Category: news

Magnesium In Food

Magnesium is a cofactor, a substance whose presence is essential for many enzymatic reactions inside the cells of our body. Important functions of magnesium include Role in Neurological function Hormone secretion including stress hormones Heart function Muscular contraction BP regulation Blood sugar control Energy production Bone health Protein […]

ಬಳ್ಳೊಳ್ಳಿಯಲ್ಲಿ ದಿನಬಳಕೆಯ ನೀರಿಗಾಗಿ ಹಾಹಾಕಾರ! ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗೆ ಪತ್ರ ಚಳುವಳಿ?

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ದಿನ ಬಳಕೆಯ ನೀರಿಗಾಗಿ ಹೋರಾಟ! ಸಚಿವರಾದ ಈಶ್ವರಪ್ಪ ವಿಧಾನಸಭೆಯಲ್ಲಿ ತಮ್ಮ ಇಲಾಖೆಯ ಸಾಧನೆಯನ್ನು ಹೇಳಿಕೊಳ್ಳುತ್ತಾರೆ. ಅವರು ತಮ್ಮ ಇಲಾಖೆಯಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಕೆಳಹಂತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ದಿನ ನಿತ್ಯದ ಕೆಲಸಗಳಿಗೆ ನೀರೇ ಸಿಗುವದಿಲ್ಲ ಎಂದರೆ ನಾವು ಯಾವ ಕಾಲದಲ್ಲಿ ಇದ್ದೇವೆ ಎಂಬ ಪ್ರಶ್ನೆ ಬರದೇ ಇರದು. ಬಳ್ಳೊಳ್ಳಿಯ ಜನರು ಇಂದು ಪಂಚಾಯತಿಗೆ ಹೋಗಿ ತಮ್ಮ ಸಮಸ್ಯೆ […]

ಹಿಜಾಬ್ ಬಗ್ಗೆ ಕೊಟ್ಟ ಆದೇಶ ಮತ್ತು ಯಾಕೆ ಹೈ ಕೋರ್ಟ್ ಮಧ್ಯ ಪ್ರವೇಶ ಮಾಡಿತು?

ಕೋರ್ಟ್ ಆದೇಶ ಸಂತೋಷ ಪಡುವ ವಿಚಾರವಲ್ಲ ಮತ್ತು ದುಃಖ ಪಡುವ ವಿಚಾರ ಅಲ್ಲವೇ ಅಲ್ಲ. ಶಾಲೆಗಳಲ್ಲಿ ಎಲ್ಲರೂ ಒಂದೇ ಭಾವನೆ ಇರಲಿ ಎಂದು ಕೊಟ್ಟ ಆದೇಶ. ನೀವು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೂಲಭೂತ ಹಕ್ಕನ್ನು ಪ್ರದರ್ಶನ ಮಾಡಬಹದು. ನಮ್ಮೂರಲ್ಲಿ ಒಬ್ಬ ಸಾವಕಾರ ಇದ್ದ ಅವನಿಗೆ ೨೫ ಎಕರೆ ಜಮೀನಿತ್ತು. ಅವನು ಅದನ್ನು ಒಬ್ಬ ಆಳಿನ ಮೂಲಕ ಉತ್ತಿ ಬಿತ್ತಿಸುತಿದ್ದ. 10 ವರ್ಷಗಳ ಹಿಂದಿನ ಕರಾರಿನ […]

ಹಿಂದೂ ಹುಲಿ ಹರ್ಷನ ಕುಟುಂಬದ ಜೊತೆ ನಿಲ್ಲಬೇಕಿದೆ.

ಬಜರಂಗದಳದ ಕಾರ್ಯಕರ್ತ ಹರ್ಷ ಹಿಂದು ಎಂಬ ಯುವಕ ದ್ವೇಷಕ್ಕೆ ಬಲಿಯಾಗಿದ್ದಾನೆ. ಹಿಂದೂಪರ ಕೆಲಸಗಳಿಗೆ ಕೈಜೋಡಿಸಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದಾನೆ. ಇವನೊಬ್ಬ ಉತ್ಸಾಹಿ ಕಾರ್ಯಕರ್ತ ಮತ್ತುದೇಶಾಭಿಮಾನಿ. ಇವತ್ತು ಇವರ ಬಲಿದಾನಕ್ಕೆ ಹೋಲಿಸಿ ಹರ್ಷ ಅಮರ್ ರಹೇ ಹೈ ಘೋಷವಾಕ್ಯದೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಇವರಿಗೆ ಇಬ್ಬರು ಅಕ್ಕಂದಿಯರು ಮತ್ತು ತಂದೆ ಟೈಲರ್ ಕೆಲಸ ಮಾಡುತ್ತಿದ್ದಾರೆ. ಇವರ ತಾಯಿಯ ಮಾತು ಕೇಳಿದರೆ ಖಂಡಿತ ಹರ್ಷ ಹುಲಿನೇ ಅದು ಹಿಂದೂ ಹುಲಿನೇ ಆಗಿದ್ದ […]

ಗಾಣಿಗ ಅಭಿವೃದ್ಧಿ ನಿಗಮ ಮುಖ್ಯಮಂತ್ರಿ ಭೇಟಿ ಆದ ಮಾತ್ರಕ್ಕೆ ಆಗುವದಿಲ್ಲ. ಸಮುದಾಯ ಒಗ್ಗಟ್ಟಾದಾಗ ಮಾತ್ರ ಸರ್ಕಾರಕ್ಕೆ ಕಿವಿ ಕೇಳಿಸುತ್ತೆ!

ಸುಮಾರು ವರ್ಷಗಳ ಗಾಣಿಗರ ಕೂಗು ನಮಗೊಂದು ಅಭಿವೃದ್ಧಿ ನಿಗಮ ಮಾಡಿ. ಗಾಣಿಗ ಸಮುದಾಯದ ಅನೇಕ ಸ್ವಾಮೀಜಿಗಳು ಅದರಲ್ಲಿ ವನಶ್ರೀ ಸಂಸ್ಥಾನ ಮಠದ ಜಯದೇವ ಸ್ವಾಮಿಗಳು, ಇಂದಿನ ಜಯಬಸವ ಸ್ವಾಮೀಜಿಗಳು, ಕಲ್ಲಿನಾಥ್ ಸ್ವಾಮಿಗಳು ಅವರ ಅವಿರತ ಪ್ರಯತ್ನ ನಿರಂತರವಾಗಿ ಸಾಗಿದೆ. ಇದರ ಜೊತೆ ಸಮುದಾಯದ ಮಹನೀಯರು , ಸಾಮಾನ್ಯ ಜನರು ಯಡಿಯೂರಪ್ಪನವರ ಸರ್ಕಾರ ಬಂದಾಗ ಖಂಡಿತ ಆಗುತ್ತೆ ಎಂಬ ಕನಸು ಕಂಡಿದ್ದರು. ಕಷ್ಟಪಟ್ಟು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಮಗೊಂದು ನಿಗಮ […]

ರಷ್ಯಾದ ಯುದ್ಧದ ಬೆದರಿಕೆಯ ವಿರುದ್ಧ ಏಕತೆಯನ್ನು ತೋರಿಸಲು ಸಾವಿರಾರು ಜನರು ಕೈವ್‌ನಲ್ಲಿ ಮೆರವಣಿಗೆ.

ಧ್ವಜಗಳನ್ನು ಬೀಸುತ್ತಾ ಮತ್ತು ರಾಷ್ಟ್ರಗೀತೆಯನ್ನು ಹಾಡುತ್ತಾ, ಸಾವಿರಾರು ಉಕ್ರೇನಿಯನ್ನರು ಚಳಿಗಾಲದ ಶೀತವನ್ನು ಧೈರ್ಯದಿಂದ ರಾಜಧಾನಿ ಕೈವ್‌ನಾದ್ಯಂತ ಮೆರವಣಿಗೆ ಮಾಡಲು ಭಯಭೀತರಾದ ರಷ್ಯಾದ ಆಕ್ರಮಣದ ಮುಖದಲ್ಲಿ ಏಕತೆಯನ್ನು ತೋರಿಸಿದರು. “ಪ್ಯಾನಿಕ್ ನಿಷ್ಪ್ರಯೋಜಕವಾಗಿದೆ. ನಾವು ಒಗ್ಗೂಡಬೇಕು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು ”ಎಂದು ವಿದ್ಯಾರ್ಥಿನಿ ಮಾರಿಯಾ ಶೆರ್ಬೆಂಕೊ ಶನಿವಾರ ಹೇಳಿದರು, ಹಿಂದಿನ ದಿನದಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಧ್ವನಿಯನ್ನು ವ್ಯಕ್ತಪಡಿಸಿದಂತೆಯೇ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರು. “ನಾನು ಶಾಂತವಾಗಿರುತ್ತೇನೆ. […]

ವಿಜಯಪುರದಲ್ಲಿ ಹೈ ಕ್ಲಾಸ್ ಉದಯಶ್ರೀ ಸ್ಪೋರ್ಟ್ಸ್ ಅಕಾಡೆಮಿ ಪ್ರಾರಂಭ!

ಸ್ಪೋರ್ಟ್ಸ್ ಅಕಾಡೆಮಿ, ಡಾಮಿನೊಸ್ , ಪಿಜ್ಜಾ ಮತ್ತು ಕಾಪಿ ಕೆಫೆ ಡೇ ಬಗ್ಗೆ ನಾವು ಕೇಳಿದ್ದೇವೆ ಮತ್ತು ಅವೆಲ್ಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ವಿಜ್ಞಾನ ಯುಗದಲ್ಲಿ ಎಲ್ಲವೂ ಬದಲಾಗಿದೆ. ನೀವು ಇರುವಲ್ಲಿಯೇ ಎಲ್ಲ ಸೌಲಭ್ಯಗಳು ಸಿಗುತ್ತಿವೆ ಮತ್ತು ಎಲ್ಲರಿಗೂ ಸಿಗಬೇಕು. ಎಷ್ಟೋ ಗ್ರಾಮೀಣ ಪ್ರತಿಭೆಗಳಿಗೆ ಕಲಿಕೆಗೆ ಕೋಚ್ ಇರಲ್ಲ , ಕೋಚ್ ಇದ್ದರೂ ಆಟದ ಮೈದಾನಗಳು ಇರುವದಿಲ್ಲ. ಸೌಲಭ್ಯಗಳು ಇರದೇ ಗ್ರಾಮೀಣ ಪ್ರತಿಭೆಗಳು ಕಮರಿದ್ದು […]

ಮುಂದಿನ ತಿಂಗಳ ವೇಳೆಗೆ ಭಾರತದಲ್ಲಿ ಓಮಿಕ್ರಾನ್ ತರಂಗ ಉತ್ತುಂಗಕ್ಕೇರಲಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ

ಪ್ರತಿ ದಿನ ಐದು ಲಕ್ಷ ಪ್ರಕರಣಗಳು ವರದಿಯಾಗುವ ನಿರೀಕ್ಷೆಯೊಂದಿಗೆ ಮುಂದಿನ ತಿಂಗಳ ವೇಳೆಗೆ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಭಾರತವು ಉತ್ತುಂಗಕ್ಕೇರಲಿದೆ ಎಂದು ಯುಎಸ್ ಮೂಲದ ಆರೋಗ್ಯ ತಜ್ಞರು ಹೇಳಿದ್ದಾರೆ, ಆದಾಗ್ಯೂ “ಈ ಬಾರಿ ರೂಪಾಂತರದ ತೀವ್ರತೆಯು ಕಡಿಮೆ ಇರುತ್ತದೆ. ಡೆಲ್ಟಾ ರೂಪಾಂತರಕ್ಕಿಂತ ದೇಶ.” ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ (IHME) ನ ನಿರ್ದೇಶಕ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಆರೋಗ್ಯ ಮೆಟ್ರಿಕ್ಸ್ ಸೈನ್ಸ್‌ನ ಅಧ್ಯಕ್ಷ ಡಾ […]

ಹಿಂದೂಗಳು ಜನವರಿ 1 ರಂದು ಹೊಸ ವರ್ಷವನ್ನು ಆಚರಿಸಬೇಕಾ?

ಮುಂದಿನ ವರ್ಷ ಏಪ್ರಿಲ್‌ನಲ್ಲಿ ಆಚರಿಸಲಿರುವ ಚೈತ್ರ ಶುದ್ಧ ಪ್ರತಿಪದ ಎಂದು ಕರೆಯಲ್ಪಡುವ ಚೈತ್ರ ಶುದ್ಧ ಪ್ರತಿಪದದಂದು ಮಾತ್ರ ಹೊಸ ವರ್ಷವನ್ನು ಆಚರಿಸುವಂತೆ ಅನೇಕ ಜಾಗೃತ ಹಿಂದೂಗಳ ವಿನಂತಿ. ಉಗಾದಿ ಐತಿಹಾಸಿಕ, ನೈಸರ್ಗಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಡಿಸೆಂಬರ್ 31 ರ ಮಧ್ಯರಾತ್ರಿ ಮದ್ಯಪಾನ ಮಾಡಿ, ಗಲಾಟೆ ಸೃಷ್ಟಿಸಿ, ದುರಾಚಾರ ಎಸಗುವ ಮೂಲಕ ಹೊಸ ವರ್ಷವನ್ನು ಆರಂಭಿಸುವುದು ಭಾರತೀಯ ಸಂಸ್ಕೃತಿಯಲ್ಲ ಎಂದು ಬುದ್ಧಿವಂತರ ವಾದ! ಸಮೀಕ್ಷೆಯೊಂದರಲ್ಲಿ, ಹೊಸ […]

ಓಮಿಕ್ರಾನ್ “ಒಂದು ವರ್ಷದ ಹಿಂದೆ ನಾವು ನೋಡುತ್ತಿದ್ದ ಅದೇ ಕಾಯಿಲೆ” ಅಲ್ಲ: ಆಕ್ಸ್‌ಫರ್ಡ್ ವಿಜ್ಞಾನಿ

ಜಗತ್ತನ್ನು ಬಿರುಗಾಳಿಯಿಂದ ತೆಗೆದುಕೊಳ್ಳುತ್ತಿರುವ ಓಮಿಕ್ರಾನ್ ರೂಪಾಂತರವು “ಒಂದು ವರ್ಷದ ಹಿಂದೆ ನಾವು ನೋಡುತ್ತಿದ್ದ ಅದೇ ರೋಗವಲ್ಲ” ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರೋಗನಿರೋಧಕಶಾಸ್ತ್ರಜ್ಞರು ಹೇಳಿದರು, ತಳಿಯ ಸೌಮ್ಯ ಸ್ವಭಾವದ ಬಗ್ಗೆ ವರದಿಗಳನ್ನು ಬಲಪಡಿಸುತ್ತದೆ. ನವೆಂಬರ್ ಅಂತ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾದ ಸ್ಟ್ರೈನ್ ಕಡಿಮೆ ತೀವ್ರವಾಗಿರುವಂತೆ ತೋರುತ್ತಿದೆ ಮತ್ತು ಆಸ್ಪತ್ರೆಯಲ್ಲಿ ಕೊನೆಗೊಳ್ಳುವ ರೋಗಿಗಳು ಕಡಿಮೆ ಸಮಯವನ್ನು ಕಳೆಯುತ್ತಾರೆ ಎಂದು ಆಕ್ಸ್‌ಫರ್ಡ್‌ನ ವೈದ್ಯಕೀಯ ಪ್ರಾಧ್ಯಾಪಕ ಜಾನ್ ಬೆಲ್, ಬಿಬಿಸಿ ರೇಡಿಯೊ 4 […]