Category: news

AICTE ಯ ಹಸಿರು ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ 1,00,000 ಇಂಟರ್ನ್‌ಶಿಪ್‌ಗಳು ಲಭ್ಯವಿವೆ.

ಒಂದು ಲಕ್ಷ ವಿದ್ಯಾರ್ಥಿಗಳು 1M1B ಯ ಹಸಿರು ಕೌಶಲ್ಯ ಅಕಾಡೆಮಿಯ ಹಸಿರು ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆಯುತ್ತಾರೆ, ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಡ್ಯುಕೇಷನ್ (AICTE) ನ ಸಹಯೋಗದಲ್ಲಿ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮವು ಭಾರತದ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಅನ್ವಯಿಸುತ್ತದೆ, ಮತ್ತು ಅಧಿಕೃತರಿಂದ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಕಾರ್ಯಕ್ರಮದ ಪ್ರಥಮ ವರ್ಷದಲ್ಲಿ 10,000 ಇಂಟರ್ನ್‌ಶಿಪ್‌ಗಳನ್ನು ನೀಡಲಾಗುತ್ತದೆ, ಎಂದು ಪಿಟಿಐ ನ್ಯೂಸ್ […]

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)

ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತದ ಸರ್ಕಾರದಿಂದ ಚಾಲನೆಯಲ್ಲಿರುವ ಒಂದು ವಿಶಿಷ್ಟ ಉಳಿತಾಯ ಯೋಜನೆಯಾಗಿದೆ. ಈ ಯೋಜನೆ ಬಾಲಕಿಯರ ಭವಿಷ್ಯಕ್ಕಾಗಿ ಆರ್ಥಿಕವಾಗಿ ಶಕ್ತಿ ನೀಡಲು ತಯಾರಿಸಲಾಗಿದೆ. ಈ ಯೋಜನೆಯಲ್ಲಿಯು ಬಡ್ಡಿ ದರವು ಇತರ ಉಳಿತಾಯ ಯೋಜನೆಗಳಿಗಿಂತ ಹೆಚ್ಚು ಆಗಿದೆ ಮತ್ತು ಸರ್ಕಾರದಿಂದ ಬೆಂಬಲಿತವಾಗಿದೆ. ಯೋಜನೆಯ ಪ್ರಮುಖ ವೈಶಿಷ್ಟ್ಯಗಳು: ಯೋಜನೆಯ ಲಾಭಗಳು: ಉದಾಹರಣೆ:ನೀವು ಪ್ರತಿ ವರ್ಷ ₹50,000 ಕಡಿಮೆ ಮಾಡುತ್ತಿದ್ದೀರಾ ಎಂದು ಕಲ್ಪನೆ ಮಾಡಿದರೆ, 21 ವರ್ಷಗಳಲ್ಲಿ ಈ […]

ಮುಂಗಾರಿನ ಮಳೆಗೆ ಮೈಗೋಡವಿ ನಿಂತ ನನ್ನ ಭಾವನೆಗಳು ! Part -2

By Bhimashankar Teli ಚಿಕ್ಕಮಗಳೂರಿನ ಪ್ರವಾಸದಲ್ಲಿ ಅಂದು ರಾತ್ರಿ ಎಲ್ಲರೂ ” ಒಹೋ ಶಿವಾ ನ ಪ್ರೇಯಸಿ?” ಎಂದು ಕೂಗಿದಾಗ ಅಲ್ಲಿ ನಮ್ಮ ಯಜಮಾನರು ಮುಗುಳನಗುತ್ತಿದ್ದರು! ನಾವೆಲ್ಲರೂ ಹತ್ತನೇ ತರಗತಿ ನಂತರ ಕಾಲೇಜು ಸೇರಿಕೊಂಡ ದಿನಗಳು! ತಮಗೆ ಇಷ್ಟವಾದ ವಿಷಯ ಆಯ್ಕೆ ಮಾಡಿಕೊಂಡು ಬೇರೆ ಬೇರೆ ಕಾಲೇಜುಗಳಿಗೆ ಸೇರಿದರು. ಕೆಲವರು ನಮ್ಮ ಕಾಲೇಜಿಗೆ ಸೇರಿಕೊಂಡಿದ್ದರು. ಪಿಯುಸಿ ಅಭ್ಯಾಸ ಎಷ್ಟು ಇತ್ತಂದರೆ ನಮ್ಮ ಜೀವನ್ ಸೈನ್, ತೀಟಾ ಎಂದೇ […]

ಕರ್ನಾಟಕ ರಾಜ್ಯದ ಲೋಕಸಭೆಯ ಚುನಾವಣೆಯ ಸಮೀಕ್ಷೆ! ಬಿಜೆಪಿ – ೨೨-೨೩, ಜೆಡಿಸ್ – ೨, ಕಾಂಗ್ರೆಸ್ – ೩-೪

ಕೆಳಗಿನ ಅಂಶಗಳು ಗಣನೆಗೆ ತೆಗೆದುಕೊಂಡಿದ್ದೇವೆ. ೧. ನಗರ ಪ್ರದೇಶದ ಮತದಾರರು ಮತ್ತು ದೇಶದ ಬಗ್ಗೆ ಅಭಿಮಾನ ಹೊಂದಿದವರು.೨. ಕಾಂಗ್ರೇಸ್ ಸಾಂಪ್ರದಾಯಕ ಮತಗಳು೩. ಬಿಜೆಪಿ ಸಂಪ್ರದಾಯಕ ಮತಗಳು೪. ಸೋಶಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯ೫. ಟಿವಿ ಮಾಧ್ಯಮದ ಜನರ ಬಳಿ ಹೋಗಿ ಪಡೆದ ಅಭಿಪ್ರಾಯ೬. ಸದ್ಯದ ಟ್ರೆಂಡ್ ಮೋದಿ !೭ ಉಚಿತ ಫಲಾನುಭವಿಗಳ ಮತದಾರರು೮ ಕಳೆದ ೪-೫ ಲೋಕಸಭೆಯ ಚುನಾವಣೆಯ ಅಂಕಿ ಸಂಖ್ಯೆ೯. ಬೆಲೆ ಏರಿಕೆ ಮತ್ತು ಕೇಂದ್ರ ಸರ್ಕಾರ […]

ಹಗುರವಾಗಿ ಹೇಳಿಕೆ ನೀಡುವವರ ಮಧ್ಯೆ ವಿನಮ್ರವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ವಿಜಯೇಂದ್ರ .

ರಾಜಕೀಯದಲ್ಲಿ ನಾಯಕರೆನಿಸಿಕೊಂಡವರು ಒಂದು ಹೇಳಿಕೆ ಕೊಟ್ಟರೆ ಅದಕ್ಕೊಂದು ಘನತೆ ಮತ್ತು ಗೌರವ ಇರಬೇಕು. ಹೇಳಿಕೆ ಒರೆಗೆ ಹಚ್ಚಿ ನೋಡಿದಾಗ ಅದು ಸತ್ಯವೆನಿಸಬೇಕು. ರಾಜ್ಯದ ರಾಜಕಾರಣದಲ್ಲಿ ಸಿದ್ದಾಂತದ ರಾಜಕಾರಣ ಮಾಡಿದವರು ಅನೇಕರು. ಅದು ಎಡಪಂಥಿ ಇರಲಿ ಅಥವಾ ಬಲಪಂಥಿ ಇರಲಿ. ತಾವು ಅಂಟಿಕೊಂಡ ಪಥಕ್ಕೆ ಅಧಿಕಾರಕ್ಕಾಗಿ ತಮ್ಮ ಸಿದ್ದಾಂತ ಬದಲಿಸದೆ ರಾಜಕಾರಣದಲ್ಲಿ ಅನೇಕ ಹುದ್ದೆಯನ್ನು ಪಡೆದು ಸೇವೆ ಮಾಡಿದ್ದು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಲೋಕಸಭೆಯಲ್ಲಿ ತಮ್ಮ ಪಕ್ಷಕ್ಕೆ ಜನರು […]

ನಟ ರಾಕ್ಷಸ ಡಾಲಿ ಚಿತ್ರ ಮೇಲೆ ಮಾತ್ರ ರೌಡಿಗಳ ಚಿತ್ರ , ಒಳಗೆ ಪಕ್ಕಾ ರಾಜಕೀಯ ಚಿತ್ರ . ಹೆಡ್ ಬುಷ್ ಹೇಗಿದೆ?

ಬೆಂಗಳೂರಿನ ಕರಗ , ತಿಗಳರ ಪೇಟೆಯ ಹುಡುಗ ಪೈಲ್ವಾನ್ ಜಯರಾಜ್, ಸುಮಾರು ೭ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ , ಅವರ ಅಳಿಯ ನಟರಾಜನ್ ಅವರ ಇಂದಿರಾ ಬ್ರಿಗೇಡ್ ಕಟ್ಟಿದ ರೀತಿ. ಇಂದಿರಾ ಬ್ರಿಗೇಡ್ ಯಾಕೆ ಬೇಕು? ಹಿಂದೊತ್ತು ಕಾಲವಿತ್ತು ಇಂದಿರಾ ಎಂದರೆ ಇಂಡಿಯಾ ಇಂಡಿಯಾ ಎಂದರೆ ಇಂದಿರಾ! ಅರಸ್ ಅವರ ತತ್ವ ಸಿದ್ದಾಂತಗಳೇನು? ಇದು ಇತಿಹಾಸ ಆದರೆ, ಚಿತ್ರದಲ್ಲಿ ಜಯರಾಜ್ ಪಾತ್ರ ಮಾಡಿದ ಡಾಲಿ […]