Category: news

ಹಗುರವಾಗಿ ಹೇಳಿಕೆ ನೀಡುವವರ ಮಧ್ಯೆ ವಿನಮ್ರವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ವಿಜಯೇಂದ್ರ .

ರಾಜಕೀಯದಲ್ಲಿ ನಾಯಕರೆನಿಸಿಕೊಂಡವರು ಒಂದು ಹೇಳಿಕೆ ಕೊಟ್ಟರೆ ಅದಕ್ಕೊಂದು ಘನತೆ ಮತ್ತು ಗೌರವ ಇರಬೇಕು. ಹೇಳಿಕೆ ಒರೆಗೆ ಹಚ್ಚಿ ನೋಡಿದಾಗ ಅದು ಸತ್ಯವೆನಿಸಬೇಕು. ರಾಜ್ಯದ ರಾಜಕಾರಣದಲ್ಲಿ ಸಿದ್ದಾಂತದ ರಾಜಕಾರಣ ಮಾಡಿದವರು ಅನೇಕರು. ಅದು ಎಡಪಂಥಿ ಇರಲಿ ಅಥವಾ ಬಲಪಂಥಿ ಇರಲಿ. ತಾವು ಅಂಟಿಕೊಂಡ ಪಥಕ್ಕೆ ಅಧಿಕಾರಕ್ಕಾಗಿ ತಮ್ಮ ಸಿದ್ದಾಂತ ಬದಲಿಸದೆ ರಾಜಕಾರಣದಲ್ಲಿ ಅನೇಕ ಹುದ್ದೆಯನ್ನು ಪಡೆದು ಸೇವೆ ಮಾಡಿದ್ದು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಲೋಕಸಭೆಯಲ್ಲಿ ತಮ್ಮ ಪಕ್ಷಕ್ಕೆ ಜನರು […]

ನಟ ರಾಕ್ಷಸ ಡಾಲಿ ಚಿತ್ರ ಮೇಲೆ ಮಾತ್ರ ರೌಡಿಗಳ ಚಿತ್ರ , ಒಳಗೆ ಪಕ್ಕಾ ರಾಜಕೀಯ ಚಿತ್ರ . ಹೆಡ್ ಬುಷ್ ಹೇಗಿದೆ?

ಬೆಂಗಳೂರಿನ ಕರಗ , ತಿಗಳರ ಪೇಟೆಯ ಹುಡುಗ ಪೈಲ್ವಾನ್ ಜಯರಾಜ್, ಸುಮಾರು ೭ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ , ಅವರ ಅಳಿಯ ನಟರಾಜನ್ ಅವರ ಇಂದಿರಾ ಬ್ರಿಗೇಡ್ ಕಟ್ಟಿದ ರೀತಿ. ಇಂದಿರಾ ಬ್ರಿಗೇಡ್ ಯಾಕೆ ಬೇಕು? ಹಿಂದೊತ್ತು ಕಾಲವಿತ್ತು ಇಂದಿರಾ ಎಂದರೆ ಇಂಡಿಯಾ ಇಂಡಿಯಾ ಎಂದರೆ ಇಂದಿರಾ! ಅರಸ್ ಅವರ ತತ್ವ ಸಿದ್ದಾಂತಗಳೇನು? ಇದು ಇತಿಹಾಸ ಆದರೆ, ಚಿತ್ರದಲ್ಲಿ ಜಯರಾಜ್ ಪಾತ್ರ ಮಾಡಿದ ಡಾಲಿ […]

ರಕ್ಷಿತ್ ಶೆಟ್ಟಿಯ “೭೭೭ ಚಾರ್ಲಿ” ಪ್ರೀಮಿಯರ್ ಷೋನಲ್ಲಿ ಜೈ ಹೊ.

ಮನುಷ್ಯತ್ವದ ಪಾಠವನ್ನು ಹೇಳಿದ ಹಾಗೆ ಚಾರ್ಲಿ ಸಿನಿಮಾದಲ್ಲಿ ಕಾಣಬಹದು. ವಿವಿಧ ನಗರಗಳಲ್ಲಿ ಚಾರ್ಲಿ ಶೋ ಜನರು ನೋಡಿ ಇದೊಂದು ಉತ್ತಮ ಚಿತ್ರ ಮತ್ತು ನಾಯಿಗಳನ್ನು ಪ್ರೀತಿಸುವವರು ನೋಡಬಹುದು ಮತ್ತು ಮನುಷ್ಯತ್ವ ಇದ್ದವರು ನೋಡಲೇಬೇಕು ಅಂತೇ! ಪ್ರಾಣಿ ಧರ್ಮನ ಜೀವನದಲ್ಲಿ ಹೇಗೆ ಭಾವನೆಗಳನ್ನು ಹುಟ್ಟಾಕುತ್ತದೆ ಎಂದು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಅನೇಕರ ಇದರ ಬಗ್ಗೆ ವಿಮರ್ಶೆ ಮಾಡಿದ್ದಾರೆ ಆದರೆ ಅದನ್ನು ಇಲ್ಲಿ ಹೇಳುವುದಕ್ಕೆ ಹೋಗುವದಿಲ್ಲ ಕಾರಣ ನಾನು ಇನ್ನು ಚಿತ್ರ […]

ಕಿಚ್ಚನ ಬೆಂಕಿಯಂಥ ಟ್ವಿಟ್ ಎಲ್ಲರನ್ನೂ ಒಂದು ಗುಡಿಸಿದೆ !! ಲಕ್ಷ್ಯಕ್ಕೂ ಮೀರಿ ಲೈಕ್ಸ್!

ನಮ್ಮ ದೇಶಕ್ಕೆ ಯಾವದೇ ರಾಷ್ಟ್ರೀಯಭಾಷೆ ಇರುವದಿಲ್ಲ ಕಾರಣ ನಮಗೆಲ್ಲ ನಮ್ಮದೇ ಆದ ಮಾತೃಭಾಷೆಗಳಿವೆ. ಹಿಂದಿ ಹೆಚ್ಚಿನ ಜನ ಉಪಯೋಗಿಸುತ್ತಾರೆ ಎಂದು ಅದೊಂದು ಅಫೀಷಿಯಲ್ ಭಾಷೆ ಆಗಲಿ ಎಂದು ಎಲ್ಲ ರಾಜ್ಯಗಳು (ತಮಿಳನಾಡು ಒಪ್ಪಿಕೊಂಡಿಲ್ಲ, ಅಲ್ಲಿ ಹಿಂದಿ ಅಫೀಷಿಯಲ್ ಅಲ್ಲ. )ಒಪ್ಪಿಕೊಂಡಿದ್ದು ಒಂದು ಕಂಡೀಶನ್ ಮೇಲೆ ನಮ್ಮ ಭಾಷೆಗಳಿಗೆ ಆದ್ಯತೆ ಇರಲೇಬೇಕು! ಇದು ಒಕ್ಕೂಟದ ದೇಶ. ಇಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲ ಭಾಷೆಗಳು ನಮ್ಮ ದೇಶಕ್ಕೆ ಸೇರಿದ್ದು. […]

ದೀರ್ಘಕಾಲದ ಒತ್ತಡವನ್ನು ಎದುರಿಸುವ ತಂತ್ರಗಳು – Harvard Health publishing

ಒತ್ತಡದ ಮೇಲೆ ಬ್ರೇಕ್ ಹಾಕಲು ಅನೇಕ ಜನರು ಒಂದು ಮಾರ್ಗವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ದೀರ್ಘಕಾಲದ ಕಡಿಮೆ-ಮಟ್ಟದ ಒತ್ತಡವು hypothalamic-pituitary-adrenal (HPA )ಅಕ್ಷವನ್ನು ಸಕ್ರಿಯಗೊಳಿಸುತ್ತದೆ, ಹೆಚ್ಚು ಸಮಯದವರೆಗೆ ಹೆಚ್ಚು ನಿಷ್ಕ್ರಿಯವಾಗಿರುವ ಮೋಟಾರ್‌ನಂತೆ. ಸ್ವಲ್ಪ ಸಮಯದ ನಂತರ, ಇದು ದೀರ್ಘಕಾಲದ ಒತ್ತಡಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಕೊಡುಗೆ ನೀಡುವ ದೇಹದ ಮೇಲೆ ಪರಿಣಾಮ ಬೀರುತ್ತದೆ. ನಿರಂತರವಾದ ಎಪಿನ್ಫ್ರಿನ್ ಉಲ್ಬಣವು ರಕ್ತನಾಳಗಳು ಮತ್ತು ಅಪಧಮನಿಗಳನ್ನು ಹಾನಿಗೊಳಿಸುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯಾಘಾತ […]

ಅಡುಗೆಗಾಗಿ ಅತ್ಯುತ್ತಮ ತೈಲಗಳು

By Dr Anita TeliMBBS MD,PGDCND,ACME, Assistant ProfessorJ N Medical CollegeBelagavi, Karnataka, India ಅಡುಗೆಗೆ ಉತ್ತಮವಾದ ಎಣ್ಣೆಯನ್ನು ಆರಿಸುವ ಮೊದಲು, ಕೊಬ್ಬು ಎಂದರೇನು ಎಂದು ನಾವು ಮೊದಲು ಅರ್ಥಮಾಡಿಕೊಳ್ಳಬೇಕು? ಮತ್ತು ಸ್ಯಾಚುರೇಟೆಡ್(saturated) ಮತ್ತು ಅಪರ್ಯಾಪ್ತ(unsaturated) ಕೊಬ್ಬಿನ ನಡುವಿನ ವ್ಯತ್ಯಾಸ. ಕೊಬ್ಬುಗಳು ಮತ್ತು ಎಣ್ಣೆಗಳು ಗ್ಲಿಸರಾಲ್ ಅನ್ನು ಒಳಗೊಂಡಿರುತ್ತವೆ, ಇದು ಸಕ್ಕರೆ, ಆಲ್ಕೋಹಾಲ್ ಮತ್ತು ಮೂರು ಕೊಬ್ಬಿನಾಮ್ಲಗಳು. ಗ್ಲಿಸರಾಲ್ ಮತ್ತು ಕೊಬ್ಬಿನಾಮ್ಲಗಳು ಮತ್ತು ಅಡುಗೆಗೆ ಉತ್ತಮವಾದ ಎಣ್ಣೆಯನ್ನು […]

ಮಾಜಿ ಪೊಲೀಸ್ ಅಧಿಕಾರಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ! ಭಾಸ್ಕರ ರಾವ್ ರಾಜಕೀಯ ಪ್ರವೇಶ.

ಇತ್ತೀಚಿಕೆ ಅಧಿಕಾರಿಗಳು ಸ್ವಯಂ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಸೇರುತ್ತಿದ್ದಾರೆ. ಕರ್ನಾಟಕದ ಸಿಂಗಂ ಎಂದೇ ಗುರುತಿಸಿಕೊಂಡಿದ್ದ ಕೆ ಅಣ್ಣಾಮಲೈ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬೆಂಗಳೂರು ಕಮಿಷಿನರ್ ಆಗಿದ್ದ ಭಾಸ್ಕರ ರಾವ್ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಹಾಗೆ ನೋಡಿದರೆ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸ್ಥಳೀಯ ನಾಯಕರ ಕೊರೆತೆ ಇದೆ. ಪಂಜಾಬದಲ್ಲಿ ಗೆದ್ದ ಆಮ್ ಆದ್ಮಿ ಪಕ್ಷಕ್ಕೆ ಅಲ್ಲಿ ಸ್ಥಳೀಯ ನಾಯಕರ/ರಾಜಕಾರಣಿಗಳ ಬಲ […]

ವರ್ಕ್ ಫ್ರಮ್ ಹೋಂ ಭಾರತಕ್ಕೆ ಸೂಕ್ತವಲ್ಲ- ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ!

ಸಂಕಿಪ್ತ ವರದಿ :-ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಈಗ ತಮ್ಮ ಉದ್ಯೋಗಿಗಳು ಕಚೇರಿಗೆ ಮರಳಲು ಬಯಸಿದ್ದಾರೆ. ಮನೆಯಿಂದ ಕೆಲಸ ಮಾಡುವ ಅಭಿಮಾನಿಯಲ್ಲ ಎಂದು ಅವರು ಹೇಳುತ್ತಾರೆ. “ಉತ್ಪಾದಕತೆಯನ್ನು ಹೆಚ್ಚಿಸಲು” ಕಚೇರಿಗೆ ಹಿಂತಿರುಗುವಂತೆ ಮೂರ್ತಿ ಒತ್ತಾಯಿಸಿದರು. ಜಗತ್ತಿನಾದ್ಯಂತ ಕೋವಿಡ್ ಪ್ರಕರಣಗಳ ಕುಸಿತದೊಂದಿಗೆ, ಜಗತ್ತು ಸಹಜ ಸ್ಥಿತಿಗೆ ಮರಳುತ್ತಿದೆ. ಕಡಿಮೆ ಗುಣಪಡಿಸಿದ ಪ್ರಕರಣಗಳು ಎಂದರೆ ವೈರಸ್‌ನ ಸುತ್ತಲಿನ ನಿರ್ಬಂಧಗಳು ಸ್ವಲ್ಪಮಟ್ಟಿಗೆ ಸರಾಗವಾಗಲು ಪ್ರಾರಂಭಿಸಿವೆ. ದೊಡ್ಡ ಟೆಕ್ ಕಂಪನಿಗಳಿಂದ ಸ್ಟಾರ್ಟ್‌ಅಪ್‌ಗಳವರೆಗೆ, ಎಲ್ಲರೂ […]

ಸರ್ಕಾರಿ ಶಾಲೆಗಳ ಉನ್ನತ ಮಟ್ಟದ ಬಗ್ಗೆ ಯೋಜನೆ ಸಿದ್ದ?

ದೆಹಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ:- ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯ ಚರ್ಚೆಯಲ್ಲಿ ನಾನು ಸ್ವತಃ ದೆಹಲಿಗೆ ಹೋಗಿದ್ದೆ. ಅಲ್ಲಿನ ಶಾಲೆಗಳ ಸ್ಥಿತಿ ನೋಡಿ ತುಂಬಾ ಸಂತೋಷ ಪಟ್ಟೆ. ಕೇಜ್ರಿವಾಲ್ ಸರ್ಕಾರ ತಗೆದುಕೊಂಡ ದಿಟ್ಟ ನಿರ್ಧಾರಗಳಿಂದ ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ. ಸರ್ಕಾರಿ ಶಾಲೆಗಳ ಕಟ್ಟಡ, ಪ್ರಯೋಗ ಶಾಲೆಗಳು ಅತ್ಯುನ್ನತ ಮಟ್ಟದಲ್ಲಿ ಇವೆ. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಇದ್ದರೇ ಖಂಡಿತ ನಾವು ನಮ್ಮ ರಾಜ್ಯದಲ್ಲೂ […]