚಾತ್ಯ ಮಾಧ್ಯಮಗಳನ್ನು ಟೀಕಿಸಿದರು. ಅವರು “ಪಬ್ಲಿಕ್ ರಿಲೇಷನ್ ಪ್ರಯತ್ನಗಳು” ಎಂದು ಗುರುತಿಸಿದ್ದು, ಜಾಗತಿಕ ಮಟ್ಟದಲ್ಲಿ ನೆಲೆಯಲ್ಲಿನ ಯುದ್ಧ ವಾಸ್ತವವನ್ನು ವಿಕೃತಗೊಳಿಸಿದ್ದವೆಂದು ಹೇಳಿದರು. ಭಾರತವು ಕಳೆದ ವಾರ ಪಾಕಿಸ್ತಾನದ ಒಳಭಾಗದತ್ತ ಸರಿಯಾದ ಕ್ಷಿಪಣಿ ದಾಳಿಗಳ ಸರಣಿಯನ್ನು ಪ್ರಾರಂಭಿಸಿದಾಗ, ಜಾಗತಿಕ ಗಮನವು ಅದರತ್ತ ಸೆಳೆಯಿತು. ಈ ದಾಳಿಗಳ […]
By Bhimashankar Teli Contact:9845813288 ಕೆರೆಮನೆ ಎಸ್ಟೇಟ್, ಪೊಣ್ಣಪೇಟೆ — ಇದು ನೋಡಲು ತುಂಬಾ ಚೆನ್ನಾದ ಸ್ಥಳ. ಇಲ್ಲಿನ ಹೋಮ್ ಸ್ಟೇ ಗಳು ಅತ್ಯುತ್ತಮವಾದವುಗಳಲ್ಲಿ ಒಂದು. “ಕೆರೆಮನೆ” ಎಂದು ಹೆಸರಿಸಲು ಒಂದು ಮುಖ್ಯ ಕಾರಣವಿದೆ — ಇಲ್ಲಿ ಒಂದು ದೊಡ್ಡ ಕೆರೆ (ಹಿರಿದಾದ ಹಳ್ಳಕೋಲು) ಇದೆ. ಅದರಿಂದ ಈ ಹೋಮ್ ಸ್ಟೇಗೆ “ಕೆರೆಮನೆ” ಎಂಬ ಹೆಸರು ಬಂದಿದೆ. ಇಲ್ಲಿ ಸುಂದರವಾದ ಸಿಟ್ ಔಟ್ ಇದ್ದು, ಸುತ್ತಮುತ್ತ ಹಸಿರಿನ […]
By Bhimashankar Teli ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೧೦ ರಿಂದ ೬೫ ಕ್ಕೆ ಬಂದು ನಿಂತಿತ್ತು. ಖ್ಯಾತ ಪತ್ರಕರ್ತರಾದ ವಿಶೇಶ್ವರಯ್ಯ ಭಟ್ ಅವರು ಹೀಗೆ ಬರೆದಿದ್ದರು ” ವಿಜಯಪುರದ ಕೂಗುಮಾರಿ ‘, ಮಾಜಿ ಮುಖ್ಯಮಂತ್ರಿಯವರ ಬಗ್ಗೆ “ಮಂಡೆ ಹಿಡಿದರು ಬೋಳು , ಕುಂಡೆ ಹಿಡಿದರೂ ಬೋಳು”, ಪ್ಯಾದೆ ಮೆಂಟಾಲಿಟಿ , ಸಂಘದ ಕೂಸು . ಬೆಳಗಾವಿ ಬಳುವಿನ. ಅವರ ಅಂಕಣ ಬಿಜೆಪಿ ಸೋಲಿಗೆ ಯಾರು […]
ಕರಿಮಣಿ ಮಾಲೀಕ “ಏನಿಲ್ಲ ಏನೆನೆಯಿಲ್ಲ” ಹಾಡು ಸರಳವಾಗಿದ್ದರೂ ೧೫ ವರ್ಷಗಳ ನಂತರ ಅದರ ಅರ್ಥ ತಿಳಿದಿತ್ತು. ಯುಐ ಚಿತ್ರ ಅತ್ಯಂತ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಚಿತ್ರ ಆದರೆ ಒಂದು ಷರತ್ತು, ನಿಮ್ಮ ಮನಸ್ಸು ಖಾಲಿಯಾಗಿ ಇರಬೇಕು. ಉಪೇಂದ್ರರ ನಿರ್ದೇಶನ ಯಾವಾಗಲೂ ಒಂದು ಸಂದೇಶ ಕೊಡುತ್ತದೆ . ಈ ಚಿತ್ರದಲ್ಲಿ ಸಹಿತ ಸಂದೇಶ ಕೊಟ್ಟಿದ್ದಾರೆ. ಉಪೇಂದ್ರ ಯಾವಾಗಲೂ ಬೇರೆ ತರಹ ಚಿತ್ರ ಕೊಡುವಲ್ಲಿ ಎತ್ತಿದ ಕೈ. ಅವರಲ್ಲಿ ಸಾಮಾಜಿಕ […]
By Bhimashankar Teli Testing a dynamic application like spotify, with weekly deployments, requires a robust plan to ensure functional, security, and performance quality. Below is a comprehensive detailed testing plan that can be adapted to Spotify’s deployment schedule: 1. Testing Strategy A. Functional Testing Functional testing ensures the […]