ಕೆಜಿಫ್ ಕ್ರಾಂತಿ! ವಿಕ್ರಾಂತ್ ರೋಣದ ಅಬ್ಬರ ನೋಡುವ ತವಕ. ಗುಮ್ಮ ಬಂದ ಗುಮ್ಮ ..
ಸುಬ್ಬಯ್ಯ ನಾಯ್ಡು ನಾಯಕತ್ವದಲ್ಲಿ ೧೯೩೪ರಲ್ಲಿ ಸತಿ ಸುಲೋಚನಾ ಚಿತ್ರದಿಂದ ಪ್ರಾರಂಭವಾದ ಕನ್ನಡ ಚಿತ್ರೋದ್ಯೋಮ ಇಂದು ಹೊಳೆಯುತ್ತಿದೆಯಾ? ಶಾರ್ಟ್ ಆಗಿ ಕೇಳಿದರೇ ಖಂಡಿತ ಹೊಳೆಯುತ್ತಿದೆ, ಡೀಟೇಲ್ ಆಗಿ ಕೇಳಿದರೆ ಇವತ್ತು ಅಲ್ಲ ಮೊದಲಿನಿಂದಲೂ ಹೊಳೆಯುತ್ತಿತ್ತು. ವಜ್ರ ಬೂದಿ ಮುಚ್ಚಿ ಒಳಗಡೆ ಇದ್ದಾಗ ಅದರ ಹೊಳೆಪು ಕಾಣುವದಿಲ್ಲ. ಮೇಲಿನ ಬೂದಿ ಹೋದಾಗ ಮತ್ತೆ ಖಂಡಿತ ವಜ್ರ ಹೊಳೆಯುತ್ತೆ. ಹಾಗೆ ನಮ್ಮ ಸ್ಯಾಂಡಲ್ ವುಡ್ ವಜ್ರ ಇದ್ದ ಹಾಗೆ ಅದರ ಹೊಳಪು […]
