ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ!
By ಸುನೀತಾ ಶಿಂಧೆ, ಶಿಕ್ಷಕರು ಅನ್ನ ಹಸಿವನ್ನು ನೀಗಿಸುತ್ತದೆ, ಅಕ್ಷರಜ್ಞಾನ ಅಜ್ಞಾನವನ್ನು ತೊಲಗಿಸುತ್ತದೆ. ಅಂಥಹ ಅಜ್ಞಾವನ್ನು ತೊಲಗಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವುದು ಶಿಕ್ಷಕರು. ಮಕ್ಕಳ ಬೆಳವಣಿಗೆ ಎಂದ ತಕ್ಷಣ ನಮ್ಮ ಕಲ್ಪನೆಗೆ ಬರುವುದು ಮಗುವಿನ ತೂಕ ,ಎತ್ತರ, ದಪ್ಪ, ಬಣ್ಣ ಅಲ್ಲವೇ? ಆದರೆ ಇದನ್ನು ನಾವು ಸಾಮಾನ್ಯ ಬೆಳವಣಿಗೆ ಎನ್ನುವುದಿಲ್ಲ ಹಾಗಾದರೆ ನಮ್ಮ ಪ್ರಕಾರ ಸಾಮಾನ್ಯ ಬೆಳವಣಿಗೆ ಎಂದರೇನು? ಮಕ್ಕಳ ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ […]
