Category: Articles

ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ!

By ಸುನೀತಾ ಶಿಂಧೆ, ಶಿಕ್ಷಕರು ಅನ್ನ ಹಸಿವನ್ನು ನೀಗಿಸುತ್ತದೆ, ಅಕ್ಷರಜ್ಞಾನ ಅಜ್ಞಾನವನ್ನು ತೊಲಗಿಸುತ್ತದೆ. ಅಂಥಹ ಅಜ್ಞಾವನ್ನು ತೊಲಗಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವುದು ಶಿಕ್ಷಕರು. ಮಕ್ಕಳ ಬೆಳವಣಿಗೆ ಎಂದ ತಕ್ಷಣ ನಮ್ಮ ಕಲ್ಪನೆಗೆ ಬರುವುದು ಮಗುವಿನ ತೂಕ ,ಎತ್ತರ, ದಪ್ಪ, ಬಣ್ಣ ಅಲ್ಲವೇ? ಆದರೆ ಇದನ್ನು ನಾವು ಸಾಮಾನ್ಯ ಬೆಳವಣಿಗೆ ಎನ್ನುವುದಿಲ್ಲ ಹಾಗಾದರೆ ನಮ್ಮ ಪ್ರಕಾರ ಸಾಮಾನ್ಯ ಬೆಳವಣಿಗೆ ಎಂದರೇನು? ಮಕ್ಕಳ ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ […]

ಕೇಂದ್ರ ಸರ್ಕಾರದ ನೀತಿಗಳು: ಸುಲಭ ವ್ಯಾಪಾರ

ವ್ಯವಹಾರವನ್ನು ಪ್ರಾರಂಭಿಸುವುದು ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ (ಟಿಎಎನ್), ನಿರ್ದೇಶಕ ಗುರುತಿನ ಸಂಖ್ಯೆ (ಡಿಐಎನ್) ಅನ್ನು ಈಗ ಕಂಪನಿಯ ಸಂಯೋಜನೆಗಾಗಿ ಒಂದೇ ರೂಪದಲ್ಲಿ (ಎಸ್‌ಪಿಐಸಿ) ವಿಲೀನಗೊಳಿಸಲಾಗಿದೆ. 15 ಲಕ್ಷ ರೂ. ವರೆಗಿನ ಅಧಿಕೃತ ಬಂಡವಾಳ ಹೊಂದಿರುವ ಕಂಪನಿಗಳಿಗೆ ಸಂಯೋಜನಾ ಶುಲ್ಕವನ್ನು ತೆಗೆದುಹಾಕುವುದು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಕಂಪನಿಯ ಹೆಸರನ್ನು ಕಾಯ್ದಿರಿಸಲು ಐದು ಪುಟಗಳ ಫಾರ್ಮ್ ಮತ್ತು ಇತರ ಲಗತ್ತುಗಳನ್ನು […]

೩೬ ನಡುಗಡ್ಡೆ(ದ್ವೀಪ) ಇರುವ ಲಕ್ಷದ್ವೀಪದ ಸದ್ಯದ ಕೂಗೇನಿದೆ?

ಕೇಂದ್ರೀಯ ಆಡಳಿತಾಧಿಕಾರಿ ಪ್ರಫುಲ್ ಕೆ ಪಟೇಲ್ ಅವರು ಮಂಡಿಸಿದ ಹಲವಾರು ಪ್ರಸ್ತಾಪಗಳ ಬಗ್ಗೆ ಲಕ್ಷದ್ವೀಪ ದ್ವೀಪಗಳಲ್ಲಿ ಸಾರ್ವಜನಿಕರ ಕೋಪವು ತಣ್ಣಗಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ದಿನೇಶ್ವರ ಶರ್ಮಾ ಅವರ ನಿಧನದ ನಂತರ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಯುಟಿ ಆಡಳಿತಾಧಿಕಾರಿ ಪಟೇಲರಿಗೆ ಲಕ್ಷದ್ವೀಪದ ಹೆಚ್ಚುವರಿ ಉಸ್ತುವಾರಿ ನೀಡಲಾಯಿತು. ಪಟೇಲ್ ಅವರ ಪ್ರಸ್ತಾಪಗಳು ಮಾಲ್ಡೀವ್ಸ್ಗೆ ಸಮನಾಗಿ ದ್ವೀಪಗಳನ್ನು ಪ್ರವಾಸಿ ತಾಣವಾಗಿ ಉತ್ತೇಜಿಸುವುದರ ಜೊತೆಗೆ ನಿವಾಸಿಗಳ […]

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮಂಡಳಿಯ ಅಧ್ಯಕ್ಷರು.

ಮುಖ್ಯ ಕಾರ್ಯನಿರ್ವಾಹಕ ಸತ್ಯ ನಾಡೆಲ್ಲಾ ಅವರು ಕಂಪನಿಯ ಅಧ್ಯಕ್ಷರ ಪಾತ್ರವನ್ನು ವಹಿಸಲಿದ್ದಾರೆ ಎಂದು ಕಂಪನಿ ಬುಧವಾರ ತಿಳಿಸಿದೆ. ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕಳೆದ ವರ್ಷ ಮಂಡಳಿಗೆ ಮರು ಆಯ್ಕೆಯಾದ ನಂತರ ಮೂರು ತಿಂಗಳಿನಿಂದ ಕೆಳಗಿಳಿಯುವುದಾಗಿ ಘೋಷಿಸಿದ ನಂತರ ಮೈಕ್ರೋಸಾಫ್ಟ್ ಮಂಡಳಿಯು ಸತತ ಎರಡನೇ ವರ್ಷವನ್ನು ಗುರುತಿಸಿದೆ. 53 ವರ್ಷ ವಯಸ್ಸಿನ ಶ್ರೀ ನಾಡೆಲ್ಲಾ ಅವರು 2014 ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು ಮತ್ತು ಸಾಫ್ಟ್‌ವೇರ್ […]

ನರೇಂದ್ರ ಮೋದಿಯ ಸೆಂಟ್ರಲ್ ವಿಸ್ಟಾ ಯೋಜನೆಗೆ ಯಾಕಿಷ್ಟು ವಿರೋಧ?

By Bhimashankar Teli ಬದಲಾವಣೆಯ ಪರ್ವ! ಸುಮಾರು ೯೨ ವರ್ಷಗಳ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರು ಕಟ್ಟಿದ ಸಂಸತ್ತು. ೧೯೩೦ರಲ್ಲಿ ಬ್ರಿಟಿಷರು ಎಂದರೆ ಎಡ್ನವಿನ್ ಲುಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ಇಬ್ಬರು ವಾಷಿಂಗ್ಟನ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ಅಂದ ಚಂದವನ್ನು ನೋಡಿ ಕಟ್ಟಿದ ಕಟ್ಟಡ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರ್ಮಿಸಲು ಕೆಲವು ಕೊಳಕು […]

ಮೈಸೂರು ಜಿಲ್ಲಾಧಿಕಾರಿ : One v/s Many !

ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ ವರ್ಗಾವಣೆ ಮಾಡಿದಾಗ ಕೆಎಟಿಗೆ ಹೋಗಿ ವರ್ಗಾವಣೆವನ್ನು ತಡೆದು ಕನ್ನಡದ ದೃಶ್ಯ ಮಾಧ್ಯಮಗಳಿಗೆ ಇಂಥ ಧೈರ್ಯ ಯಾರು ಮಾಡುವದಿಲ್ಲ. ಆದರೆ ನಮಗೆ ಆಗಿರುವ ಅನ್ಯಾಯಕ್ಕೆ ನಾನು ಕೆಎಟಿಗೆ ಹೋಗಿ ನ್ಯಾಯವನ್ನು ಪಡೆದುಕೊಂಡೆ ಎಂದು ದೊಡ್ಡದಾಗಿ ಹೇಳಿದ್ದ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ ಶರತ್ ಅವರ ಜಾಗಕ್ಕೆ ಬಂದು ಅವರೇ ಹೇಳಿದ ಮೊದಲ ಮಾತಿಗೆ ಬದ್ಧರಾಗದೆ ತಾನು ರಾಜಕೀಯ ವ್ಯಕ್ತಿಗಳ ಸಹಾಯದಿಂದ ಮೈಸೂರಿಗೆ ಬಂದಿದ್ದು ಎಂದು […]

ಒಂದು ಕಡೆ ವ್ಯಾಕ್ಸೀನ್ ಅಭಾವ, ಇನ್ನೊಂದು ಕಡೆ ವ್ಯಾಕ್ಸೀನ್ ರಾಜಕೀಯ. ಮತ್ತೊಂದು ಕಡೆ ಕೋರ್ಟ್ ಕೇಳಿದ ಪ್ರಶ್ನೆಗಳೇನು?

ವೆಲ್ ಡನ್ ಇಂಡಿಯಾ ಭಾರತ ಎರಡು ವ್ಯಾಕ್ಸೀನ್ ತಯಾರಿಸಿ ಜಗತ್ತಿನ ಬಡ ದೇಶದ ವೈದ್ಯರಿಗೆ ಸಾಧ್ಯವಾದಷ್ಟು ಕೊಟ್ಟು ಅವರಿಗೆ ನೆರವಾಗಿದ್ದು ಭಾರತ ದೇಶದ ಸದುದ್ದೇಶ ತೋರಿಸುತ್ತದೆ. ಜಗತ್ತು ಭಾರತ ದೇಶದ ಕಾಳಜಿಗೆ ಧನ್ಯವಾದ ಅರ್ಪಿಸಿದೆ. ಇಂತಹ ಬೆಳವಣಿಗೆ ನಮ್ಮ ದೇಶದಲ್ಲಿ ಹಿಂದೆಯೂ ನಡೆದಿವೆ ಅದಕ್ಕೆ ಕಾರಣ ನಮ್ಮ ದೇಶದ ಸಂಸ್ಕೃತಿ. ಮೊದಲಿತ್ತು ಈ ಜನ್ಮದ ಪಾಪ ,ಪುಣ್ಯ ಮುಂದಿನ ಜನ್ಮಕ್ಕೆ ಆದರೆ ಸದ್ಯ ಇರುವ ಮಾತು ಈ […]

ಯಡಿಯೂರಪ್ಪನವರಿಗೆ ಕೈ ಕಟ್ಟದೆ ಹೋದರೆ ೨೦೨೩ರಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವೇ ಇರುತ್ತೆ!

ಹೈಕಮಾಂಡ್ ಅಸಹಕಾರ ಗುಜರಾತ್ ರಾಜ್ಯದಲ್ಲಿ ಬಿಸಿಗಾಳಿ ಬಿಸಿ ಗುಜರಾತ್ ತತ್ತರಿಸಿದಾಗ ಪ್ರಧಾನ ಮಂತ್ರಿ ಟ್ವಿಟ್ ಮಾಡಿ ಪರಿಹಾರ ನಿಧಿಯಿಂದ ಅಲ್ಲಿನ ಜನರಿಗೆ ಪರಿಹಾರ ಕೊಟ್ಟಿದ್ದರು. ಅದೇ ಮಧ್ಯಪ್ರದೇಶದಲ್ಲಿ ಅಂಥದೇ ಘಟನೆಯಾದಾಗ ಒಂದು ಟ್ವಿಟ್ ಮಾಡಿದರು. ಅದೇ ಸಮಯದಲ್ಲಿ ನಮ್ಮ ರಾಜ್ಯದ ಉತ್ತರ ಭಾಗದಲ್ಲಿ ಪ್ರವಾಹ ಬಂದಾಗ ನಮ್ಮ ದೇಶದ ಪ್ರಧಾನ ಮಂತ್ರಿಗಳು ದುಡ್ಡು ಬಿಡಿ, ಒಂದು ಟ್ವಿಟ್ ಮಾಡಲಿಲ್ಲ. ನಾಮಕಾವಾಸ್ತೆ ಸರ್ಕಾರದ ಕಡೆಯಿಂದ ಒಬ್ಬರು ಬಂದು ನೋಡಿ […]

ಉಪೇಂದ್ರರನ್ನು ನಂಬಬೇಡಿ. ಅವರನ್ನು ನಂಬು ಎಂದು ಯಾರು ಹೇಳಿದರು?

By Bhimashankar Teli ಇಲ್ಲಿ ಯಾರಿಗೂ ಯಾರು ನಂಬುವ ಅವಶ್ಯಕತೆ ಇಲ್ಲವೇ ಇಲ್ಲ. ಕಾರಣ ಎಲ್ಲರೂ ಬುದ್ದಿವಂತರೇ! ನಾವೆಲ್ಲ ಎಷ್ಟು ಬುದ್ದಿವಂತರು ಎಂದರೆ ನಮ್ಮ ಮನೆ ಮಾತ್ರ ನಮ್ಮದು ಮನೆಯ ಹೊರಗಡೆ ಇರುವುದನ್ನು ಸರ್ಕಾರದು ಎಂದು ಕೈ ತೊಳೆದುಕೊಂಡು ಬಿಡುವಷ್ಟು ಬುದ್ದಿವಂತರು. ಮತ್ತೆ ಸರ್ಕಾರ ಯಾರದು? ನಾನು ಎಂಟನೇ ಕ್ಲಾಸ್ನಲ್ಲಿ ಇದ್ದೆ ನಮ್ಮೂರಿನ ಒಂದು ಓಣಿಯಲ್ಲಿ ದೊಡ್ಡ ಜನರ ಗುಂಪು ಹೋಗುತ್ತಿತ್ತು. ಏನು ಎಂದು ವಿಚಾರಿಸಿದಾಗ ಕ್ಷೇತ್ರದ […]