ರಾಜ್ಯ ಒದಗಿಸುವ ಸೌಲಭ್ಯಗಳನ್ನು ಪಡೆಯಲು ಅಸ್ಸಾಂ ಸರ್ಕಾರ ಕ್ರಮೇಣ ಎರಡು ಮಕ್ಕಳ ನೀತಿಯನ್ನು ಅಳವಡಿಸಲಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದರು. https://cdn.onesignal.com/sdks/OneSignalSDK.js window.OneSignal = window.OneSignal || []; OneSignal.push(function() { OneSignal.init({ appId: “b2ea64e3-6fb8-444b-ae64-fa5ea90ef159”, }); }); ಎರಡು ಮಕ್ಕಳ ನೀತಿಯ ಅಗತ್ಯತೆಯ ಕುರಿತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಅಸ್ಸಾಂನ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮುಖ್ಯಮಂತ್ರಿ […]
https://pagead2.googlesyndication.com/pagead/js/adsbygoogle.js ೨೪/೭ ಸುದ್ದಿ ವಾಹಿನಿಗಳು ರಾಜ್ಯದಲ್ಲಿ ಹತ್ತಿದ ನಾಯಕತ್ವ ಬದಲಾವಣೆ ಬೆಂಕಿ ಹೇಗೆ ಕವರ್ ಮಾಡಿ ತೋರಿಸಿದರೆಂದರೆ ಮಾನ್ಯ ಶ್ರೀ ಅರುಣ್ ಸಿಂಗ್ ದೆಹಲಿಯ ತಮ್ಮ ಮನೆಯಿಂದ ಹೊರಡುವ ಸಮಯದಿಂದ ಕುಮಾರ ಕೃಪಾ ಅತಿಥಿ ಗೃಹ ಸೇರುವ ತನಕ ಮಸ್ತಾಗಿ ತೋರಿಸಿದರು! ನಿಖರವಾಗಿ ಹೇಳಬೇಕಂದರೆ ಇದೊಂದು ಕ್ರಿಕೆಟ್ ಕಾಮೆಂಟರಿ ತರಹ ಇತ್ತು. ರಾಜ್ಯದಲ್ಲಿ ಕರೋನ ನಷ್ಟ ಸಾಕಷ್ಟು ಇದ್ದರೂ ಕೆಲವರಿಗೆ ಇನ್ನುಳಿದ ಬಿಜೆಪಿಯ ಸರ್ಕಾರದಲ್ಲಿ ಮಂತ್ರಿನೋ ,ಮುಖ್ಯಮಂತ್ರಿನೋ […]
ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೆಚ್ಚದಲ್ಲಿ ಕನಿಷ್ಟ ಶೇ.65 ರಷ್ಟನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳಿಗೆ ಮೀಸಲಿಡುವುದು ಕಡ್ಡಾಯವಾಗಿದೆ. ಪ್ರಸ್ತುತ ವರ್ಷ ನರೇಗಾ ಯೋಜನೆಯಡಿ ರಾಜ್ಯಕ್ಕೆ ರೂ.6630/- ಕೋಟಿ ಅನುದಾನ ಲಭ್ಯವಾಗಲಿದ್ದು, ಅದರಲ್ಲಿ ರೂ.4310/- ಕೋಟಿಗಳನ್ನು ಜಲ ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳಿಗೆ ಖರ್ಚು ಮಾಡಲಾಗುವುದು. ರಾಜ್ಯ ಜಲ ಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ […]
MBA program around the world. Most of them rank in top 50 universities in the world. The universities also vary in location, fee structure and duration of course. Stanford – USA Harvard – USA HEC Paris – France Insead – France, Singapore London Business School – UK Oxford […]
ಅನುರಾಧ ಜಾಧವ ಅವರಿಗೆ ದುಡ್ಡಿನ ಅವಶ್ಯಕತೆ ಇದೆ ಕಾರಣ ಅವರ ಪತಿ ಇತ್ತೀಚಿಗೆ ಕೋವಿಡ್ ಕಾರಣದಿಂದ ಅಸುನೀಗಿದ್ದಾರೆ. ಪತಿಯ ಅಗಲುವಿಕೆಯಿಂದ ನೋವಿನಲ್ಲಿರುವ ಇವರಿಗೆ ಕ್ಯಾನ್ಸರ್ (lymphoid carcinoma) ಇದೆ ಎಂದು ಗೊತ್ತಾಗಿದೆ. ಇವರಿಗೆ ಒಬ್ಬ ಮಗಳಿದ್ದಾಳೆ. ಸದ್ಯ ಇವರಿಗೆ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ಜನರವಾಣಿ ಕಡೆಯಿಂದ ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಸಾಧ್ಯವಿದ್ದಷ್ಟು ಸಹಾಯ ಮಾಡಿ. ಕೆಳಗೆ ಅವರ ಬ್ಯಾಂಕ್ ಖಾತೆಯ ವಿವರ ಕೊಡಲಾಗಿದೆ. ನಿಮ್ಮ ಸಹಾಯಕ್ಕೆ […]
ರಾಜ್ಯದಲ್ಲಿ ವಾಟಾಳ ಮತ್ತು ರೇಣುಕಾಚಾರ್ಯ ಮಾಧ್ಯಮದವರ ಮುಂದೆ ಏನೇ ಹೇಳಿದರೂ ಜನರು ಕೇಳುವದು ಬಿಡಿ ಅದೊಂದು ಹಾಸ್ಯಾಸ್ಪದ ಎನ್ನುತ್ತಿದ್ದರು. ಇತ್ತೀಚಿಗೆ ಇನ್ನೊಬ್ಬರು ಈ ಗುಂಪಿಗೆ ಸೇರಿದ್ದರು ! ಯಾರು ಎಂದು ನಿಮ್ಮ ಊಹೆಗೆ ಬಿಟ್ಟು ಬಿಡುತ್ತೇನೆ! ರಾಜ್ಯದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏನೆ ಮಾಡಿದರು ಅದರ ಸದ್ದು ರಾಜ್ಯದ ತುಂಬೆಲ್ಲ ಸುದ್ದಿಯಾಗುತ್ತದೆ. ಅವರೊಬ್ಬ ರೆಬೆಲ್ ರಾಜಕಾರಣಿ ಎಂದು ಪ್ರಸಿದ್ದಿ ಪಡೆದವರು. ಯಡಿಯೂರಪ್ಪನವರ ಪಟ್ಟಾ ಶಿಷ್ಯ ಆದರೂ […]
೨ ಸಾವಿರಿಂದ ೨೦ ಸಾವಿರ ಬೆಡ್ ವ್ಯವಸ್ಥೆ ಮಾಡಿದ ಮುಖ್ಯಮಂತ್ರಿ. ಕರೋನ ಖಂಡಿತ ಜನರ ಜೀವವನ್ನೇ ಹಿಂಡುತ್ತಿದೆ. ಎಲ್ಲಿ ಕೇಳಿದರೂ ಆಕ್ಸಿಜನ್ ಇಲ್ಲ, ರೆಮೆಡಿಸಿವಿರ್ ಇಲ್ಲ , ಬೆಡ್ ಇಲ್ಲ. ಬೆಡ್ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದರೆ ಇಂಜೆಕ್ಷನ್ ಮತ್ತು ಆಕ್ಸಿಜನ್ ಕೇಂದ್ರ ಸರ್ಕಾರದ ಅಧೀನದಲ್ಲಿ ಇವೆ. ಯಾವುದು ಸರಿಯಾದ ವೇಳೆಗೆ ಸಿಗದೇ ಜನರ ಪರದಾಟ ಹೇಳತೀರದು.ನೀವೇ ಹೇಳಿದ ಹಾಗೆ ಮಾನ್ಯ ಮುಖ್ಯಮಂತ್ರಿಯವರು ರಾಜ್ಯದಲ್ಲಿ ಇದ್ದ ೨ ಸಾವಿರ […]
ಬಹಳ ದಿನದ ನಂತರ ಒಂದು ಒಳ್ಳೆಯ ಚಿತ್ರ! ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರ ! ರಾಜಕುಮಾರದಲ್ಲಿ ಸಂಬಂಧಗಳ ಬಗ್ಗೆ ಜನರಿಗೆ ಮನದಟ್ಟಾಗುವಂತೆ ತೋರಿಸಿದ ಸಂತೋಷ್ ಈ ಚಿತ್ರದಲ್ಲಿ ಶಿಕ್ಷಣ , ರಾಜಕೀಯ ಮತ್ತು ಡ್ರಗ್ಸ್ ಬಗ್ಗೆ ಹೇಳಿದ ಹಾಗೆ ಇದೆ. ಅಪ್ಪು ಚಿತ್ರದ ಶೇಡ್ ಇದರಲ್ಲಿ ಕಾಣಿಸುತ್ತದೆ. ಎಂದರೆ ಪುನೀತವರ ಹಾವ ಭಾವಗಳು. ಸಂಭಾಷಣೆ ಸೂಪರ್. ಓಂ ಚಿತ್ರ ನೋಡಿದ್ದೀಯಾ ? ಅದು ನಾವೇ ಪ್ರೊಡ್ಯೂಸ್ […]
ಭದ್ರಾವತಿ ಕಬಡ್ಡಿ ಪಂದ್ಯಾವಳಿಯ ಜೈ ಶ್ರೀರಾಮ ಘೋಷಣೆ ಭದ್ರಾವತಿಯ ವಿಧಾನಸಭೆಯಲ್ಲಿ ಶಾಸಕರು ಅಂಗಿ ಬಿಚ್ಚುವ ಮಟ್ಟಿಗೆ ಹೋಯಿತು. ಬಂಗಾಳದಲ್ಲಿ ಮಮತಾ ಜೈ ಶ್ರೀರಾಮ ಎಂದವರಿಗೆ ಧಮಕಿ ಹಾಕಿದ್ದು ಕೇಳಿದ್ದೇವೆ. ಇಲ್ಲೂ ಆಗಿದ್ದು ಇದೆ. ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತೀಯ ಜನತಾ ಪಕ್ಷದವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಮನಸ್ಸಿಗೆ ಬಂದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದು ಯಾವ ನ್ಯಾಯ? ಕಾರ್ಯಕರ್ತರಗೆ ಬೆದರಿಕೆ ಹಾಕಿ ಅವರನ್ನು ಅಂಜಿಸಿದ್ದಾರೆ. ಇದೆಲ್ಲವನ್ನು […]
By ಕಾವ್ಯ. ಕೆ.ಘರ್ಜಿನ್ ವಿಶ್ವ ಮಹಿಳಾ ದಿನವೇ? ಮಹಿಳೆಯರ ದಿನವೇ? ಶುಭಾಶಯಗಳು ತಮಗೂ ಕೂಡ. ನೀವಂತೂ ಗುರುತೇ ಸಿಗುತ್ತಿಲ್ಲ, ಏನಿಷ್ಟು ಬದಲಾವಣೆ?ಹೀಗೊಂದು ಸಂಭಾಷಣೆ ಬೀದಿಯ ಕೊನೆಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ತೀರಾ ಆತ್ಮೀಯರಲ್ಲದ ಸ್ನೇಹಿತೆಯರ ಮಾತು.ನಿತ್ಯ ಬದುಕಿನಲ್ಲಿ ಹಾಲಿನವನ, ಸಿಲಿಂಡರಿನ, ದಿನಸಿಯ, ಕರೆಂಟಿನ, ಪೇಪರಿನ, ಮನೆಗೆಲಸದವಳ ಹಣ ಸಂದಾಯದ ದಿನವನ್ನು ನಿಗದಿಯಂತೆ ಪಾವತಿಸುವವರಿಗೆ ಮಹಿಳಾ ದಿನದ ಗೊಡವೆಯೇಕೆ? ಕಚೇರಿಯ ಕೆಲಸ ಮುಗಿಸಿ ಮನೆಗೆ ಬಂದ ಸ್ನೇಹಿತೆಯಲ್ಲಿ ಬೆಳಗ್ಗೆ ಯಾದ […]