Category: news

೧೫-೧೮ ವರ್ಷದ ಮಕ್ಕಳಿಗೆ ಕೋವಾಕ್ಸಿನ ಸಂಜೀವಿನಿ

ಭಾರತ್ ಬಯೋಟೆಕ್‌ನ ಕೋವಾಕ್ಸಿನ್ 15-18 ವರ್ಷ ವಯಸ್ಸಿನ ಅರ್ಹ ಸ್ವೀಕರಿಸುವವರಿಗೆ ನೀಡಲಾಗುವ ಏಕೈಕ ಲಸಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ಮೂರು ಆದ್ಯತೆಯ ಗುಂಪುಗಳು ತಮ್ಮ ಎರಡನೇ ಡೋಸ್ ಪಡೆದ 39 ವಾರಗಳ ನಂತರ ತಮ್ಮ ಮೂರನೇ “ಮುನ್ನೆಚ್ಚರಿಕೆ ಡೋಸ್” ಅನ್ನು ಪಡೆಯಬಹುದು ಎಂದು ಸಚಿವಾಲಯ ಸೋಮವಾರ ಪ್ರಕಟಿಸಿದೆ. ಹೇರಳವಾದ ಮುನ್ನೆಚ್ಚರಿಕೆಯ ವಿಷಯವಾಗಿ, […]

ಓಮಿಕ್ರಾನ್ ಫ್ಯೂಯೆಲ್ಸ್ ರಿಇನ್‌ಫೆಕ್ಷನ್ ಡೆಲ್ಟಾ ವೇರಿಯಂಟ್‌ಗಿಂತ 3 ಪಟ್ಟು ಹೆಚ್ಚು, ಲಸಿಕೆ ಹಾಕದ ಮಕ್ಕಳು ಅಪಾಯದಲ್ಲಿದ್ದಾರೆ ಎಂದು ಹೇಳಿದ WHO ಮುಖ್ಯ ವಿಜ್ಞಾನಿ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಸೋಮವಾರ ಕೋವಿಡ್ -19 ನ ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ, ಓಮಿಕ್ರಾನ್ ರೂಪಾಂತರದಲ್ಲಿ ಮರು ಸೋಂಕುಗಳು – ವೈರಸ್ ಮೊದಲು ಸ್ಟ್ರೈಕ್ ಮಾಡಿದ 90 ದಿನಗಳ ನಂತರ – ಮೂರು ಪಟ್ಟು ಹೆಚ್ಚು ಸಾಮಾನ್ಯವಾಗಿದೆ. ಸಿಎನ್‌ಬಿಸಿ-ಟಿವಿ18 ಜೊತೆ ಪ್ರತ್ಯೇಕವಾಗಿ ಮಾತನಾಡಿದ ಡಾ ಸ್ವಾಮಿನಾಥನ್, ವೈರಲೆನ್ಸ್ ಮತ್ತು ಟ್ರಾನ್ಸ್‌ಮಿಸಿಬಿಲಿಟಿಯ ದತ್ತಾಂಶವು ರೂಪಾಂತರಗಳ ಮೇಲೆ ಸಮಯ ತೆಗೆದುಕೊಳ್ಳುತ್ತದೆ, ಪ್ರಸ್ತುತ ವಿಜ್ಞಾನಿಗಳು […]

ವಿಧಾನಪರಿಷತ್ತು ಚುನಾವಣೆ:ವಿಜಯಪುರದ ಕುಟುಂಬ ರಾಜಕಾರಣಕ್ಕೆ ಮೊಳೆ ಹೊಡೆಯುವುದು ಅನಿವಾರ್ಯ!

ದುಡ್ಡಿನಿಂದ ಎಲ್ಲವನ್ನು ಖರೀದಿ ಮಾಡಬಲ್ಲೆ ಎಂಬ ಮನೋಭಾವ ಬಂದರೇ ಪ್ರಜಾಪ್ರಭುತ್ವಕ್ಕೆ ಬೆಲೆನೇ ಇಲ್ಲ. ಪಕ್ಷಕ್ಕಾಗಿ ದುಡಿದವರು , ಹಿರಿತನ,ವಿಧಾನ ಪರಿಷತ್ತು ಪ್ರವೇಶ ಮಾಡಿ ಅದಕ್ಕೊಂದು ಗೌರವ ಕೊಡುವ ಕೆಲಸ ಮಾಡಬೇಕು ಎನ್ನುವ ಮನಸ್ಥಿತಿ ಇದ್ದಿದ್ದರೇ ಸ್ವತಃ ಕುಟುಂಬದವರನ್ನು ರಾಜಕಾರಣಕ್ಕೆ ತರುತ್ತಿರಲಿಲ್ಲ. ವಿಜಯಪುರದ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿಯಿಂದ ಪೂಜಾರ ಅವರಿಗೆ ಟಿಕೆಟ್ ಕೊಟ್ಟಾಗಲೇ ಬಿಜೆಪಿ ಗೆದ್ದಿದೆ. ಕಾರಣ ಸುಮಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು. ಕಾಂಗ್ರೇಸ್ ಪಕ್ಷವು ಎಸ್ ಆರ್ […]

ಹವಾಮಾನ ವೈಪರೀತ್ಯದಿಂದ ಕೃಷಿಗೆ ಆಗುವ ಹಾನಿಗೆ ತಡೆಗಟ್ಟುವ ಯೋಜನೆಗಳು ಬೇಕು!

ಸಿಎಫ್ಎ ಇನ್‌ಸ್ಟಿಟ್ಯೂಟ್, ಹೂಡಿಕೆ ವೃತ್ತಿಪರರ ಜಾಗತಿಕ ಸಂಘ, ಹವಾಮಾನ ಬದಲಾವಣೆಯ ದುರ್ಬಲತೆಯನ್ನು ಪರಿಹರಿಸಲು ಸಮರ್ಥನೀಯ ಕೃಷಿ ಯೋಜನೆಗಳಲ್ಲಿ ಹಣಕಾಸು ಹೆಚ್ಚಿಸಲು ನೀತಿ ನಿರೂಪಕರು ಮತ್ತು ಮಧ್ಯಸ್ಥಗಾರರನ್ನು ಒತ್ತಾಯಿಸಿದೆ. ಸಿಎಫ್ಎ ಇನ್ಸ್ಟಿಟ್ಯೂಟ್ನ ವರದಿಯ ಪ್ರಕಾರ ಕ್ಲೈಮೇಟ್ ಬಾಂಡ್ಸ್ ಇನಿಶಿಯೇಟಿವ್ ಸಹಭಾಗಿತ್ವದಲ್ಲಿ, ಭಾರತದ ಜನಸಂಖ್ಯೆಯ ಸುಮಾರು 58 ಪ್ರತಿಶತದಷ್ಟು ಜನರಿಗೆ ಜೀವನಾಧಾರದ ಪ್ರಾಥಮಿಕ ಮೂಲವಾಗಿದೆ ಮತ್ತು ಕೃಷಿ-ಸರಕುಗಳ ಪ್ರಮುಖ ಉತ್ಪಾದಕರಲ್ಲಿ ಒಂದಾಗಿ ಜಾಗತಿಕ ಆಹಾರ ಭದ್ರತೆಗೆ ಕೊಡುಗೆ ನೀಡುತ್ತದೆ. ಹವಾಮಾನ […]

ಸಿಂದಗಿ: ಅನುಕಂಪದಿಂದ ಕೈಬಿಟ್ಟ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ! ?

ಒಂದು ಕಡೆ ಸರ್ಕಾರ ಮತ್ತೊಂದು ಕಡೆ ವಿರೋಧ ಪಕ್ಷ ಕ್ಷೇತ್ರದಲ್ಲೇ ಮುಖಾಂ ಹೂಡಿ ಗೆಲ್ಲಲ್ಲಿಕ್ಕೆ ಎಲ್ಲ ಸರ್ಕಸ್ ಜಾರಿಯಲ್ಲಿ ಇವೆ. ಉಸ್ತುವಾರಿಗಳಾದ ಸೋಮಣ್ಣ,ಗೋವಿಂದ ಕಾರಜೋಳ್,ಕೆ ಶಿವರಾಂ, ಮಹೇಶ್, ಸಿ ಸಿ ಪಾಟೀಲ್, ಸವದಿ , ಬಸವನಗೌಡ ಪಾಟೀಲ್,ನಡಹಳ್ಳಿ ,ಬೈರತಿ ಬಸವರಾಜ್, ಈಶ್ವರೇಪ್ಪ, ಎಂಟಿಬಿ ನಾಗರಾಜ್, ವಿಜುಗೌಡ , ಜೊಲ್ಲೆ ಹೀಗೆ ಅನೇಕ ಘಟಾನುಘಟಿ ನಾಯಕರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಎಂ ಬಿ ಪಾಟೀಲ್ , […]

ಸಿಂದಗಿ ಜನತೆ ಮತ್ತೆ ತಮ್ಮ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರ ಮಾಡಿದಂತಿದೆ!

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಗೊಂದು ಮಹತ್ವದ ಪಾತ್ರ ಇದೆ. ಜನರು ತಮಗೆ ಯಾವ ನಾಯಕ/ಸೇವಕ ಬೇಕು ಎಂದು ನಿರ್ಧಾರ ಮಾಡುವ ಸಮಯ. ಕೆಲಯೊಂದು ಸಮಯ ಕೂಲಂಕುಷವಾಗಿ ಯೋಚನೆ ಮಾಡದೆ ಅವಸರದ ನಿರ್ಧಾರದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ. ಅವಸರದ ನಿರ್ಧಾರ ಸರಿಪಡಿಸುವದಕ್ಕೆ ಮತ್ತೆ ಸಮಯ ತಗೆದುಕೊಳ್ಳುತ್ತದೆ. ಇಂದು ಸಿಂದಗಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಕದನ ಅನಿರೀಕ್ಷಿತ! ೨೦೨೩ಕ್ಕೆ ಬರಬೇಕಾದ ಚುನಾವಣೆ ೨೦೨೧ಕ್ಕೆ ಬಂದಿದೆ. ಸಿಂದಗಿಯಲ್ಲಿ ಚುನಾವಣೆ ರಂಗೇರಿದೆ! ಮಂತ್ರಿ ಮಂಡಲದ ನಾಲ್ಕೈದು […]

ಹಾನಗಲ್ ಉಪಚುನಾವಣೆ, ಚುನಾವಣೆ ಅಧಿಕಾರಿ ಅಶೋಕ್ ತೇಲಿ ಯವರಿಗೆ ನಾಮಪತ್ರ ಸಲ್ಲಿಕೆ.

ರಾಜ್ಯದಲ್ಲಿ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ವೇದಿಕೆ ಸಜ್ಜಾಗಿದ್ದು. ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಮೊಟ್ಟ ಮೊದಲಿಗೆ ಜೆಡಿಎಸ್ ನಂತರ ಕಾಂಗ್ರೇಸ್ ಕೊನೆಗೆ ಭಾರತೀಯ ಜನತಾ ಪಕ್ಷ ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕಾಂಗ್ರೇಸ್ ಪಕ್ಷದಿಂದ ಮಾನೆ ಮತ್ತು ಬಿಜೆಪಿಯಿಂದ ಶಿವರಾಜ್ ಸಜ್ಜನರ್ ಅಭ್ಯರ್ಥಿಗಳಾಗಿದ್ದರೆ. ಕಾಂಗ್ರೇಸ್ ಪಕ್ಷ ಮತ್ತು ಜೆಡಿಎಸ್ ಇಂದು ತಮ್ಮ ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಕೆ ಮಾಡಿದವು. ಉಪಚುನಾವಣೆ ಗೆಲ್ಲೆಲೇಬೇಕು ಎಂದು ಸ್ವತಃ ವಿರೋಧ್ […]

ಬೆಂಗಳೂರಿಗರೇ ಅಕ್ಕ ಪಕ್ಕದ ಜಿಲ್ಲೆಗಳಿಗೆ ಪ್ರವಾಸಕ್ಕೆ ಹೋಗುವ ಮುನ್ನ..

ಕರೋನ ನೆರೆಯ ರಾಜ್ಯಗಳಲ್ಲಿ ಹೆಚ್ಚಿದೆ ಎನ್ನುವ ಕಾರಣಕ್ಕೆ ೮ ಜಿಲ್ಲೆಗಳು ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇದೆ. ಯಾವದೇ ಕಾರಣಗಳಿಲ್ಲದೆ ಹೊರಗೆ ಸುಮ್ಮನೆ ತಿರುಗಾಡುವ ಹಾಗಿಲ್ಲ. ೮ ಜಿಲ್ಲೆಗಳ ವೀಕೆಂಡ್ ಕರ್ಫ್ಯೂ ರಾಜ್ಯ ಸರ್ಕಾರದ ಆದೇಶ! ಆದರೆ ಒಂದು ಗಮನಿಸಬೇಕು ಕರೋನ ಕಂಟ್ರೋಲ್ ಮಾಡುವ ಸಲುವಾಗಿ ಸ್ಥಳೀಯವಾಗಿ ಸಂಪೂರ್ಣ ಅಧಿಕಾರ ಕೊಟ್ಟಿದ್ದಾರೆ. ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದಾರೆ. ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಾದ ರಾಮನಗರ, ತುಮಕೂರ ಜಿಲ್ಲೆಗಳಲ್ಲಿ […]

ಹೆಮ್ಮೆ ಇರಲಿ ಸೊಕ್ಕು ಬೇಡ , ಯತ್ನಾಳಗೆ ಚಾಟಿ ಬೀಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ.

ನನ್ನ ರಾಜಕೀಯ ಜೀವನ ಹಾಳಾದರೂ ಚಿಂತೆ ಇಲ್ಲ ನಾನು ಇರೋದೇ ಹೀಗೆ ಎಂದು ಎಂದು ಮಾತೃ ಪಕ್ಷದ ವಿರುದ್ದ ಮತ್ತು ಯಡಿಯೂರಪ್ಪನವರ ಬಗ್ಗೆ ಹೇಳಿಕೆ ಕೊಡುತ್ತ ಮಾಧ್ಯಮದಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಟಿವಿಯಲ್ಲಿ ಹೇಳಿಕೆ ಕೊಟ್ಟರೆ ದೊಡ್ಡ ನಾಯಕನಾಗುವದಿಲ್ಲ. ದೊಡ್ಡ ಹುದ್ದೆ ಪಡೆಯಲಿ ನಮ್ಮ ಅಭ್ಯಂತರವಿಲ್ಲ ಆದರೆ ನಮ್ಮ ಮತ್ತು ಸಂಸದರ ವಿರೋಧವಿದ್ದರೂ ಪಕ್ಷಕ್ಕೆ ತಗೆದುಕೊಂಡು ಬಂದು ಟಿಕೆಟ್ ಕೊಟ್ಟು ಶಾಸಕನಾಗಿ ಮಾಡಿದ್ದು ಯಡಿಯೂರಪ್ಪನವರು ಎಂದು […]

ಲಸಿಕೆಗಳು ಮತ್ತು ಮಕ್ಕಳು

ವಿಶ್ವ ಅರೋಗ್ಯ ಸಂಸ್ಥೆಯಲ್ಲಿ ನಡೆದ ವಿಶೇಷ ಕೋವಿಡ್ ಸಂದರ್ಶನ ! ವಿಸ್ಮಿತಾ ಗುಪ್ತಾ: ಕೋವಿಡ್ -19 ವಿರುದ್ಧ ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ನೀವು ತಿಳಿಯಬೇಕಿದ್ದರೆ ನಮ್ಮ ಸಂದರ್ಶನ ಓದಿ. ನಾನು ವಿಸ್ಮಿತಾ ಗುಪ್ತಾ-ಸ್ಮಿತ್ ಮತ್ತು ನಾವು ಇಂದು WHO ನ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ಸ್ವಾಗತ, ಸೌಮ್ಯಾ. ಆದ್ದರಿಂದ ನನ್ನ ಮೊದಲ ಪ್ರಶ್ನೆ, ಜೂನ್ 2021 ರಲ್ಲಿ ಈ ಸಮಯದಲ್ಲಿ, ಮಕ್ಕಳಿಗೆ […]