By ಗುರು ಪ್ರಸಾದ ಜಗತ್ತಿನ ಪ್ರಸಿದ್ಧ ಕ್ರೀಡೆಗಳಲ್ಲಿ ಅಗ್ರಸ್ಥಾನದಲ್ಲಿರುವುದು ಫುಟಬಾಲ್, ಅರೆ ಕ್ಷಣ ಮೈ ಮರೆತು ನಿಂತರೆ ಗೆಲುವಿನ ಕುದುರೆನ್ನ ಎದುರಾಳಿ ತನ್ನ ಹಿಡಿತಕ್ಕೆ ಪಡೆದು ಸಾಗುವ ಆಟ. ಎದುರಾಳಿಯ ವೇಗಕ್ಕೆ ಸರಿಸಾಟಿಯಾಗಿ ಛಲ ಬಿಡದೆ ನಿಲ್ಲುವ ಸಾಮರ್ಥ್ಯವುಳ್ಳವವನಿಗೆ ಗೆಲುವು ಕಟ್ಟಿಟ ಬುತ್ತಿ.ಫುಟಬಾಲ್ ಲೋಕಕ್ಕೆ ದೊಂಢಿನೋ ಎಂಬ ಹೆಸರು ಚಿರಪರಿಚಿತವೇನಲ್ಲಾ, ಆದರೆ ಫುಟಬಾಲ್ ಲೋಕದ ದಂತಕಥೆ ಎಂದು ಪ್ರಸಿದ್ದಿ ಹೊಂದಿರುವ “ಏಡ್ಸನ್ ಆರ್ಯಾಂಟ್ಸ್ ಡೊ ನಶ್ಚಿಮಿಯೆಂತೊ ” […]
ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವಿ ಸಿ ನಾಗಠಾಣ್ ಮತ್ತು ನಿರ್ದೇಶಕರಾಗಿ ನಿವೃತ್ತ ಸುಪೆರಿಡೆಂಟ್ ಇಂಜಿನಿಯರ್ ವಿಠ್ಠಲ ತೇಲಿಯವರು ಆಯ್ಕೆಯಾಗಿದ್ದಾರೆ. ಹಾಗು ಆಯ್ಕೆಯಾದ ಇನ್ನಿತರ ನಿರ್ದೇಶಕರುಗಳಿಗೆ ದೇವರು ಇನ್ನು ಹೆಚ್ಚಿನ ಶಕ್ತಿಕೊಟ್ಟು ಅವರ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಬಯಸುತ್ತೇವೆ.
ರಾಜ್ಯದಲ್ಲಿ ಅನೇಕ ಜನರು ಶಿಕ್ಷಣದಲ್ಲಿ ಮತ್ತು ಸಾಮಾಜಿಕವಾಗಿ ಹಿಂದೆ ಉಳಿದಿದ್ದಾರೆ ಅದರಲ್ಲಿ ಸಂಶಯಬೇಡ. ಅವರೆಗೆಲ್ಲರಿಗೂ ಶಿಕ್ಷಣ ಕೊಡಿಸುವುದು ಮೊದಲ ಆದ್ಯತೆ. ಅಂಥವರನ್ನು ಹುಡುಕಿ ಸರ್ಕಾರ ಅವರಿಗೆ ಸೌಲತ್ತನ್ನು ಕೊಡಬೇಕು. ತಮ್ಮ ಜಾತಿಗೆ ಮೀಸಲಾತಿ ಕೇಳುವುದು ಅವರ ಹಕ್ಕು. ಆದರೆ ಇಂದು ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯಿದಂತಿದೆ. ಮೀಸಲಾತಿ ಹೋರಾಟದಲ್ಲಿ ಸಚಿವರು ಶಾಸಕರು ಮತ್ತು ಯಾವದೇ ಸಂವಿಧಾನ ಸ್ಥಾನದಲ್ಲಿ ಇರುವವರು ಭಾಗಿಯಾಗಕೂಡದು. ಕಾರಣ ಅವರು […]
By ವಿಠಲ. ಆರ್. ಯಂಕಂಚಿ , ಬೊಮ್ಮನಜೊಗಿ. 7892666246 ಮಾನ್ಯ ಜಿಲ್ಲಾದಿಕಾರಿಗಳು ಇದೆ ಶನಿವಾರ 20/2/2021ರಂದು ದೇವರ ಹಿಪ್ಪರಗಿ ತಾಲೂಕಿನಿಂದ 10ಕೀಲೋ ಮೀಟರ್ ದೂರದಲ್ಲಿರುವ ಬಮ್ಮನಜೋಗಿಯಲ್ಲಿ ವಾಸ್ತವ್ಯ ಇಟ್ಟುಕೊಂಡಿರುವದು ಗ್ರಾಮಸ್ಥರಿಗೆ ಹೆಮ್ಮೆಯ ವಿಷಯವೇ. ಗ್ರಾಮ ವಾಸ್ತವ್ಯ ಕಾಟಾಚಾರವಾಗದೆ ಊರಿನ ಸಮಸ್ಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸಹಕರಿಸಿ ಊರಿನ ಜನರಿಗೆ ಅನುಕೂಲ ಮಾಡಬೇಕು ಎಂದು ಊರಿನ ಯುವಕ ವಿಠಲ ಯಂಕಂಚಿಯವರು ಕೇಳಿಕೊಂಡಿದ್ದಾರೆ. ಮಾನ್ಯ ಜಿಲ್ಲಾದಿಕಾರಿಗಳು ಊರಿನ ಮೂಲಭೂತ ಸೌಲಭ್ಯಗಳ ಬಗ್ಗೆ […]
ಎಷ್ಟೋ ಬಾರಿ ನಾಸ್ತಿಕ ಮತ್ತು ಆಸ್ತಿಕರ ಬಗ್ಗೆ ಕೇಳುವಾಗ ಇದೇನಿದು ಆಸ್ತಿಕ ಮತ್ತು ನಾಸ್ತಿಕ? ಆಸ್ತಿಕ ಎಂದರೆ ದೇವರು ನಂಬುವವನು ಮತ್ತು ನಾಸ್ತಿಕ ಎಂದರೆ ದೇವರು ನಂಬದವರು. ಅತಿ ಪ್ರಸಿದ್ಧ ದೈವೀಸ್ವರೂಪಿ ಪುಟಪರ್ತಿ ಸಾಯಿ ಬಾಬಾ ತಮ್ಮ ಪ್ರವಚನ ಕಾರ್ಯಕ್ರಮ ಮುಗಿದ ನಂತರ ತಮ್ಮ ಚಮತ್ಕಾರ ಮೂಲಕ ಉಂಗುರು , ಪ್ರಸಾದ್ ಕೊಡುವುದು ಮಾಡುತ್ತಿದ್ದರು. ಇದರ ಜೊತೆಗೆ ಬಾಬಾ ಅವರು ಮಾಡಿದ ಸಾಮಾಜಿಕ ಕಾರ್ಯಗಳ ಪಟ್ಟಿ […]
ಹಿರಿಯ ಫಾರ್ವರ್ಡ್ ಬ್ಲಾಕ್ ನಾಯಕ್ ಮಾಜಿ ಸಂಸದ ಸದಸ್ಯ ಸಮರ ಗುಹ ಆಡಿದ ಮಾತು! ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಮರ ನಡೆಸಲು ಸುವ್ಯವಸ್ಥೆ ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದ ಏಕೈಕ ನಾಯಕ ನೇತಾಜಿ ಸುಭಾಷ ಚಂದ್ರ ಬೋಸ್. ತಾಯ್ನಾಡನ್ನು ಮುಕ್ತಗೊಳಿಸಲು ಹೊರಟ ಆ ಸೇನೆಯ ಮಹಾನಾಯಕರು ಅವರು. ನಮ್ಮ ರಾಷ್ಟೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿ ನಂತರ ಮಹಾಕ್ಷತ್ರಿಯ ಎನಿಸಿದವರು ಸುಭಾಷರು. ಹುಟ್ಟಿದ್ದು ಒರಿಸ್ಸಾದ ಕಟಕನಲ್ಲಿ. […]
“Give me cigarette”, “Give me match box buddy” ಅಂದು ಅಮವ್ಯಾಸೆ ದಿನ ಯಾರೋ ಜೋರಾಗಿ ಅಳುವ ಧ್ವನಿ. ಇದರ ಮಧ್ಯೆ ಯಾರಾದರೂ ಬನ್ರೀ ಯಾರಾದರೂ ಬನ್ರೀ ಅಂತ ಕೂಗು.ಮೊದಲಿಗೆ ಇದನ್ನು ಕಿವಿಗೆ ಹಾಕದೆ ನಾನು ಮತ್ತು ನಮ್ಮ ಗೆಳಯರು ಹಾಗೆ ಒಳಗಡೆ ಇದ್ವಿ. ಮತ್ತೆ ಜನರ ಕೂಗಾಟ ಓಡಾಟ ಕೇಳಿ ಹೊರಗಡೆ ಬಂದು ನೋಡಿದಾಗ ಜನರು ಓಡಿಹೋಗುವದನ್ನು ಕಂಡು ಒಬ್ಬರನ್ನು ಪ್ರಶ್ನಿಸಿದೆ “ಏನಾಗಿದೆ , […]
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಆಗಲು ನಮ್ಮ ಪ್ರಯಾಣದಲ್ಲಿ ಒಂದು ವಿಶೇಷ ದಿನ. ಅರ್ಜುನ್ ಮುಖ್ಯ ಬ್ಯಾಟಲ್ ಟ್ಯಾಂಕ್ (ಎಂಕೆ -1 ಎ) ಅನ್ನು ಸೈನ್ಯಕ್ಕೆ ಹಸ್ತಾಂತರಿಸಲಾಯಿತು. ತಮಿಳುನಾಡಿನಲ್ಲಿ ಮಾಡಿದ ಟ್ಯಾಂಕ್ ನಮ್ಮ ಗಡಿಗಳನ್ನು ರಕ್ಷಿಸುತ್ತದೆ. ಇದು ಭಾರತ್ನ ಏಕ್ತ ದರ್ಶನದ ಒಂದು ನೋಟ.