Category: news

ಹವಾಮಾನ ವೈಪರೀತ್ಯದಿಂದ ಕೃಷಿಗೆ ಆಗುವ ಹಾನಿಗೆ ತಡೆಗಟ್ಟುವ ಯೋಜನೆಗಳು ಬೇಕು!

ಸಿಎಫ್ಎ ಇನ್‌ಸ್ಟಿಟ್ಯೂಟ್, ಹೂಡಿಕೆ ವೃತ್ತಿಪರರ ಜಾಗತಿಕ ಸಂಘ, ಹವಾಮಾನ ಬದಲಾವಣೆಯ ದುರ್ಬಲತೆಯನ್ನು ಪರಿಹರಿಸಲು ಸಮರ್ಥನೀಯ ಕೃಷಿ ಯೋಜನೆಗಳಲ್ಲಿ ಹಣಕಾಸು ಹೆಚ್ಚಿಸಲು ನೀತಿ ನಿರೂಪಕರು ಮತ್ತು ಮಧ್ಯಸ್ಥಗಾರರನ್ನು ಒತ್ತಾಯಿಸಿದೆ. ಸಿಎಫ್ಎ ಇನ್ಸ್ಟಿಟ್ಯೂಟ್ನ ವರದಿಯ ಪ್ರಕಾರ ಕ್ಲೈಮೇಟ್ ಬಾಂಡ್ಸ್ ಇನಿಶಿಯೇಟಿವ್ ಸಹಭಾಗಿತ್ವದಲ್ಲಿ, ಭಾರತದ ಜನಸಂಖ್ಯೆಯ ಸುಮಾರು 58 ಪ್ರತಿಶತದಷ್ಟು ಜನರಿಗೆ ಜೀವನಾಧಾರದ ಪ್ರಾಥಮಿಕ ಮೂಲವಾಗಿದೆ ಮತ್ತು ಕೃಷಿ-ಸರಕುಗಳ ಪ್ರಮುಖ ಉತ್ಪಾದಕರಲ್ಲಿ ಒಂದಾಗಿ ಜಾಗತಿಕ ಆಹಾರ ಭದ್ರತೆಗೆ ಕೊಡುಗೆ ನೀಡುತ್ತದೆ. ಹವಾಮಾನ […]

ಸಿಂದಗಿ: ಅನುಕಂಪದಿಂದ ಕೈಬಿಟ್ಟ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ! ?

ಒಂದು ಕಡೆ ಸರ್ಕಾರ ಮತ್ತೊಂದು ಕಡೆ ವಿರೋಧ ಪಕ್ಷ ಕ್ಷೇತ್ರದಲ್ಲೇ ಮುಖಾಂ ಹೂಡಿ ಗೆಲ್ಲಲ್ಲಿಕ್ಕೆ ಎಲ್ಲ ಸರ್ಕಸ್ ಜಾರಿಯಲ್ಲಿ ಇವೆ. ಉಸ್ತುವಾರಿಗಳಾದ ಸೋಮಣ್ಣ,ಗೋವಿಂದ ಕಾರಜೋಳ್,ಕೆ ಶಿವರಾಂ, ಮಹೇಶ್, ಸಿ ಸಿ ಪಾಟೀಲ್, ಸವದಿ , ಬಸವನಗೌಡ ಪಾಟೀಲ್,ನಡಹಳ್ಳಿ ,ಬೈರತಿ ಬಸವರಾಜ್, ಈಶ್ವರೇಪ್ಪ, ಎಂಟಿಬಿ ನಾಗರಾಜ್, ವಿಜುಗೌಡ , ಜೊಲ್ಲೆ ಹೀಗೆ ಅನೇಕ ಘಟಾನುಘಟಿ ನಾಯಕರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಎಂ ಬಿ ಪಾಟೀಲ್ , […]

ಸಿಂದಗಿ ಜನತೆ ಮತ್ತೆ ತಮ್ಮ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರ ಮಾಡಿದಂತಿದೆ!

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಗೊಂದು ಮಹತ್ವದ ಪಾತ್ರ ಇದೆ. ಜನರು ತಮಗೆ ಯಾವ ನಾಯಕ/ಸೇವಕ ಬೇಕು ಎಂದು ನಿರ್ಧಾರ ಮಾಡುವ ಸಮಯ. ಕೆಲಯೊಂದು ಸಮಯ ಕೂಲಂಕುಷವಾಗಿ ಯೋಚನೆ ಮಾಡದೆ ಅವಸರದ ನಿರ್ಧಾರದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ. ಅವಸರದ ನಿರ್ಧಾರ ಸರಿಪಡಿಸುವದಕ್ಕೆ ಮತ್ತೆ ಸಮಯ ತಗೆದುಕೊಳ್ಳುತ್ತದೆ. ಇಂದು ಸಿಂದಗಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಕದನ ಅನಿರೀಕ್ಷಿತ! ೨೦೨೩ಕ್ಕೆ ಬರಬೇಕಾದ ಚುನಾವಣೆ ೨೦೨೧ಕ್ಕೆ ಬಂದಿದೆ. ಸಿಂದಗಿಯಲ್ಲಿ ಚುನಾವಣೆ ರಂಗೇರಿದೆ! ಮಂತ್ರಿ ಮಂಡಲದ ನಾಲ್ಕೈದು […]

ಹಾನಗಲ್ ಉಪಚುನಾವಣೆ, ಚುನಾವಣೆ ಅಧಿಕಾರಿ ಅಶೋಕ್ ತೇಲಿ ಯವರಿಗೆ ನಾಮಪತ್ರ ಸಲ್ಲಿಕೆ.

ರಾಜ್ಯದಲ್ಲಿ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ವೇದಿಕೆ ಸಜ್ಜಾಗಿದ್ದು. ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಮೊಟ್ಟ ಮೊದಲಿಗೆ ಜೆಡಿಎಸ್ ನಂತರ ಕಾಂಗ್ರೇಸ್ ಕೊನೆಗೆ ಭಾರತೀಯ ಜನತಾ ಪಕ್ಷ ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕಾಂಗ್ರೇಸ್ ಪಕ್ಷದಿಂದ ಮಾನೆ ಮತ್ತು ಬಿಜೆಪಿಯಿಂದ ಶಿವರಾಜ್ ಸಜ್ಜನರ್ ಅಭ್ಯರ್ಥಿಗಳಾಗಿದ್ದರೆ. ಕಾಂಗ್ರೇಸ್ ಪಕ್ಷ ಮತ್ತು ಜೆಡಿಎಸ್ ಇಂದು ತಮ್ಮ ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಕೆ ಮಾಡಿದವು. ಉಪಚುನಾವಣೆ ಗೆಲ್ಲೆಲೇಬೇಕು ಎಂದು ಸ್ವತಃ ವಿರೋಧ್ […]

ಬೆಂಗಳೂರಿಗರೇ ಅಕ್ಕ ಪಕ್ಕದ ಜಿಲ್ಲೆಗಳಿಗೆ ಪ್ರವಾಸಕ್ಕೆ ಹೋಗುವ ಮುನ್ನ..

ಕರೋನ ನೆರೆಯ ರಾಜ್ಯಗಳಲ್ಲಿ ಹೆಚ್ಚಿದೆ ಎನ್ನುವ ಕಾರಣಕ್ಕೆ ೮ ಜಿಲ್ಲೆಗಳು ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇದೆ. ಯಾವದೇ ಕಾರಣಗಳಿಲ್ಲದೆ ಹೊರಗೆ ಸುಮ್ಮನೆ ತಿರುಗಾಡುವ ಹಾಗಿಲ್ಲ. ೮ ಜಿಲ್ಲೆಗಳ ವೀಕೆಂಡ್ ಕರ್ಫ್ಯೂ ರಾಜ್ಯ ಸರ್ಕಾರದ ಆದೇಶ! ಆದರೆ ಒಂದು ಗಮನಿಸಬೇಕು ಕರೋನ ಕಂಟ್ರೋಲ್ ಮಾಡುವ ಸಲುವಾಗಿ ಸ್ಥಳೀಯವಾಗಿ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದಾರೆ. ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಾದ ರಾಮನಗರ, ತುಮಕೂರ ಜಿಲ್ಲೆಗಳಲ್ಲಿ […]

ಹೆಮ್ಮೆ ಇರಲಿ ಸೊಕ್ಕು ಬೇಡ , ಯತ್ನಾಳಗೆ ಚಾಟಿ ಬೀಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ.

ನನ್ನ ರಾಜಕೀಯ ಜೀವನ ಹಾಳಾದರೂ ಚಿಂತೆ ಇಲ್ಲ ನಾನು ಇರೋದೇ ಹೀಗೆ ಎಂದು ಎಂದು ಮಾತೃ ಪಕ್ಷದ ವಿರುದ್ದ ಮತ್ತು ಯಡಿಯೂರಪ್ಪನವರ ಬಗ್ಗೆ ಹೇಳಿಕೆ ಕೊಡುತ್ತ ಮಾಧ್ಯಮದಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಟಿವಿಯಲ್ಲಿ ಹೇಳಿಕೆ ಕೊಟ್ಟರೆ ದೊಡ್ಡ ನಾಯಕನಾಗುವದಿಲ್ಲ. ದೊಡ್ಡ ಹುದ್ದೆ ಪಡೆಯಲಿ ನಮ್ಮ ಅಭ್ಯಂತರವಿಲ್ಲ ಆದರೆ ನಮ್ಮ ಮತ್ತು ಸಂಸದರ ವಿರೋಧವಿದ್ದರೂ ಪಕ್ಷಕ್ಕೆ ತಗೆದುಕೊಂಡು ಬಂದು ಟಿಕೆಟ್ ಕೊಟ್ಟು ಶಾಸಕನಾಗಿ ಮಾಡಿದ್ದು ಯಡಿಯೂರಪ್ಪನವರು ಎಂದು […]

ಲಸಿಕೆಗಳು ಮತ್ತು ಮಕ್ಕಳು

ವಿಶ್ವ ಅರೋಗ್ಯ ಸಂಸ್ಥೆಯಲ್ಲಿ ನಡೆದ ವಿಶೇಷ ಕೋವಿಡ್ ಸಂದರ್ಶನ ! ವಿಸ್ಮಿತಾ ಗುಪ್ತಾ: ಕೋವಿಡ್ -19 ವಿರುದ್ಧ ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ನೀವು ತಿಳಿಯಬೇಕಿದ್ದರೆ ನಮ್ಮ ಸಂದರ್ಶನ ಓದಿ. ನಾನು ವಿಸ್ಮಿತಾ ಗುಪ್ತಾ-ಸ್ಮಿತ್ ಮತ್ತು ನಾವು ಇಂದು WHO ನ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ಸ್ವಾಗತ, ಸೌಮ್ಯಾ. ಆದ್ದರಿಂದ ನನ್ನ ಮೊದಲ ಪ್ರಶ್ನೆ, ಜೂನ್ 2021 ರಲ್ಲಿ ಈ ಸಮಯದಲ್ಲಿ, ಮಕ್ಕಳಿಗೆ […]

ಆಸ್ಸಾಂ ಎರಡು ಮಕ್ಕಳ ನೀತಿ! ಯಾವದೇ ವಿವಾದವಿಲ್ಲ- ಸಿಎಂ ಹಿಮಂತ ಶರ್ಮಾ.

ರಾಜ್ಯ ಒದಗಿಸುವ ಸೌಲಭ್ಯಗಳನ್ನು ಪಡೆಯಲು ಅಸ್ಸಾಂ ಸರ್ಕಾರ ಕ್ರಮೇಣ ಎರಡು ಮಕ್ಕಳ ನೀತಿಯನ್ನು ಅಳವಡಿಸಲಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದರು. https://cdn.onesignal.com/sdks/OneSignalSDK.js window.OneSignal = window.OneSignal || []; OneSignal.push(function() { OneSignal.init({ appId: “b2ea64e3-6fb8-444b-ae64-fa5ea90ef159”, }); }); ಎರಡು ಮಕ್ಕಳ ನೀತಿಯ ಅಗತ್ಯತೆಯ ಕುರಿತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಅಸ್ಸಾಂನ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮುಖ್ಯಮಂತ್ರಿ […]

ಪವರ್ ಹಂಗ್ರಿ! ೨೦೧೮ರ ಚುನಾವಣೆಗೆ ನಿಲ್ಲುವದಿಲ್ಲ ಎಂದವರು, ೨೦೨೩ರರ ಮುಖ್ಯಮಂತ್ರಿ ಖುರ್ಚಿಗೆ ಟವೆಲ್!

https://pagead2.googlesyndication.com/pagead/js/adsbygoogle.js ೨೪/೭ ಸುದ್ದಿ ವಾಹಿನಿಗಳು ರಾಜ್ಯದಲ್ಲಿ ಹತ್ತಿದ ನಾಯಕತ್ವ ಬದಲಾವಣೆ ಬೆಂಕಿ ಹೇಗೆ ಕವರ್ ಮಾಡಿ ತೋರಿಸಿದರೆಂದರೆ ಮಾನ್ಯ ಶ್ರೀ ಅರುಣ್ ಸಿಂಗ್ ದೆಹಲಿಯ ತಮ್ಮ ಮನೆಯಿಂದ ಹೊರಡುವ ಸಮಯದಿಂದ ಕುಮಾರ ಕೃಪಾ ಅತಿಥಿ ಗೃಹ ಸೇರುವ ತನಕ ಮಸ್ತಾಗಿ ತೋರಿಸಿದರು! ನಿಖರವಾಗಿ ಹೇಳಬೇಕಂದರೆ ಇದೊಂದು ಕ್ರಿಕೆಟ್ ಕಾಮೆಂಟರಿ ತರಹ ಇತ್ತು. ರಾಜ್ಯದಲ್ಲಿ ಕರೋನ ನಷ್ಟ ಸಾಕಷ್ಟು ಇದ್ದರೂ ಕೆಲವರಿಗೆ ಇನ್ನುಳಿದ ಬಿಜೆಪಿಯ ಸರ್ಕಾರದಲ್ಲಿ ಮಂತ್ರಿನೋ ,ಮುಖ್ಯಮಂತ್ರಿನೋ […]

ಜಲಶಕ್ತಿ ಅಭಿಯಾನ

ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಟ ಶೇ.65 ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯವಾಗಿದೆ. ಪ್ರಸ್ತುತ ವರ್ಷ ನರೇಗಾ ಯೋಜನೆಯಡಿ ರಾಜ್ಯಕ್ಕೆ ರೂ.6630/- ಕೋಟಿ ಅನುದಾನ ಲಭ್ಯವಾಗಲಿದ್ದು, ಅದರಲ್ಲಿ ರೂ.4310/- ಕೋಟಿಗಳನ್ನು ಜಲ ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಿಗೆ ಖರ್ಚು ಮಾಡಲಾಗುವುದು. ರಾಜ್ಯ ಜಲ ಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ […]