Category: Articles

ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು

ಪ್ರತಿ ತಿಂಗಳು ಒಂದು ಶಿವರಾತ್ರಿ ಬರುತ್ತೆ. ಆದರೆ ಇವತ್ತಿನ ದಿವಸ ಆಚರಣೆ ಮಾಡುವುದು “ಮಹಾ” ಶಿವರಾತ್ರಿ . ಶಿವನಿಗೆ ಆದಿಯೂ ಇಲ್ಲ ಅಂತ್ಯವು ಇಲ್ಲ. ಹಿಂದೂಗಳ ದೊಡ್ಡ ಹಬ್ಬ ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉಪವಾಸ , ಧ್ಯಾನ ಮಾಡುವುದು ಮತ್ತು ಲಿಂಗ ಪೂಜೆ ಮಾಡುವುದು ಸಾಮಾನ್ಯ. ಮಹಾ ಶಿವರಾತ್ರಿಯೆಲ್ಲಾ ನಿದ್ದೆ ಮಾಡದೆ ಶಿವನ ಆರಾಧನೆಯಲ್ಲಿ ತೊಡಗುತ್ತಾರೆ. ಓಂ ನಮಃ ಶಿವಾಯಃ ಮಂತ್ರವನ್ನು ಪಠಿಸುತ್ತಾ ದೇವರ ಸನ್ನದಿಯಲ್ಲಿ ತಮ್ಮನ್ನು […]

ಒಂದು ರಾಷ್ಟ್ರ ಮತ್ತು ಒಂದು ಚುನಾವಣೆಗೆ ತೊಡಕೇನು?

ವಿಧಾನಸಭೆಯಲ್ಲಿ ಒಂದು ರಾಷ್ಟ್ರ ,ಒಂದು ಚುನಾವಣೆ ಕುರಿತು ಅಭಿಪ್ರಾಯಕ್ಕೆ ಅವಕಾಶ ಕೊಟ್ಟರೇ ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಾರೆ . ವಿರೋಧವಿದ್ದರೆ ಖಂಡಿತವಾಗಿ ತಮ್ಮ ಅಭಿಪ್ರಾಯ ಸಭೆಯಲ್ಲಿ ಹೇಳಬಹುದಲ್ಲವೇ ? ಜನ ನಿಮ್ಮನ್ನು ಆಯ್ಕೆಮಾಡಿ ಕಳಿಸಿದ್ದು ಕಚ್ಚಾಡುವದಕ್ಕೆ ಎಂದು ತಿಳಿದುಕೊಂಡಿದ್ದೀರಿ ಅನಿಸುತ್ತೆ. ಭಾರತೀಯ ಜನತಾ ಪಕ್ಷ ಪಾಸ್ ಮಾಡಿಕೊಂಡು ಬಂದ ನಂತರ ನಮಗೆ ಅವಕಾಶ ಕೊಡಲಿಲ್ಲ ಎಂದು ಹೇಳುವುದು ಯಾವ ನ್ಯಾಯ? ನಿಮ್ಮ ನಿಮ್ಮ ಜಗಳಕ್ಕೆ ರಾಜ್ಯವನ್ನು ಮತ್ತು […]

ಪುರಸಭೆ ಸದಸ್ಯನಿಂದ ರಾಜ್ಯದ ಅತ್ಯುನ್ನತ ಹುದ್ದೆ ಅಲಂಕರಿಸಿದ ರಾಜಾಹುಲಿ!

ಸಂಕ್ಷಿಪ್ತ ವಿವರಣೆ : ಪುರಸಭೆಯಿಂದ ರಾಜ್ಯದ ಮುಖ್ಯಮಂತ್ರಿ ಪಟ್ಟದ ಹಾದಿ. ಕೆಟ್ಟ ರಾಜಕೀಯ ದಾಳಕ್ಕೆ ಖಾಸಗಿ ಕೇಸ್ನಿಂದ ಜೈಲಪಾಲು. ಲೋಕಾಯುಕ್ತ ಮತ್ತು ದೆಹಲಿ ಭಾರತೀಯ ಜನತಾ ಪಕ್ಷದ ನಾಯಕರಿಂದ ೮೪ ಬಾರಿ ಫೋನ್ ಸಂಭಾಷಣೆ! ವಿವರ: ಹುಟ್ಟಿದ್ದು ಸಕ್ಕರೆ ನಾಡು ಮಂಡ್ಯದಲ್ಲಿ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಸಿ ಕೆಲಸ ಪ್ರಾರಂಬಿಸಿದ್ದು ಶಿವಮೊಗ್ಗದ ಶಿಕಾರಿಪುರದಲ್ಲಿ. ಕೇವಲ ನಮ್ಮ ಮಾತುಗಳು ನಮ್ಮ ಸಾಧನೆಯಯಾಗಬಾರದು ನಮ್ಮ ಕೆಲಸದಿಂದ ಸಾಧನೆಮಾಡಬೇಕು ಎಂದು […]

ಕೊಟ್ಟ ಕುದರೆಯನ್ನು ಏರಲಾರದವ ಧೀರನೂ ಅಲ್ಲ ಶೂರನೂ ಅಲ್ಲ!

ಸಂಕ್ಷಿಪ್ತ ವಿವರಣೆ : ೧೦೦ ವರ್ಷ ಕಾಣದ ಪ್ರವಾಹ. ಜಗತ್ತನ್ನೇ ಬಾಧಿಸಿದ ಕೋವಿಡ್ . ಯಾವ ಸರ್ಕಾರದಲ್ಲೂ ಮಾಡದ ಮೀಸಲಾತಿ ಹೋರಾಟ! ಲಿಂಗಾಯತರನ್ನು ಒಡೆದು ಆಳುವ ನೀತಿ. ಬಡಮಕ್ಕಳಿಗೆ ಮೀಸಲಾತಿ ಸಿಗಲೇಬೇಕು! ಚಾಣಕ್ಯನ ಕೈ ಮೇಲಾಗುವದರಲ್ಲಿ ಸಂಶಯವಿಲ್ಲ. ವಿವರ: ರಾಜ್ಯದ ಜನರಿಗೆ ಮೇಲಿನ ಮಾತು ಹೇಳಿದಾಗ ಯಡಿಯೂರಪ್ಪ ನೆನಪಾಗುತ್ತಾರೆ. ಯಡಿಯೂರಪ್ಪನವರಿಗೆ ಸಮಸ್ಸ್ಯೆ ಎದುರಾದಾಗ ಪತ್ರಕರ್ತರು ಏನ್ರೀ ಯಡಿಯೂರಪ್ಪನ್ನವರಿಗೆ ಸಮಸ್ಸ್ಯೆ ದೊಡ್ಡದು ಎನಿಸುತ್ತಿದೆ ಎಂದಾಗ ಅವರು ಹೇಳುವ ಮಾತೆ […]

ಅಂಗೈಯಲ್ಲಿ ಆಪಲ್ ಹಿಡಿಸಿದ ಮಹಾನುಭಾವ – ಭಾಗ-2

ಸ್ಟೀವ್ ಸ್ಥಾಪಿಸಿದ ಕಂಪೆನಿಗಳೆಷ್ಟು? ಸ್ಟೀವ್ ಹೋರಾಟ ಹೇಗಿತ್ತು? ಅವರ ಪ್ರೇಯಸಿ ಹಾಕಿದ ಮೊಕದ್ದಮೆಯಲ್ಲಿ ಏನಾಯಿತು? ಅವರು ತನ್ನ ಹೆತ್ತ ತಾಯಿ ಮತ್ತು ತಂದೆಯನ್ನು ಬೇಟಿಯಾದರಾ? ಆಧ್ಯಾತ್ಮಿಕ ಪ್ರವಾಸ ಮುಗಿಸಿಕೊಂಡ ಅಮೆರಿಕಾಕ್ಕೆ ಮರಳಿದ ಸ್ಟೀವ್ ಜಾಬ್ಸ್ ಮನಸ್ಸು ಸಾಕ್ಷತ್ಕಾರದ ಕಡೆ ಎಳೆಯುತ್ತಿತ್ತು. ಅದಕ್ಕಾಗಿ ದಿನಮಪ್ರತಿ ಧ್ಯಾನದಲ್ಲಿ ಮಗ್ನರಾಗಿತ್ತಿದ್ದರು. ಮತ್ತೆ ಹೆಳೆಯ ಕಚೇರಿಯಲ್ಲೇ ರಾತ್ರಿಯ ಪಾಳೆಯಲ್ಲಿ ಕೆಲಸ ಮುಂದುವರೆಸಿದರು ೧೯೪೬ರಲ್ಲಿ ಏನಿಯಾಕ್ ಹೆಸರಿನ ಪೂರ್ಣ ಪ್ರಮಾಣದ ಕಂಪ್ಯೂಟರ ಬಂದಿತ್ತು. ೧೯೭೦ […]

ಹಠಯೋಗಿ ರೈತ ನಾಯಕ

  ಉತ್ತರ ಕರ್ನಾಟಕದ ಜನತೆಗೆ ಹಠಯೋಗಿಗಳ ಬಗ್ಗೆ ಚಿರಪರಿಚಿತ. ಯೋಗಿಗಳು ಹಠ ಹಿಡಿದರೆ ಮುಗಿಯಿತು ಸ್ವತಃ ದೇವರೇ ಬಂದರು ಅವರ ಕಾರ್ಯ ಸಿದ್ದಿ ಆಗವವರೆಗೆ ಹಿಂದೆ ಸರಿಯುವ ಮಾತೆ ಇರಲಿಲ್ಲ. ಬನ್ನಿ ಇವತ್ತು ನಮ್ಮ ರಾಜ್ಯದ ಹಠಯೋಗಿಯವರ ಬಗ್ಗೆ ತಿಳಿದುಕೊಳ್ಳೋಣ. ಇವರೇನು ಯೋಗಿ ಅಲ್ಲ ಆದರೆ ಇವತ್ತು ಸಾಮಾಜಿಕ ಮತ್ತು ಜನರ ಸೇವೆಗೆ ತೊಡಗಿಸಿಕೊಂಡ ರೀತಿ ನೋಡಿದರೆ ಇವರು ರಾಜಕಾರಿಣಿಯಲ್ಲ ಇವರು ಹಠ ಯೋಗಿನೇ ಇರಬೇಕು !! ನಾಲ್ಕನೇ […]

ಐ ಸಿ ಎಸ್ ನಂಥ ಪ್ರತಿಷ್ಠಿತ ಪದವಿಯನ್ನು ನಿರಾಕರಿಸಿದ ಭಾರತೀಯ ಸೇನಾನಿ.

ಹಿರಿಯ ಫಾರ್ವರ್ಡ್ ಬ್ಲಾಕ್ ನಾಯಕ್ ಮಾಜಿ ಸಂಸದ ಸದಸ್ಯ ಸಮರ ಗುಹ ಆಡಿದ ಮಾತು! ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಮರ ನಡೆಸಲು ಸುವ್ಯವಸ್ಥೆ ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದ ಏಕೈಕ ನಾಯಕ ನೇತಾಜಿ ಸುಭಾಷ ಚಂದ್ರ ಬೋಸ್. ತಾಯ್ನಾಡನ್ನು ಮುಕ್ತಗೊಳಿಸಲು ಹೊರಟ ಆ ಸೇನೆಯ ಮಹಾನಾಯಕರು ಅವರು. ನಮ್ಮ ರಾಷ್ಟೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿ ನಂತರ ಮಹಾಕ್ಷತ್ರಿಯ ಎನಿಸಿದವರು ಸುಭಾಷರು. ಹುಟ್ಟಿದ್ದು ಒರಿಸ್ಸಾದ ಕಟಕನಲ್ಲಿ. […]

ನಾನು ರಾಷ್ಟ್ರವಾದಿ ಮತ್ತು ಮೋದಿ ನಾಯಕತ್ವಕ್ಕೆ ಮೆಚ್ಚಿ ಪಕ್ಷಕ್ಕೆ ಸೇರುತ್ತಿದ್ದೇನೆ. ಯಾರು ರಾಷ್ಟ್ರವಾದಿಗಳು?

ದೃಷ್ಟಿಕೋನ ಅಂಕಣ By Bhimashankar Teli ಮೊಟ್ಟ ಮೊದಲ ಬಾರಿಗೆ ೨೦೧೩ರಲ್ಲಿ ನಾನು ಹುಟ್ಟಿನಿಂದ ಹಿಂದೂ ಆದರೆ ನಾನೊಬ್ಬ ರಾಷ್ಟ್ರೀಯವಾದಿ ಎಂದು ಮೋದಿ ಹೇಳಿದಾಗ ದೇಶದಲ್ಲಿ ಸಂಚಲನ ಮೂಡಿದ್ದು ಸುಳ್ಳಲ್ಲ. ದೇಶದ ತುಂಬೆಲ್ಲಾ ಬೇಕಾದಾಗ ಬಾಂಬ್ ಹಾಕಿ ನಿರ್ದಯವಾಗಿ ಅಮಾಯಕರ ಜೀವಕ್ಕೆ ಬೆಲೆನೇ ಇಲ್ಲದ ಸಮಯದಲ್ಲಿ ಒಬ್ಬ ರಾಜಕೀಯ ಮುಖಂಡ, ಅದರಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ನಾನೊಬ್ಬ ರಾಷ್ಟ್ರೀಯವಾದಿ ಎಂದಾಗ ದೇಶದ ಬಿಸಿ ರಕ್ತದ ಯುವಕರ ಮೈಯಲ್ಲಿ […]

ರಫಲ್ ವಿಜೃಂಭಣೆಗೆ ಯಾರು ಕಾರಣರು?

ತೇಜಸ್ , ಸುಕಾಯಿ , ಎಫ್ ೧೬ ,ಜೀ ೨೦ ಹೀಗೆ ಹತ್ತು ಹಲವಾರು ಯುದ್ಧ ವಿಮಾನಗಳ ಬಗ್ಗೆ ಸಾಮಾನ್ಯ ಜನರು ಕುಂತಲ್ಲಿ ನಿಂತಲ್ಲಿ ಮಾತಾಡುತ್ತಿದ್ದಾರೆ! ಕೇವಲ ತಂತ್ರಜ್ಞರು ಮಾತಾಡುವ ವಿಷಯ ಸಾಮಾನ್ಯ ಜನರು ಮತ್ತು ಬಿಸಿ ರಕ್ತದ ಯುವಕರು ಮಾತಾಡುವದಕ್ಕೆ ಶುರು ಹಚ್ಚಿಕೊಂಡಿದ್ದಾರೆ ಎಂದರೆ ಅದೆಕ್ಕೆಲ್ಲೆ ಎರಡು ಕಾರಣಗಳು ಇವೆ. ನಮ್ಮ ಮೇಲೆ ನಡೆದ ಆಕ್ರಮಣ ಮತ್ತು ಇನ್ನೊಂದು ಬಲವಾದ ಕಾರಣ ರಾಜಕೀಯ ಬೇಳೆ ಬೇಯಿಸಿಕೊಳ್ಳಲಿಕ್ಕೆ […]

ಅಂಗೈಯಲ್ಲಿ ಆಪಲ್ ಹಿಡಿಸಿದ ಮಹಾನುಭಾವ – ಭಾಗ-೧

ದೃಷ್ಟಿಕೋನ ಅಂಕಣ By Bhimashankar Teli ಎಲೆಕ್ಟ್ರಾನಿಕ್ಸ್ ಸಾಮ್ರಾಜ್ಯವನ್ನೇ ಆಳಿದ ಸ್ಟೀವ್ ಜಾಬ್ಸ್ ಗೆ ಎಲೆಕ್ಟ್ರಾನಿಕ್ಸ್ ಮೊದಲ ಪರಿಚಯವಾದದ್ದು ಅಪ್ಪನ ಕಾರ್ ಗ್ಯಾರೇಜ್ ಮೂಲಕ ಎಂದರೆ ಅಚ್ಚರಿಯಾಗಬಹುದು. “ಅಪ್ಪನಿಗೆ ಎಲೆಕ್ಟ್ರಾನಿಕ್ಸ್ ಬಗ್ಗೆ ಆಸಕ್ತಿ ಇರಲಿಲ್ಲ ಆದರೆ ಕಾರುಗಳಲ್ಲಿನ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ಆತ ರಿಪೇರಿ ಮಾಡುತ್ತಿದ್ದ. ಹೀಗೆ ರಿಪೇರಿ ಮಾಡುವದನ್ನು ನೋಡುತ್ತಲೇ ನನಗೆ ಈ ಕ್ಷೇತ್ರದ ಮೇಲೆ ವ್ಯಾಮೋಹ ಬೆಳೆದಿದ್ದು ” ಎಂದು ಸ್ಟೀವ್ ಹೇಳಿಕೊಂಡಿದ್ದರು. ಜೋಹಾನ್ ತಂದೆಯ […]