ಸಮೀಕ್ಷೆ : ರಾಜ್ಯ ಮತ್ತು ದೇಶದ ಈಗಿನ ಜನಾಭಿಪ್ರಾಯ!
ಸಮೀಕ್ಷೆ ೨೦೨೧
ಸಮೀಕ್ಷೆ ೨೦೨೧
ವಿಧಾನಸಭೆಯಲ್ಲಿ ಒಂದು ರಾಷ್ಟ್ರ ,ಒಂದು ಚುನಾವಣೆ ಕುರಿತು ಅಭಿಪ್ರಾಯಕ್ಕೆ ಅವಕಾಶ ಕೊಟ್ಟರೇ ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಾರೆ . ವಿರೋಧವಿದ್ದರೆ ಖಂಡಿತವಾಗಿ ತಮ್ಮ ಅಭಿಪ್ರಾಯ ಸಭೆಯಲ್ಲಿ ಹೇಳಬಹುದಲ್ಲವೇ ? ಜನ ನಿಮ್ಮನ್ನು ಆಯ್ಕೆಮಾಡಿ ಕಳಿಸಿದ್ದು ಕಚ್ಚಾಡುವದಕ್ಕೆ ಎಂದು ತಿಳಿದುಕೊಂಡಿದ್ದೀರಿ ಅನಿಸುತ್ತೆ. ಭಾರತೀಯ ಜನತಾ ಪಕ್ಷ ಪಾಸ್ ಮಾಡಿಕೊಂಡು ಬಂದ ನಂತರ ನಮಗೆ ಅವಕಾಶ ಕೊಡಲಿಲ್ಲ ಎಂದು ಹೇಳುವುದು ಯಾವ ನ್ಯಾಯ? ನಿಮ್ಮ ನಿಮ್ಮ ಜಗಳಕ್ಕೆ ರಾಜ್ಯವನ್ನು ಮತ್ತು […]
ರಾಜ್ಯದಲ್ಲಿ ಮತ್ತೆ ಸಾಹುಕಾರನ ರಾಸಲೀಲೆ ಸದ್ದು ಜೋರಾಗಿದೆ. ಕುಟುಂಬ ಸಮೇತ ನೋಡುವ ಸಿಡಿ ಅಲ್ಲವೇ ಅಲ್ಲ. ಆದರೆ ಸಚಿವರ ಮತ್ತು ಸಂತ್ರಸ್ತೆ ಸಂಭಾಷಣೆ ನೋಡಿದರೆ ಇದೊಂದು ಪಕ್ಕ ಪೂರ್ವನಿಯೋಜಿತ ಎನಿಸುತ್ತೆ. ಡ್ರೋನ್ ದಿಂದ ಡ್ಯಾಮ್ ಸೆರೆ ಹಿಡಿದು ಜನರಿಗೆ ತೋರಿಸಬೇಕು ಅದಕ್ಕೆ ನಿಮ್ಮ ಸಹಾಯಬೇಕು ಸರ್! ಎಂದು ಬಂದು ಸೆರೆ ಹಿಡಿದಿದ್ದು ಏನು? ಆದರೆ ರಾಜ್ಯ ನಾಯಕರಾದವರು ಶಿಸ್ತನ್ನು ಮೀರಿ ನಡೆದರೆ ಸಮಾಜದ ಮುಂದೆ ಮಾನ ಹರಾಜು […]
ಒಂದು ಕಾಲದಲ್ಲಿ ಜಮ್ಮು ಕಾಶ್ಮೀರದಲ್ಲಿ ಕಾಲಿಡುವುದು ಕಷ್ಟದ ಸಮಯದಲ್ಲಿ ಅಲ್ಲಿಗೆ ಹೋಗಿ ಗುಂಡು ಹೊಡದಂಗೆ ಭಾಷಣ ಮಾಡುವುದು ಗುಂಡಿಗೆ ಇದ್ದವರಿಗೆ ಸಾಧ್ಯ . ೧೯೯೧ ರ ಹಳೆಯ ದೃಶ್ಯ ಆದರೆ ಮೋದಿಯವರ ಭಾಷಣದ ಪ್ರಖರತೆಗೆ ಒಂದು ಸಲಾಂ!
ಉತ್ತರಪ್ರದೇಶದಲ್ಲಿ ಸುಪ್ರೀಂ ತೀರ್ಪಿನ ನಂತರ ಮರ್ಯಾದ ಪುರೋಷೋತ್ತಮ ಶ್ರೀ ರಾಮಚಂದ್ರ ಮಂದಿರವನ್ನು ನಿರ್ಮಾಣಮಾಡಲು ದೇಶವೇ ಕೈಜೋಡಿಸಿ ಕೆಲಸ ಮಾಡುತ್ತಿರುವಾಗ ಮಾಜಿ ಒಬ್ಬರು ವಿವಾದಿತ ಸ್ಥಳದಲ್ಲಿ ರಾಮಮಂದಿರ ಕಟ್ಟಲಿಕ್ಕೆ ದುಡ್ಡು ಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಒಬ್ಬ ವಕೀಲರಾಗಿ ಹೇಳಿದ್ದು ಎಷ್ಟು ಸಮಂಜಸ ಅನ್ನೋದು ಅವರಿಗೆ ಬಿಡೋಣ. ಆದರೆ ಇದೊಂದು ನ್ಯಾಯಾಲಯದ ತಿರಸ್ಕಾರ(Contempt of court) ಆಗಿದೆ ಎಂದರೆ ತಪ್ಪಾಗಲಾರದು. ಹಣ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಆದರೆ ಸುಪ್ರೀಂ […]
ಯಾರು ಶ್ರೀಧರನ್? ಇಷ್ಟೊಂದು ಪ್ರಚಾರವೇಕೆ? ೧೯೩೨ ರಲ್ಲಿ ಕೇರಳದಲ್ಲಿ ಜನಿಸಿದ ಇವರು ದೇಶಕ್ಕೆ ಮಾಡಿದ ಕೆಲಸಗಳಿಗೆ ಭಾರತ ಸರ್ಕಾರ ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿ ಕೊಟ್ಟಿದೆ. ಹಿಂತಹ ದೊಡ್ಡ ಪ್ರಶಸ್ತಿ ಪಡೆದುಕೊಳ್ಳಲಿಕ್ಕೆ ಮುಖ್ಯವಾದ ಕಾರಣ “ದೆಹಲಿ ಮೆಟ್ರೋ” ಮತ್ತು ಕೊಂಕಣಿ ರೈಲ ಪ್ರಾಜೆಕ್ಟ್. ಇವರು ಐ ಆರ್ ಎಸ್ ಅಧಿಕಾರಿ ಆಗಿದ್ದವರು. ೧೯೯೫ರಲ್ಲಿ ದೆಹಲಿ ಮೆಟ್ರೋ ಎಂಡಿ ಆದ ನಂತರ ಮಾಡಿದ ಯೋಜನೆಗಳು ಸರಿಯಾದ ಸಮಯಕ್ಕೆ ಮತ್ತು […]
ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವಿ ಸಿ ನಾಗಠಾಣ್ ಮತ್ತು ನಿರ್ದೇಶಕರಾಗಿ ನಿವೃತ್ತ ಸುಪೆರಿಡೆಂಟ್ ಇಂಜಿನಿಯರ್ ವಿಠ್ಠಲ ತೇಲಿಯವರು ಆಯ್ಕೆಯಾಗಿದ್ದಾರೆ. ಹಾಗು ಆಯ್ಕೆಯಾದ ಇನ್ನಿತರ ನಿರ್ದೇಶಕರುಗಳಿಗೆ ದೇವರು ಇನ್ನು ಹೆಚ್ಚಿನ ಶಕ್ತಿಕೊಟ್ಟು ಅವರ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಬಯಸುತ್ತೇವೆ.
ರಾಜ್ಯದಲ್ಲಿ ಅನೇಕ ಜನರು ಶಿಕ್ಷಣದಲ್ಲಿ ಮತ್ತು ಸಾಮಾಜಿಕವಾಗಿ ಹಿಂದೆ ಉಳಿದಿದ್ದಾರೆ ಅದರಲ್ಲಿ ಸಂಶಯಬೇಡ. ಅವರೆಗೆಲ್ಲರಿಗೂ ಶಿಕ್ಷಣ ಕೊಡಿಸುವುದು ಮೊದಲ ಆದ್ಯತೆ. ಅಂಥವರನ್ನು ಹುಡುಕಿ ಸರ್ಕಾರ ಅವರಿಗೆ ಸೌಲತ್ತನ್ನು ಕೊಡಬೇಕು. ತಮ್ಮ ಜಾತಿಗೆ ಮೀಸಲಾತಿ ಕೇಳುವುದು ಅವರ ಹಕ್ಕು. ಆದರೆ ಇಂದು ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯಿದಂತಿದೆ. ಮೀಸಲಾತಿ ಹೋರಾಟದಲ್ಲಿ ಸಚಿವರು ಶಾಸಕರು ಮತ್ತು ಯಾವದೇ ಸಂವಿಧಾನ ಸ್ಥಾನದಲ್ಲಿ ಇರುವವರು ಭಾಗಿಯಾಗಕೂಡದು. ಕಾರಣ ಅವರು […]
By ವಿಠಲ. ಆರ್. ಯಂಕಂಚಿ , ಬೊಮ್ಮನಜೊಗಿ. 7892666246 ಮಾನ್ಯ ಜಿಲ್ಲಾದಿಕಾರಿಗಳು ಇದೆ ಶನಿವಾರ 20/2/2021ರಂದು ದೇವರ ಹಿಪ್ಪರಗಿ ತಾಲೂಕಿನಿಂದ 10ಕೀಲೋ ಮೀಟರ್ ದೂರದಲ್ಲಿರುವ ಬಮ್ಮನಜೋಗಿಯಲ್ಲಿ ವಾಸ್ತವ್ಯ ಇಟ್ಟುಕೊಂಡಿರುವದು ಗ್ರಾಮಸ್ಥರಿಗೆ ಹೆಮ್ಮೆಯ ವಿಷಯವೇ. ಗ್ರಾಮ ವಾಸ್ತವ್ಯ ಕಾಟಾಚಾರವಾಗದೆ ಊರಿನ ಸಮಸ್ಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸಹಕರಿಸಿ ಊರಿನ ಜನರಿಗೆ ಅನುಕೂಲ ಮಾಡಬೇಕು ಎಂದು ಊರಿನ ಯುವಕ ವಿಠಲ ಯಂಕಂಚಿಯವರು ಕೇಳಿಕೊಂಡಿದ್ದಾರೆ. ಮಾನ್ಯ ಜಿಲ್ಲಾದಿಕಾರಿಗಳು ಊರಿನ ಮೂಲಭೂತ ಸೌಲಭ್ಯಗಳ ಬಗ್ಗೆ […]