Category: Articles

೩೬ ನಡುಗಡ್ಡೆ(ದ್ವೀಪ) ಇರುವ ಲಕ್ಷದ್ವೀಪದ ಸದ್ಯದ ಕೂಗೇನಿದೆ?

ಕೇಂದ್ರೀಯ ಆಡಳಿತಾಧಿಕಾರಿ ಪ್ರಫುಲ್ ಕೆ ಪಟೇಲ್ ಅವರು ಮಂಡಿಸಿದ ಹಲವಾರು ಪ್ರಸ್ತಾಪಗಳ ಬಗ್ಗೆ ಲಕ್ಷದ್ವೀಪ ದ್ವೀಪಗಳಲ್ಲಿ ಸಾರ್ವಜನಿಕರ ಕೋಪವು ತಣ್ಣಗಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ದಿನೇಶ್ವರ ಶರ್ಮಾ ಅವರ ನಿಧನದ ನಂತರ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಯುಟಿ ಆಡಳಿತಾಧಿಕಾರಿ ಪಟೇಲರಿಗೆ ಲಕ್ಷದ್ವೀಪದ ಹೆಚ್ಚುವರಿ ಉಸ್ತುವಾರಿ ನೀಡಲಾಯಿತು. ಪಟೇಲ್ ಅವರ ಪ್ರಸ್ತಾಪಗಳು ಮಾಲ್ಡೀವ್ಸ್ಗೆ ಸಮನಾಗಿ ದ್ವೀಪಗಳನ್ನು ಪ್ರವಾಸಿ ತಾಣವಾಗಿ ಉತ್ತೇಜಿಸುವುದರ ಜೊತೆಗೆ ನಿವಾಸಿಗಳ […]

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮಂಡಳಿಯ ಅಧ್ಯಕ್ಷರು.

ಮುಖ್ಯ ಕಾರ್ಯನಿರ್ವಾಹಕ ಸತ್ಯ ನಾಡೆಲ್ಲಾ ಅವರು ಕಂಪನಿಯ ಅಧ್ಯಕ್ಷರ ಪಾತ್ರವನ್ನು ವಹಿಸಲಿದ್ದಾರೆ ಎಂದು ಕಂಪನಿ ಬುಧವಾರ ತಿಳಿಸಿದೆ. ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕಳೆದ ವರ್ಷ ಮಂಡಳಿಗೆ ಮರು ಆಯ್ಕೆಯಾದ ನಂತರ ಮೂರು ತಿಂಗಳಿನಿಂದ ಕೆಳಗಿಳಿಯುವುದಾಗಿ ಘೋಷಿಸಿದ ನಂತರ ಮೈಕ್ರೋಸಾಫ್ಟ್ ಮಂಡಳಿಯು ಸತತ ಎರಡನೇ ವರ್ಷವನ್ನು ಗುರುತಿಸಿದೆ. 53 ವರ್ಷ ವಯಸ್ಸಿನ ಶ್ರೀ ನಾಡೆಲ್ಲಾ ಅವರು 2014 ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು ಮತ್ತು ಸಾಫ್ಟ್‌ವೇರ್ […]

ನರೇಂದ್ರ ಮೋದಿಯ ಸೆಂಟ್ರಲ್ ವಿಸ್ಟಾ ಯೋಜನೆಗೆ ಯಾಕಿಷ್ಟು ವಿರೋಧ?

By Bhimashankar Teli ಬದಲಾವಣೆಯ ಪರ್ವ! ಸುಮಾರು ೯೨ ವರ್ಷಗಳ ಹಿಂದೆ ನಮ್ಮನ್ನು ಆಳಿದ ಬ್ರಿಟಿಷರು ಕಟ್ಟಿದ ಸಂಸತ್ತು. ೧೯೩೦ರಲ್ಲಿ ಬ್ರಿಟಿಷರು ಎಂದರೆ ಎಡ್ನವಿನ್ ಲುಟೆನ್ಸ್ ಮತ್ತು ಹರ್ಬರ್ಟ್ ಬೇಕರ್ ಇಬ್ಬರು ವಾಷಿಂಗ್ಟನ್ ಕ್ಯಾಪಿಟಲ್ ಕಾಂಪ್ಲೆಕ್ಸ್ ಮತ್ತು ಪ್ಯಾರಿಸ್ ಚಾಂಪ್ಸ್ ಎಲಿಸೀಸ್ ಅಂದ ಚಂದವನ್ನು ನೋಡಿ ಕಟ್ಟಿದ ಕಟ್ಟಡ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ನಿರ್ಮಿಸಲು ಕೆಲವು ಕೊಳಕು […]

ಮೈಸೂರು ಜಿಲ್ಲಾಧಿಕಾರಿ : One v/s Many !

ಹಾಸನದ ಜಿಲ್ಲಾಧಿಕಾರಿಯಾಗಿದ್ದಾಗ ವರ್ಗಾವಣೆ ಮಾಡಿದಾಗ ಕೆಎಟಿಗೆ ಹೋಗಿ ವರ್ಗಾವಣೆವನ್ನು ತಡೆದು ಕನ್ನಡದ ದೃಶ್ಯ ಮಾಧ್ಯಮಗಳಿಗೆ ಇಂಥ ಧೈರ್ಯ ಯಾರು ಮಾಡುವದಿಲ್ಲ. ಆದರೆ ನಮಗೆ ಆಗಿರುವ ಅನ್ಯಾಯಕ್ಕೆ ನಾನು ಕೆಎಟಿಗೆ ಹೋಗಿ ನ್ಯಾಯವನ್ನು ಪಡೆದುಕೊಂಡೆ ಎಂದು ದೊಡ್ಡದಾಗಿ ಹೇಳಿದ್ದ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ ಶರತ್ ಅವರ ಜಾಗಕ್ಕೆ ಬಂದು ಅವರೇ ಹೇಳಿದ ಮೊದಲ ಮಾತಿಗೆ ಬದ್ಧರಾಗದೆ ತಾನು ರಾಜಕೀಯ ವ್ಯಕ್ತಿಗಳ ಸಹಾಯದಿಂದ ಮೈಸೂರಿಗೆ ಬಂದಿದ್ದು ಎಂದು […]

ಒಂದು ಕಡೆ ವ್ಯಾಕ್ಸೀನ್ ಅಭಾವ, ಇನ್ನೊಂದು ಕಡೆ ವ್ಯಾಕ್ಸೀನ್ ರಾಜಕೀಯ. ಮತ್ತೊಂದು ಕಡೆ ಕೋರ್ಟ್ ಕೇಳಿದ ಪ್ರಶ್ನೆಗಳೇನು?

ವೆಲ್ ಡನ್ ಇಂಡಿಯಾ ಭಾರತ ಎರಡು ವ್ಯಾಕ್ಸೀನ್ ತಯಾರಿಸಿ ಜಗತ್ತಿನ ಬಡ ದೇಶದ ವೈದ್ಯರಿಗೆ ಸಾಧ್ಯವಾದಷ್ಟು ಕೊಟ್ಟು ಅವರಿಗೆ ನೆರವಾಗಿದ್ದು ಭಾರತ ದೇಶದ ಸದುದ್ದೇಶ ತೋರಿಸುತ್ತದೆ. ಜಗತ್ತು ಭಾರತ ದೇಶದ ಕಾಳಜಿಗೆ ಧನ್ಯವಾದ ಅರ್ಪಿಸಿದೆ. ಇಂತಹ ಬೆಳವಣಿಗೆ ನಮ್ಮ ದೇಶದಲ್ಲಿ ಹಿಂದೆಯೂ ನಡೆದಿವೆ ಅದಕ್ಕೆ ಕಾರಣ ನಮ್ಮ ದೇಶದ ಸಂಸ್ಕೃತಿ. ಮೊದಲಿತ್ತು ಈ ಜನ್ಮದ ಪಾಪ ,ಪುಣ್ಯ ಮುಂದಿನ ಜನ್ಮಕ್ಕೆ ಆದರೆ ಸದ್ಯ ಇರುವ ಮಾತು ಈ […]

ಯಡಿಯೂರಪ್ಪನವರಿಗೆ ಕೈ ಕಟ್ಟದೆ ಹೋದರೆ ೨೦೨೩ರಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವೇ ಇರುತ್ತೆ!

ಹೈಕಮಾಂಡ್ ಅಸಹಕಾರ ಗುಜರಾತ್ ರಾಜ್ಯದಲ್ಲಿ ಬಿಸಿಗಾಳಿ ಬಿಸಿ ಗುಜರಾತ್ ತತ್ತರಿಸಿದಾಗ ಪ್ರಧಾನ ಮಂತ್ರಿ ಟ್ವಿಟ್ ಮಾಡಿ ಪರಿಹಾರ ನಿಧಿಯಿಂದ ಅಲ್ಲಿನ ಜನರಿಗೆ ಪರಿಹಾರ ಕೊಟ್ಟಿದ್ದರು. ಅದೇ ಮಧ್ಯಪ್ರದೇಶದಲ್ಲಿ ಅಂಥದೇ ಘಟನೆಯಾದಾಗ ಒಂದು ಟ್ವಿಟ್ ಮಾಡಿದರು. ಅದೇ ಸಮಯದಲ್ಲಿ ನಮ್ಮ ರಾಜ್ಯದ ಉತ್ತರ ಭಾಗದಲ್ಲಿ ಪ್ರವಾಹ ಬಂದಾಗ ನಮ್ಮ ದೇಶದ ಪ್ರಧಾನ ಮಂತ್ರಿಗಳು ದುಡ್ಡು ಬಿಡಿ, ಒಂದು ಟ್ವಿಟ್ ಮಾಡಲಿಲ್ಲ. ನಾಮಕಾವಾಸ್ತೆ ಸರ್ಕಾರದ ಕಡೆಯಿಂದ ಒಬ್ಬರು ಬಂದು ನೋಡಿ […]

ಉಪೇಂದ್ರರನ್ನು ನಂಬಬೇಡಿ. ಅವರನ್ನು ನಂಬು ಎಂದು ಯಾರು ಹೇಳಿದರು?

By Bhimashankar Teli ಇಲ್ಲಿ ಯಾರಿಗೂ ಯಾರು ನಂಬುವ ಅವಶ್ಯಕತೆ ಇಲ್ಲವೇ ಇಲ್ಲ. ಕಾರಣ ಎಲ್ಲರೂ ಬುದ್ದಿವಂತರೇ! ನಾವೆಲ್ಲ ಎಷ್ಟು ಬುದ್ದಿವಂತರು ಎಂದರೆ ನಮ್ಮ ಮನೆ ಮಾತ್ರ ನಮ್ಮದು ಮನೆಯ ಹೊರಗಡೆ ಇರುವುದನ್ನು ಸರ್ಕಾರದು ಎಂದು ಕೈ ತೊಳೆದುಕೊಂಡು ಬಿಡುವಷ್ಟು ಬುದ್ದಿವಂತರು. ಮತ್ತೆ ಸರ್ಕಾರ ಯಾರದು? ನಾನು ಎಂಟನೇ ಕ್ಲಾಸ್ನಲ್ಲಿ ಇದ್ದೆ ನಮ್ಮೂರಿನ ಒಂದು ಓಣಿಯಲ್ಲಿ ದೊಡ್ಡ ಜನರ ಗುಂಪು ಹೋಗುತ್ತಿತ್ತು. ಏನು ಎಂದು ವಿಚಾರಿಸಿದಾಗ ಕ್ಷೇತ್ರದ […]

ಪ್ರಜಾಕೀಯದ ವೇಗ ಹೆಚ್ಚಾಯಿತಾ ಅಥವಾ ಜನರೇ ಸಿದ್ದಾಂತದ ಕಡೆ ವಾಲಿದರಾ?

ಪ್ರಜಾಕೀಯ ಒಂದು ಪರಿಕಲ್ಪನೆ ಯಾವದೇ ವ್ಯಕ್ತಿ ಅಥವಾ ಪಕ್ಷ ಇದನ್ನು ಅಳವಡಿಸಿಕೊಳ್ಳಬಹುದು. ಒಂದು ಕಾಲ ಇತ್ತು ಮುತ್ತು ರತ್ನಗಳು , ವಜ್ರ ವೈಡೂರ್ಯಗಳೂ ಬೀದಿ ಬೀದಿಗಳಲ್ಲಿ ಮಾರುತ್ತಿದ್ದರು. ಇದರ ಅರ್ಥ ಘಂಟಾಘೋಷವಾಗಿ ಬೀದಿಗಳಲ್ಲಿ ಬಂಗಾರವಿದ್ದರೂ ಬೆಲೆ ಬಾಳುವ ಬಂಗಾರವನ್ನು ಎಗರಿಸುವ ಕಳ್ಳರೂ ಇರಲಿಲ್ಲ ಎಂದರೆ ರಾಜ್ಯ ಸುಭಿಕ್ಷವಾಗಿತ್ತು. ಅದುವೇ ವಿಜಯನಗರ ಸಾಮ್ರಾಜ್ಯ! ಇದಕ್ಕೆಲ್ಲ ಕಾರಣ ಅಲ್ಲಿನ ಪ್ರಜೆಗಳು ಮತ್ತು ರಾಜ. ಭ್ರಷ್ಟತೆಗೆ ಅವಕಾಶವಿರದ ಕಾರಣ ರಾಜ್ಯ ಸಂಪತ್ಭರಿತವಾಗಿತ್ತು […]

ಮನಸ್ಸಿದ್ದರೆ ಮಾರ್ಗ! ಸಾಧಿಸುವ ಛಲ ಇದ್ದರೇ ಕಷ್ಟಗಳ ಕೂಟವು ನಗಣ್ಯ!

೧೯೭೮ ರಲ್ಲಿ ಒಂದು ಸಣ್ಣ ಹಳ್ಳಿಯ ಹುಡುಗ ಸುರತ್ಕಲ್ನಲ್ಲಿ ಇಂಜಿನಿಯರಿಂಗ್ ಮಾಡಿ ಅಧೀಕ್ಷಕ ಅಭಿಯಂತರರು(S.E) ಆಗಿದ್ದು ಹೇಗೆ ? ಸಾಧಕರಿಗೆ ಗುರಿ ಮುಖ್ಯವಾಗಿರುತ್ತೆ ಮತ್ತು ಸೋಲುವ ಭಯ ಇರುವದಿಲ್ಲ. ಸಾಧನೆ ಮಾಡುವ ದಾರಿಯಲ್ಲಿ ಅಡೆತಡೆಗಳು ಬಂದರೂ ಎದುರಿಸಿ ಯಶಸ್ವಿಗಳಿಸುತ್ತೇನೆ ಎಂಬ ಹಠ ಅದಕ್ಕೆ ಕಾರಣ ಅವರ ಪರಿಶ್ರಮ ಮತ್ತು ಶೃದ್ದೆ. ಇವತ್ತು ಎಷ್ಟೋ ವಿದ್ಯಾರ್ಥಿಗಳು ನಮಗೆ ಯಾವದೇ ಸೌಲಭ್ಯವಿಲ್ಲ ಎಂದು ಗೊಣಗುವುದು ನಾವು ನೋಡಿದ್ದೇವೆ. ಇಂದು ಅಂಗೈಯಲ್ಲೇ […]