Author Archives

Unknown's avatar

Janaravaani

ತತ್ವಜ್ಞಾನಿ ಸಾಕ್ರಟೀಸ್!

ಸಾಕ್ರಟೀಸ್ ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಶಾಸ್ತ್ರೀಯ ಗ್ರೀಕ್ ತತ್ವಜ್ಞಾನಿ. ಅವರು 5 ನೇ ಶತಮಾನದ BCE ಸಮಯದಲ್ಲಿ ಅಥೆನ್ಸ್‌ನಲ್ಲಿ ವಾಸಿಸುತ್ತಿದ್ದರು ಮತ್ತು ನೈತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ನಂತರದ ತತ್ವಜ್ಞಾನಿಗಳ ಮೇಲೆ ಅವರ ಪ್ರಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಸಾಕ್ರಟೀಸ್ ಬಗ್ಗೆ ಕೆಲವು ಮೂಲಭೂತ ಅಂಶಗಳು ಇಲ್ಲಿವೆ: ತತ್ತ್ವಶಾಸ್ತ್ರಕ್ಕೆ ಸಾಕ್ರಟೀಸ್ ನೀಡಿದ ಕೊಡುಗೆಗಳು ಅವರನ್ನು ಪಾಶ್ಚಿಮಾತ್ಯ ಚಿಂತನೆಯ ಇತಿಹಾಸದಲ್ಲಿ ಅಡಿಪಾಯದ ವ್ಯಕ್ತಿಯಾಗಿ ಮಾಡಿದೆ.

ಸೋಮನಾಥ ಟು ಅಯೋಧ್ಯಾ ಯಾತ್ರೆಯ ಸೂತ್ರಧಾರನ ಕೆಲಸ ಹೇಗಿತ್ತು.

ಜನವರಿ ೨೨ಕ್ಕೆ ಅಯೋಧ್ಯಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಸಮಯದಲ್ಲಿ, ಸ್ವತಃ ಅಡ್ವಾಣಿಯವರು ಹೇಳಿದ ಮಾತು! “ಮರ್ಯಾದಾ ಪುರೋಷತ್ತಮ ಶ್ರೀರಾಮಚಂದ್ರ ತನ್ನ ಮಂದಿರವನ್ನು ನಿರ್ಮಿಸಿಕೊಳ್ಳಲು , ರಾಮಭಕ್ತನಾದ ನರೇಂದ್ರ ಮೋದಿಯವರನ್ನು ಭೂಮಿಗೆ ಕರೆಯಿಸಿಕೊಂಡಿದ್ದಾರೆ” ದೇಶಕ್ಕೆ ಸ್ವಾತಂತ್ರ್ಯ ೧೯೪೭ ರಲ್ಲಿ ಸಿಕ್ಕಿತಾದರೂ ಆದರೆ ನಿಜವಾಗಿ ದೇಶ ಪ್ರಜಾಪ್ರಭುತ್ವದಿಂದ ತುಂಬಾನೇ ದೂರ ಉಳಿದಿತ್ತು. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಬಹಳ ಜನರ ಬಲಿದಾನ ಇತ್ತು. ಕಾಂಗ್ರೆಸ್ ಎಂಬ ಸಂಘಟನೆ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಇದ್ದ ಸಂಘಟನೆ […]

ಪಾಸ್ಕಲ್ ಜನಕ ನಿಕ್ಲಾಸ್ ವಿರ್ತ ವಿಧಿವಶ. ನೀವು ಪಾಸ್ಕಲ್ ಪ್ರೋಗ್ರಾಮ್ ಬರೆದಿದ್ದರೇ , ನಿಮಗೆ ವಯಸ್ಸಾಗಿದೆ ಎಂದರ್ಥ !

By Bhimashankar Teli ಈಗಿನ ವಿದ್ಯಾರ್ಥಿಗಳಿಗೆ ಪಾಸ್ಕಲ್ ಕಂಪ್ಯೂಟರ್ ಭಾಷೆ ಗೊತ್ತಿಲ್ಲ ಕಾರಣ ಇವಾಗ ಏನಿದ್ದರೂ ಹೊಸ ಕಂಪ್ಯೂಟರ್ ಭಾಷೆಗಳ ಕಾಲ ಪೈಥಾನ್ , ಜಾವಾ ಇತ್ಯಾದಿ. ಒಂದು ವೇಳೆ ನಿಮ್ಮ ಕಾಲೇಜ್ ಜೀವನದಲ್ಲಿ ಪಾಸ್ಕಲ್ ಬಗ್ಗೆ ಪ್ರೋಗ್ರಾಮ್ ಬರೆದಿದ್ದರೇ ನೀವು ತುಂಬಾ ಹೆಳೆಯ ವಿದ್ಯಾರ್ಥಿ ಇರಬೇಕಷ್ಟೆ! ಕಂಪ್ಯೂಟರ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಹೊಸ ಪಾಸ್ಕಲ್ ಭಾಷೆ ಆವಿಷ್ಕಾರ ಮಾಡಿದ ನಿಕ್ಲಾಸ್ ವಿರ್ತ ವಿಧಿವಶರಾಗಿದ್ದಾರೆ. ಅವರ […]

ಕನ್ನಡ ವಿಶ್ವ ಟೆಸ್ಟಿಂಗ್ ಗುಂಪಿನಿಂದ ಅದ್ದೂರಿ ಕರ್ನಾಟಕ ರಾಜ್ಯೋತ್ಸವ!

By Bhimashankar Teli ವಿಶ್ವ ಕನ್ನಡ ಟೆಸ್ಟಿಂಗ್ ಗುಂಪು ಕನ್ನಡಿಗರ ವಾಟ್ಸ್ ಆಪ್ ಗುಂಪು. ನಮ್ಮ ಕನ್ನಡಿಗರಿಗೆ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಸಿಗುವಲ್ಲಿ, ಹಿರಿಯರ ಅನುಭವವನ್ನು ಹಂಚುವದಕ್ಕೆ ಉಪಯೋಗವಾಗಲಿ ಎಂದು ಸ್ಥಾಪನೆಯಾದ ಗುಂಪು. ನಮ್ಮವರು ಮುಂದೆ ಬರಲಿ, ನಮ್ಮವರೆಗೆ ಕೆಲಸ ಸಿಗಲಿ ಎಂದು ನಿಶ್ವಾರ್ಥವಾಗಿ ಕೆಲಸ ಮಾಡುವ ಟೆಕಿಗಳ ಗುಂಪು. ಮೊದಲು ಯಾಹೂ ಗ್ರೂಪ್ಸ್ ಮೂಲಕ ತಮ್ಮ ತಮ್ಮ ಜನರಿಗೆ ಕೆಲ್ಸದ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಕನ್ನಡದವರಲ್ಲಿ […]

ರೈತರ ಜ್ವಲಂತ ಸಮಸ್ಯೆಗಳು , ಸಮಸ್ಸ್ಯೆಗೆ ಪರಿಹಾರ ಇದೆಯಾ? ಭಾರತ ಮತ್ತು ಇಸ್ರೇಲ್ ಕೃಷಿ! ತಂತ್ರಜ್ಞಾನದ ನೆರವು ಎಷ್ಟಿದೆ?

By Bhimashankar Teli ಪ್ರಪಂಚದಾದ್ಯಂತದ ರೈತರು ವಿವಿಧ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅವರ ನಿರ್ದಿಷ್ಟ ಸಮಸ್ಯೆಗಳು ಸ್ಥಳ, ಹವಾಮಾನ ಮತ್ತು ಅವರು ಉತ್ಪಾದಿಸುವ ಬೆಳೆಗಳು ಅಥವಾ ಜಾನುವಾರುಗಳ ಆಧಾರದ ಮೇಲೆ ಬದಲಾಗಬಹುದು. ರೈತರು ಎದುರಿಸುವ ಕೆಲವು ಸಾಮಾನ್ಯ ಸಮಸ್ಯೆಗಳು: ಹವಾಮಾನ ಬದಲಾವಣೆ: ಹವಾಮಾನದ ಬದಲಾವಣೆಗಳು, ಹವಾಮಾನ ವೈಪರೀತ್ಯಗಳು ಮತ್ತು ಹವಾಮಾನದಲ್ಲಿನ ದೀರ್ಘಾವಧಿಯ ಬದಲಾವಣೆಗಳು ಬೆಳೆ ಇಳುವರಿ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ರೈತರು ಚೇತರಿಸಿಕೊಳ್ಳುವ […]

ಜನರೇಟಿವ್ AI- ಉತ್ಪಾದಕ ಕೃತಕ ಬುದ್ಧಿಮತ್ತ.

By Bhimashankar Teli ಕೃತಕ ಬುದ್ಧಿಮತ್ತೆಯ ಉಪವಿಭಾಗ, ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ದಾಪುಗಾಲುಗಳನ್ನು ಮಾಡಿದೆ, ನಾವು ತಂತ್ರಜ್ಞಾನದೊಂದಿಗೆ ಸಂವಹನ ನಡೆಸುವ ರೀತಿಯಲ್ಲಿ ಕ್ರಾಂತಿಯನ್ನುಂಟುಮಾಡುತ್ತದೆ ಮತ್ತು ನಮ್ಮ ದೈನಂದಿನ ಜೀವನವನ್ನು ಹೆಚ್ಚಿಸುತ್ತದೆ. ಈ ಲೇಖನವು AI ಗೆ ಸಂಬಂಧಿಸಿದ ಉಪಯೋಗಗಳು, ಅನುಕೂಲಗಳು, ಅನಾನುಕೂಲಗಳು ಮತ್ತು ಸಂಭಾವ್ಯ ಬೆದರಿಕೆಗಳನ್ನು ಪರಿಶೋಧಿಸುತ್ತದೆ, ಜೊತೆಗೆ ಮಾನವ ಸಮಾಜದ ಮೇಲೆ ಅದರ ಪ್ರಭಾವವನ್ನು ನೀಡುತ್ತದೆ. ಜನರೇಟಿವ್ AI ನ ಉಪಯೋಗಗಳು:- ವಿಷಯ ರಚನೆ: ಜನರೇಟಿವ್ […]

ಕೈಯಲ್ಲಿ ನಿಂಬೆಹಣ್ಣು , ಅಭಿಮಾನಿಗಳ ಎದೆಯ ಮೇಲೆ ಹಸ್ತ , ಹ್ಯಾಟ್ರಿಕ್ ಗೆಲುವಿನಲ್ಲಿ ಅಭಿವೃದ್ಧಿ ಕನಸು ಕಾಣುತ್ತಿರುವ ಇಂಡಿ ಜನತೆ!

ಇಂಡಿಯ ಶಾಸಕರು ಜೆಂಟಲ್ಮೆನ್ , ತುಂಬಾ ಬುದ್ದಿವಂತರು , ಅದಕ್ಕೆ ೨೦೨೩ರ ಚುನಾವಣೆಯಲ್ಲಿ ಏನೆ ಆದರೂ ಕೊನೆಗೆ ಗೆಲ್ಲವುದು ಯಶವಂತರಾಯಗೌಡ ಪಾಟೀಲರು ಎಂದು ಅನೇಕರು ಹೇಳುತ್ತಿದ್ದರು. ಇದಕ್ಕೆ ಕಾರಣ ದಶಕಗಳ ಕಾಲ ರಾಜಕೀಯ ಅನುಭವ. ಅನೇಕ ಚುನಾವಣೆ ಎದುರಿಸಿದ ಅನುಭವದಿಂದಲೇ ಸತತವಾಗಿ ಮೂರನೇ ಬಾರಿಗೆ ಗೆಲ್ಲುವದಕ್ಕೆ ಸಾಧ್ಯವಾಗಿದ್ದು. ಆದರೆ ನಿಜ ಹೇಳಬೇಕಂದರೆ ೨೦೨೩ರ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲ್ಲುವದಕ್ಕೆ ಸಾಧ್ಯವೇ ಇರಲಿಲ್ಲ. ಜೆಡಿಎಸ್ ಕೊನೆಯ ಎರಡು ದಿನಗಳವರೆಗೆ ಬಿಡಿ […]

ಉಚಿತ ಯೋಜನೆ ಇದೊಂದು ಪ್ರಯೋಗವಂತೆ? ಮೇಲ್ವರ್ಗದ ಜನ ದುಡಿದೆ ಇಲ್ವವಂತೆ! ಪ್ರಣಾಳಿಕೆಗಳು ಕೋರ್ಟಲ್ಲಿ ಪ್ರಶ್ನೆ ಮಾಡುವಂತಿರಬೇಕು.

ನಾರಾಯಣ ನಾರಾಯಣ , ಏಳು ನಾರಾಯಣ ,ಏಳು ನಾರಾಯಣ ಬೆಳಗಾಯಿತು! ಇಷ್ಟೊಂದು ಅಸಹ್ಯವಾದ ಚಿಂತನೆ ಸರಿನಾ ? ೫ ಗ್ಯಾರೆಂಟಿ ಯೋಜನೆಗೆಳು ಜಾರಿ ತರುತ್ತೇವೆ ಎಂದು ಚುನಾವಣೆಗಿಂತ ಮುಂಚೆ ಕಾಂಗ್ರೇಸ್ ಪಕ್ಷ ಹೇಳಿತ್ತು. ನಮ್ಮ ರಾಜ್ಯದ ಅನೇಕ ಪ್ರಾಮಾಣಿಕ ಪತ್ರಕರ್ತರು ನೀವು ಹೇಳುತ್ತಿರುವ ಯೋಜನೆಗಳು ಜಾರಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಇಟ್ಟಾಗ . ನಮ್ಮ ರಾಜ್ಯದ ಬಜೆಟ್ ೩ಲಕ್ಷ ಕೋಟಿ, ನಿಮ್ಮ ಬಿಟ್ಟಿ ಯೋಜನೆಗಳಿಗೆ ಸುಮಾರು […]

ಕಾಂಗ್ರೇಸ್ ಜೊತೆ ಗುರುತಿಸಿಕೊಂಡಿರುವ ಲಿಂಗಾಯತರಿಗೆ ರಾಜಕೀಯ ಸ್ಥಾನಮಾನ ಅವರ ಹಕ್ಕು! ಸವದಿ ಮತ್ತು ವಿನಯ ಕುಲಕರ್ಣಿ ಅದಕ್ಕೆ ಅರ್ಹರು.

ಲಿಂಗಾಯತರು ಮತ್ತೊಮ್ಮೆ ಕಾಂಗ್ರೇಸ್ ಕಡೆಗೆ:- ರಾಜ್ಯದಲ್ಲಿ ಜನಸಂಖ್ಯೆ ಆದರದ ಮೇಲೆ ಸ್ಥಾನಮಾನಗಳು ಸಿಗುವುದು ಸತ್ಯ! ಸದ್ಯಕ್ಕೆ ೩೦% ಲಿಂಗಾಯತ ಶಾಸಕರು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ. ೨೦೨೩ರ ಚುನಾವಣೆಯಲ್ಲಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್ ಜೊತೆ ನಿಂತಿದ್ದಾರೆ ಎನ್ನುವದಕ್ಕೆ ಇದೊಂದೇ ಸಾಕ್ಷಿ ಸಾಕು. ಅನೇಕ ದೊಡ್ಡ ಸಮುದಾಯಗಳು ಎರಡು ಪಕ್ಷದ ಜೊತೆ ಗುರಿತಿಸಿಕೊಂಡಿದ್ದಾರೆ ಮತ್ತು ರಾಜಕೀಯ, ಧರ್ಮ ಮತ್ತು ಜಾತಿ ಬಿಟ್ಟು ಇಲ್ಲವೇ ಇಲ್ಲ. ಮೊನ್ನೆ ಡಿಕೆ ಶಿವಕುಮಾರ […]

ನಾನು ರಾಷ್ಟ್ರವಾದಿ ಮತ್ತು ಮೋದಿ ನಾಯಕತ್ವಕ್ಕೆ ಮೆಚ್ಚಿ ಪಕ್ಷಕ್ಕೆ ಸೇರುತ್ತಿದ್ದೇನೆ. ಯಾರು ರಾಷ್ಟ್ರವಾದಿಗಳು?

ದೃಷ್ಟಿಕೋನ ಅಂಕಣ By Bhimashankar Teli ಮೊಟ್ಟ ಮೊದಲ ಬಾರಿಗೆ ೨೦೧೩ರಲ್ಲಿ ನಾನು ಹುಟ್ಟಿನಿಂದ ಹಿಂದೂ ಆದರೆ ನಾನೊಬ್ಬ ರಾಷ್ಟ್ರೀಯವಾದಿ ಎಂದು ಮೋದಿ ಹೇಳಿದಾಗ ದೇಶದಲ್ಲಿ ಸಂಚಲನ ಮೂಡಿದ್ದು ಸುಳ್ಳಲ್ಲ. ದೇಶದ ತುಂಬೆಲ್ಲಾ ಬೇಕಾದಾಗ ಬಾಂಬ್ ಹಾಕಿ ನಿರ್ದಯವಾಗಿ ಅಮಾಯಕರ ಜೀವಕ್ಕೆ ಬೆಲೆನೇ ಇಲ್ಲದ ಸಮಯದಲ್ಲಿ ಒಬ್ಬ ರಾಜಕೀಯ ಮುಖಂಡ, ಅದರಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ನಾನೊಬ್ಬ ರಾಷ್ಟ್ರೀಯವಾದಿ ಎಂದಾಗ ದೇಶದ ಬಿಸಿ ರಕ್ತದ ಯುವಕರ ಮೈಯಲ್ಲಿ […]