Category: news

ರಕ್ಷಿತ್ ಶೆಟ್ಟಿಯ “೭೭೭ ಚಾರ್ಲಿ” ಪ್ರೀಮಿಯರ್ ಷೋನಲ್ಲಿ ಜೈ ಹೊ.

ಮನುಷ್ಯತ್ವದ ಪಾಠವನ್ನು ಹೇಳಿದ ಹಾಗೆ ಚಾರ್ಲಿ ಸಿನಿಮಾದಲ್ಲಿ ಕಾಣಬಹದು. ವಿವಿಧ ನಗರಗಳಲ್ಲಿ ಚಾರ್ಲಿ ಶೋ ಜನರು ನೋಡಿ ಇದೊಂದು ಉತ್ತಮ ಚಿತ್ರ ಮತ್ತು ನಾಯಿಗಳನ್ನು ಪ್ರೀತಿಸುವವರು ನೋಡಬಹುದು ಮತ್ತು ಮನುಷ್ಯತ್ವ ಇದ್ದವರು ನೋಡಲೇಬೇಕು ಅಂತೇ! ಪ್ರಾಣಿ ಧರ್ಮನ ಜೀವನದಲ್ಲಿ ಹೇಗೆ ಭಾವನೆಗಳನ್ನು ಹುಟ್ಟಾಕುತ್ತದೆ ಎಂದು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಅನೇಕರ ಇದರ ಬಗ್ಗೆ ವಿಮರ್ಶೆ ಮಾಡಿದ್ದಾರೆ ಆದರೆ ಅದನ್ನು ಇಲ್ಲಿ ಹೇಳುವುದಕ್ಕೆ ಹೋಗುವದಿಲ್ಲ ಕಾರಣ ನಾನು ಇನ್ನು ಚಿತ್ರ […]

ಕಿಚ್ಚನ ಬೆಂಕಿಯಂಥ ಟ್ವಿಟ್ ಎಲ್ಲರನ್ನೂ ಒಂದು ಗುಡಿಸಿದೆ !! ಲಕ್ಷ್ಯಕ್ಕೂ ಮೀರಿ ಲೈಕ್ಸ್!

ನಮ್ಮ ದೇಶಕ್ಕೆ ಯಾವದೇ ರಾಷ್ಟ್ರೀಯಭಾಷೆ ಇರುವದಿಲ್ಲ ಕಾರಣ ನಮಗೆಲ್ಲ ನಮ್ಮದೇ ಆದ ಮಾತೃಭಾಷೆಗಳಿವೆ. ಹಿಂದಿ ಹೆಚ್ಚಿನ ಜನ ಉಪಯೋಗಿಸುತ್ತಾರೆ ಎಂದು ಅದೊಂದು ಅಫೀಷಿಯಲ್ ಭಾಷೆ ಆಗಲಿ ಎಂದು ಎಲ್ಲ ರಾಜ್ಯಗಳು (ತಮಿಳನಾಡು ಒಪ್ಪಿಕೊಂಡಿಲ್ಲ, ಅಲ್ಲಿ ಹಿಂದಿ ಅಫೀಷಿಯಲ್ ಅಲ್ಲ. )ಒಪ್ಪಿಕೊಂಡಿದ್ದು ಒಂದು ಕಂಡೀಶನ್ ಮೇಲೆ ನಮ್ಮ ಭಾಷೆಗಳಿಗೆ ಆದ್ಯತೆ ಇರಲೇಬೇಕು! ಇದು ಒಕ್ಕೂಟದ ದೇಶ. ಇಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲ ಭಾಷೆಗಳು ನಮ್ಮ ದೇಶಕ್ಕೆ ಸೇರಿದ್ದು. […]

ದೀರ್ಘಕಾಲದ ಒತ್ತಡವನ್ನು ಎದುರಿಸುವ ತಂತ್ರಗಳು – Harvard Health publishing

ಒತ್ತಡದ ಮೇಲೆ ಬ್ರೇಕ್ ಹಾಕಲು ಅನೇಕ ಜನರು ಒಂದು ಮಾರ್ಗವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ದೀರ್ಘಕಾಲದ ಕಡಿಮೆ-ಮಟ್ಟದ ಒತ್ತಡವು hypothalamic-pituitary-adrenal (HPA )ಅಕ್ಷವನ್ನು ಸಕ್ರಿಯಗೊಳಿಸುತ್ತದೆ, ಹೆಚ್ಚು ಸಮಯದವರೆಗೆ ಹೆಚ್ಚು ನಿಷ್ಕ್ರಿಯವಾಗಿರುವ ಮೋಟಾರ್‌ನಂತೆ. ಸ್ವಲ್ಪ ಸಮಯದ ನಂತರ, ಇದು ದೀರ್ಘಕಾಲದ ಒತ್ತಡಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಕೊಡುಗೆ ನೀಡುವ ದೇಹದ ಮೇಲೆ ಪರಿಣಾಮ ಬೀರುತ್ತದೆ. ನಿರಂತರವಾದ ಎಪಿನ್ಫ್ರಿನ್ ಉಲ್ಬಣವು ರಕ್ತನಾಳಗಳು ಮತ್ತು ಅಪಧಮನಿಗಳನ್ನು ಹಾನಿಗೊಳಿಸುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಹೃದಯಾಘಾತ […]

ಅಡುಗೆಗಾಗಿ ಅತ್ಯುತ್ತಮ ತೈಲಗಳು

By Dr Anita TeliMBBS MD,PGDCND,ACME, Assistant ProfessorJ N Medical CollegeBelagavi, Karnataka, India ಅಡುಗೆಗೆ ಉತ್ತಮವಾದ ಎಣ್ಣೆಯನ್ನು ಆರಿಸುವ ಮೊದಲು, ಕೊಬ್ಬು ಎಂದರೇನು ಎಂದು ನಾವು ಮೊದಲು ಅರ್ಥಮಾಡಿಕೊಳ್ಳಬೇಕು? ಮತ್ತು ಸ್ಯಾಚುರೇಟೆಡ್(saturated) ಮತ್ತು ಅಪರ್ಯಾಪ್ತ(unsaturated) ಕೊಬ್ಬಿನ ನಡುವಿನ ವ್ಯತ್ಯಾಸ. ಕೊಬ್ಬುಗಳು ಮತ್ತು ಎಣ್ಣೆಗಳು ಗ್ಲಿಸರಾಲ್ ಅನ್ನು ಒಳಗೊಂಡಿರುತ್ತವೆ, ಇದು ಸಕ್ಕರೆ, ಆಲ್ಕೋಹಾಲ್ ಮತ್ತು ಮೂರು ಕೊಬ್ಬಿನಾಮ್ಲಗಳು. ಗ್ಲಿಸರಾಲ್ ಮತ್ತು ಕೊಬ್ಬಿನಾಮ್ಲಗಳು ಮತ್ತು ಅಡುಗೆಗೆ ಉತ್ತಮವಾದ ಎಣ್ಣೆಯನ್ನು […]

ಮಾಜಿ ಪೊಲೀಸ್ ಅಧಿಕಾರಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ! ಭಾಸ್ಕರ ರಾವ್ ರಾಜಕೀಯ ಪ್ರವೇಶ.

ಇತ್ತೀಚಿಕೆ ಅಧಿಕಾರಿಗಳು ಸ್ವಯಂ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಸೇರುತ್ತಿದ್ದಾರೆ. ಕರ್ನಾಟಕದ ಸಿಂಗಂ ಎಂದೇ ಗುರುತಿಸಿಕೊಂಡಿದ್ದ ಕೆ ಅಣ್ಣಾಮಲೈ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬೆಂಗಳೂರು ಕಮಿಷಿನರ್ ಆಗಿದ್ದ ಭಾಸ್ಕರ ರಾವ್ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಹಾಗೆ ನೋಡಿದರೆ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸ್ಥಳೀಯ ನಾಯಕರ ಕೊರೆತೆ ಇದೆ. ಪಂಜಾಬದಲ್ಲಿ ಗೆದ್ದ ಆಮ್ ಆದ್ಮಿ ಪಕ್ಷಕ್ಕೆ ಅಲ್ಲಿ ಸ್ಥಳೀಯ ನಾಯಕರ/ರಾಜಕಾರಣಿಗಳ ಬಲ […]

ವರ್ಕ್ ಫ್ರಮ್ ಹೋಂ ಭಾರತಕ್ಕೆ ಸೂಕ್ತವಲ್ಲ- ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ!

ಸಂಕಿಪ್ತ ವರದಿ :-ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಈಗ ತಮ್ಮ ಉದ್ಯೋಗಿಗಳು ಕಚೇರಿಗೆ ಮರಳಲು ಬಯಸಿದ್ದಾರೆ. ಮನೆಯಿಂದ ಕೆಲಸ ಮಾಡುವ ಅಭಿಮಾನಿಯಲ್ಲ ಎಂದು ಅವರು ಹೇಳುತ್ತಾರೆ. “ಉತ್ಪಾದಕತೆಯನ್ನು ಹೆಚ್ಚಿಸಲು” ಕಚೇರಿಗೆ ಹಿಂತಿರುಗುವಂತೆ ಮೂರ್ತಿ ಒತ್ತಾಯಿಸಿದರು. ಜಗತ್ತಿನಾದ್ಯಂತ ಕೋವಿಡ್ ಪ್ರಕರಣಗಳ ಕುಸಿತದೊಂದಿಗೆ, ಜಗತ್ತು ಸಹಜ ಸ್ಥಿತಿಗೆ ಮರಳುತ್ತಿದೆ. ಕಡಿಮೆ ಗುಣಪಡಿಸಿದ ಪ್ರಕರಣಗಳು ಎಂದರೆ ವೈರಸ್‌ನ ಸುತ್ತಲಿನ ನಿರ್ಬಂಧಗಳು ಸ್ವಲ್ಪಮಟ್ಟಿಗೆ ಸರಾಗವಾಗಲು ಪ್ರಾರಂಭಿಸಿವೆ. ದೊಡ್ಡ ಟೆಕ್ ಕಂಪನಿಗಳಿಂದ ಸ್ಟಾರ್ಟ್‌ಅಪ್‌ಗಳವರೆಗೆ, ಎಲ್ಲರೂ […]

ಸರ್ಕಾರಿ ಶಾಲೆಗಳ ಉನ್ನತ ಮಟ್ಟದ ಬಗ್ಗೆ ಯೋಜನೆ ಸಿದ್ದ?

ದೆಹಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ:- ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯ ಚರ್ಚೆಯಲ್ಲಿ ನಾನು ಸ್ವತಃ ದೆಹಲಿಗೆ ಹೋಗಿದ್ದೆ. ಅಲ್ಲಿನ ಶಾಲೆಗಳ ಸ್ಥಿತಿ ನೋಡಿ ತುಂಬಾ ಸಂತೋಷ ಪಟ್ಟೆ. ಕೇಜ್ರಿವಾಲ್ ಸರ್ಕಾರ ತಗೆದುಕೊಂಡ ದಿಟ್ಟ ನಿರ್ಧಾರಗಳಿಂದ ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ. ಸರ್ಕಾರಿ ಶಾಲೆಗಳ ಕಟ್ಟಡ, ಪ್ರಯೋಗ ಶಾಲೆಗಳು ಅತ್ಯುನ್ನತ ಮಟ್ಟದಲ್ಲಿ ಇವೆ. ಇದಕ್ಕೆಲ್ಲ ರಾಜಕೀಯ ಇಚ್ಛಾಶಕ್ತಿ ಇದ್ದರೇ ಖಂಡಿತ ನಾವು ನಮ್ಮ ರಾಜ್ಯದಲ್ಲೂ […]

Magnesium In Food

Magnesium is a cofactor, a substance whose presence is essential for many enzymatic reactions inside the cells of our body. Important functions of magnesium include Role in Neurological function Hormone secretion including stress hormones Heart function Muscular contraction BP regulation Blood sugar control Energy production Bone health Protein […]

ಬಳ್ಳೊಳ್ಳಿಯಲ್ಲಿ ದಿನಬಳಕೆಯ ನೀರಿಗಾಗಿ ಹಾಹಾಕಾರ! ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗೆ ಪತ್ರ ಚಳುವಳಿ?

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ದಿನ ಬಳಕೆಯ ನೀರಿಗಾಗಿ ಹೋರಾಟ! ಸಚಿವರಾದ ಈಶ್ವರಪ್ಪ ವಿಧಾನಸಭೆಯಲ್ಲಿ ತಮ್ಮ ಇಲಾಖೆಯ ಸಾಧನೆಯನ್ನು ಹೇಳಿಕೊಳ್ಳುತ್ತಾರೆ. ಅವರು ತಮ್ಮ ಇಲಾಖೆಯಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಕೆಳಹಂತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ದಿನ ನಿತ್ಯದ ಕೆಲಸಗಳಿಗೆ ನೀರೇ ಸಿಗುವದಿಲ್ಲ ಎಂದರೆ ನಾವು ಯಾವ ಕಾಲದಲ್ಲಿ ಇದ್ದೇವೆ ಎಂಬ ಪ್ರಶ್ನೆ ಬರದೇ ಇರದು. ಬಳ್ಳೊಳ್ಳಿಯ ಜನರು ಇಂದು ಪಂಚಾಯತಿಗೆ ಹೋಗಿ ತಮ್ಮ ಸಮಸ್ಯೆ […]

ಹಿಜಾಬ್ ಬಗ್ಗೆ ಕೊಟ್ಟ ಆದೇಶ ಮತ್ತು ಯಾಕೆ ಹೈ ಕೋರ್ಟ್ ಮಧ್ಯ ಪ್ರವೇಶ ಮಾಡಿತು?

ಕೋರ್ಟ್ ಆದೇಶ ಸಂತೋಷ ಪಡುವ ವಿಚಾರವಲ್ಲ ಮತ್ತು ದುಃಖ ಪಡುವ ವಿಚಾರ ಅಲ್ಲವೇ ಅಲ್ಲ. ಶಾಲೆಗಳಲ್ಲಿ ಎಲ್ಲರೂ ಒಂದೇ ಭಾವನೆ ಇರಲಿ ಎಂದು ಕೊಟ್ಟ ಆದೇಶ. ನೀವು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೂಲಭೂತ ಹಕ್ಕನ್ನು ಪ್ರದರ್ಶನ ಮಾಡಬಹದು. ನಮ್ಮೂರಲ್ಲಿ ಒಬ್ಬ ಸಾವಕಾರ ಇದ್ದ ಅವನಿಗೆ ೨೫ ಎಕರೆ ಜಮೀನಿತ್ತು. ಅವನು ಅದನ್ನು ಒಬ್ಬ ಆಳಿನ ಮೂಲಕ ಉತ್ತಿ ಬಿತ್ತಿಸುತಿದ್ದ. 10 ವರ್ಷಗಳ ಹಿಂದಿನ ಕರಾರಿನ […]