Category: Articles

ರಾಜ್ಯದಲ್ಲಿ ನಡೆಯುತ್ತಿದೆಯಾ ಹೊಂದಾಣಿಕೆ ರಾಜಕೀಯ? ಹೇಗಿದೆ ವಿಜಯೇಂದ್ರರ ಮತ್ತು ಕಾರ್ಯಕರ್ತರ ಸಂಬಂಧ!

By Bhimashankar Teli ಸ್ನೇಹಮಹಿ ರಾಜ್ಯದ ರಾಜಕೀಯ:- ಚಾಣಕ್ಯನ ಪ್ರಕಾರ ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆ, ಸಮಗ್ರ ಅಭಿವೃದ್ಧಿ, ರಾಜಕೀಯ ಸ್ಥಿರತೆ, ನ್ಯಾಯಯುತ ಆಡಳಿತ, ಮತಭೇದಗಳ ನಿವಾರಣೆ ಮತ್ತು ಸಾಮರಸ್ಯಕ್ಕಾಗಿ ವಿರೋಧಿಗಳ ಜೊತೆ ಅನಿವಾರ್ಯವಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ವ್ಯಯಕ್ತಿಕ ಲಾಭಕ್ಕಾಗಿ ಹೊಂದಾಣಿಕೆ ನಿಷಿದ್ಧ! ರಾಜ್ಯದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ರಾಮಕೃಷ್ಣ ಹೆಗ್ಡೆ ಮೇಲೆದೇವೇಗೌಡರ ಬೆಂಬಲಿಗರು ಚಪ್ಪಲಿ ಎಸೆದಿದ್ದರು ಮತ್ತು ಹೊಡೆದಿದ್ದರು. ದೇವೇಗೌಡರ […]

ಗುರು ಪೂರ್ಣಿಮೆಯ ಶುಭಾಶಯಗಳು. ಜ್ಞಾನಯೋಗಾಶ್ರಮದಲಿ ಗುರು ನಮನ ಕಾರ್ಯಕ್ರಮ!

By Bhimashankar Teli ನಿರ್ಮೋಹಿ , ಮಹಾನ ಸಂತ , ತಮ್ಮ ಜೀವಿತಾವಧಿಯಲ್ಲಿ ತಮ್ಮ ಅಂಗಿಗೆ ಜೇಬಿಲ್ಲದೆ ಅಧ್ಯಾತ್ಮ ಚಿಂತಕರಾಗಿ ವೈರಾಗ್ಯ ಜೀವನವನ್ನು ಸಾಗಿಸಿ ಲಕ್ಷಾಂತರ ಭಕ್ತರನ್ನು ಹೊಂದಿದರೂ , ಶ್ರೀಮಂತ , ಬಡವ ಎಂಬ ಭೇದಭಾವವಿಲ್ಲದೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಕಂಡಿದ್ದ ಸಿದ್ದೇಶ್ವರ ಮಾಹಾ ಸ್ವಾಮಿಗಳ ಗುರುಗಳು ಮಹಾನ್ ಸಂತ ಮಲ್ಲಿಕಾರ್ಜುನ ಸ್ವಾಮಿಗಳು. ವಿಜಯಪುರದ ಜ್ಞಾನ ಯೋಗಾಶ್ರಮದ ಗುರುಗಳಾದ ಮಲ್ಲಿಕಾರ್ಜುನ ಮಾಹಾಸ್ವಾಮಿಗಳ ಶಿಷ್ಯರಾದ ಸಿದ್ದೇಶ್ವರ ಸ್ವಾಮಿಗಳು, […]

ವಿಜಯಪುರದ ಗೆಲ್ಲುವ ಕುದರೆ ಬಿಜೆಪಿಗೆ ಸೋಲಿಸುವುದು ಸುಲಭದ ಮಾತಲ್ಲ! ಲೆಕ್ಕ ನೋಡಿ

By Bhimashankar Teli ರಮೇಶ್ ಜಿಗಜಿಣಗಿ ಮತ್ತು ರಾಜು ಆಲಗೂರ್ ಇಬ್ಬರು ಜಿಲ್ಲೆಯ ಜನತೆಗೆ ಚಿರಪರಿಚಿತ. ಮೊದಲ ಬಾರಿಗೆ ರಾಜು ಆಲಗೂರ ಅವರು ಲೋಕಸಭೆಯ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಕಾಂಗ್ರೇಸ್ನ ಎಲ್ಲಾ ಶಾಸಕರು ಪ್ರಚಾರ ಮಾಡಿ ಕಾಂಗ್ರೇಸ್ ಪಕ್ಷ ಗೆಲ್ಲಿಸಬೇಕು ಎಂದು ಹಠ ತೊಟ್ಟು ಓಡಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಲಕ್ಷಣ್ ಸವದಿಯವರ ಪ್ರಚಾರ ಬರಾಟೆನು ಇದೆ. ಜಾತಿ ಜಾತಿಗಳನ್ನು ಒಂದುಗೂಡಿಸಿ ಕಾಂಗ್ರೇಸ್ ಗೆಲ್ಲಲು […]

ಕನ್ನಡಿಗ ಸಂತೋಷ ಶಿರಡೋಣ ಸಾಧನೆ ಯುವ ಪೀಳಿಗೆಗೆ ಮಾದರಿ !

ವಿಜಯಪುರದ ಶ್ರೀಕಾಂತ ಶಿರಡೋಣ ಮತ್ತು ಅನ್ನಪೂರ್ಣ ಶಿರಡೋಣ ದಂಪತಿಯ ಪುತ್ರ ಸಂತೋಷನ ಸಾಧನೆ ಕನ್ನಡಿಗರಿಗೆ ಸಂತೋಷ ತಂದಿದೆ. ಯುಪಿಎಸ್ಸಿ ಪರೀಕ್ಷೆ ಪಾಸಾಗುವುದು ಒಂದು ತಪಸ್ಸು ಇದ್ದ ಹಾಗೆ. ಸತತ ಪರಿಶ್ರಮ ,ಶೃದ್ದೆ , ಶಿಸ್ತುಬದ್ಧ ಓದುವಿಕೆ, ಮನಸ್ಸು ನಿಗ್ರಹ ಮತ್ತು ಕುಟುಂಬದ ಸಂಪೂರ್ಣ ಬೆಂಬಲದಿಂದ ಕಠಿಣವಾದ ಪರೀಕ್ಷೆಯನ್ನು ನಾನು ಪಾಸುಮಾಡಿದ್ದೇನೆ. ನನ್ನ ಪ್ರಯತ್ನದ ಜೊತೆ ಭಗವಂತನ ಮತ್ತು ಹಿರಿಯರ ಆಶೀರ್ವಾದದಿಂದ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ. ಶಿರಡೋಣದ ಹುನ್ನೂರ […]

ನುಡಿದಂತೆ ನಡೆದ ಜನರ ಹೆಮ್ಮೆಯ ಪ್ರತಿನಿಧಿ!

By ವಿನೋದ ಶಾಹಾಪೂರ(ಹಡಲಸಂಗ) ಇಂಡಿ ತಾಲೂಕಿನ ಹೆಮ್ಮೆ “ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ” ಅವರು ಮೇ 2023 ರ ಚುಣಾವಣೆ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಅತೀ ಮೂರು ಮುಖ್ಯ ಭರವಸೆಗಳಲ್ಲಿ. ಎರಡು ಭರವಸೆಗಳನ್ನು ಈಡೇರಿಸುವತ್ತ ದಿಟ್ಟ ಹಾಗೂ ಪ್ರಾಮಾಣಿಕಹೆಜ್ಜೆಗಳನ್ನಿರಿಸಿದ್ದಾರೆ. ಅವರು ನೀಡಿರುವ ಮೊದಲನೇಯ ಭರವಸೆ ಇಂಡಿಯನ್ನು ಜಿಲ್ಲಾಕೇಂದ್ರವನ್ನಾಗಿ ಮಾಡುವುದು. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಮತ್ತೋಮ್ಮೆಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದು, ಸರಕಾರಕ್ಕೆಒತ್ತಾಯಿಸಿದ್ದಾರೆ. […]

ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಹೈ ವೋಲ್ಟೇಜ್ ಕ್ಷೇತ್ರ. ಬಿಜೆಪಿ ಗೆಲ್ಲಬಹುದೇ?

By Bhimashankar Teli ಬೆಂಗಳೂರ ಗ್ರಾಮಾಂತರದ ಬಲಾಬಲ ತಿಳಿದುಕೊಳ್ಳೋಣ. ಒಟ್ಟು 7 ಕ್ಷೇತ್ರಗಳು ಬರುತ್ತವೆ. ಮೇಲ್ನೋಟಕ್ಕೆ ಹಲವು ಕ್ಷೇತ್ರಗಳು ಜೆಡಿಸ್ ಮತ್ತು ಕಾಂಗ್ರೆಸ್ ಭದ್ರಕೋಟೆಗಳು. ರಾಜರಾಜೇಶ್ವರ ಮತ್ತು ಬೆಂಗಳೂರು ದಕ್ಷಿಣ ಬಿಜೆಪಿಯ ಕೋಟೆಗಳು. ೨೦೦೯ರಿಂದ ೨೦೧೯ರ ಚುನಾವಣೆಗಳಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಮತಗಳನ್ನು ಪಡೆದಿವೆ. ಕನಕಪುರ, ಮಾಗಡಿ, ರಾಮನಗರ ಮತ್ತು ಕುಣಿಗಲ್ ಯಾವಾಗಲೂ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ದೊಡ್ಡ ಅಂತರದ ಮತಗಳು […]

ಹಿಂದೂಗಳ ದೊಡ್ಡ ಹಬ್ಬ ಯುಗಾದಿ. ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ.

ಇಂದಿನ ಯುವ ಪೀಳಿಗೆಗಳು ನಮ್ಮ ಹಿಂದೂ ಹಬ್ಬಗಳ ಬಗ್ಗೆ ತಿಳಿದುಕೊಳ್ಳುವದು ಅತಿಅವಶ್ಯ! ನಮ್ಮ ಯಾವದೇ ಹಬ್ಬ ನಮ್ಮ ಪ್ರಕೃತಿಯ ಜೊತೆ ಬೆರೆತಿದೆ. ನಮ್ಮ ಹಬ್ಬಗಳ ವಿಶೇಷತೆ ನಾವು ತಿಳಿದುಕೊಂಡು ನಮ್ಮ ನಮ್ಮ ಮಕ್ಕಳಿಗೆ ಇದರ ಬಗ್ಗೆ ತಿಳಿಸಿಕೊಡುವುದು ಬಹಳ ಮುಖ್ಯ! ಹೇಗೆ ಹಬ್ಬಗಳು ನಮ್ಮ ಜೀವನ ಮತ್ತು ಕುಟುಂಬ ಸದೃಢವಾಗಿರುತ್ತದೆ ಎಂದು ತಿಳಿಯಲು ಖಂಡಿತ ನಾವು ನಮ್ಮ ಹಬ್ಬಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ನಮ್ಮ ಕೆಲಸದ ಒತ್ತಡದಿಂದ […]

ಲಿವಿಂಗ್ ಲೆಜೆಂಡ್ ಹೃದಯದ ವಿಜಯಿ ಹೃದಯವಂತ ಡಾಕ್ಟರ್ ಮಂಜುನಾಥ್, ಲೋಕಸಭೆ ಅಖಾಡಕ್ಕೆ!

ದೇಶದ ಗೃಹಮಂತ್ರಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಿ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣೆ ರಾಜ್ಯದಲ್ಲಿ ಹೈ ವೋಲ್ಟೇಜ್ ಕ್ಷೇತ್ರ. ೨೦೧೯ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ೨೫ ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿತ್ತು ಆದರೆ ಮೋದಿ ಮತ್ತು ರಾಜ್ಯ ನಾಯಕ ಯಡಿಯೂರಪ್ಪನವರ ವರ್ಚಸ್ಸಿನಲ್ಲೂ ಡಿಕೆ ಸುರೇಶ ಗೆಲುವಿನ ನಗೆ ಬೀರಿದ್ದರು. ಅಂತಹ ಪ್ರಚಂಡವನ್ನು ಹಿಡಿತವನ್ನು ಡಿಕೆ ಸಹೋದರರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇದೆ. ೨೦೨೩ರಲ್ಲಿ ನಡೆಯುತ್ತಿರುವ ಚುನಾವಣೆ […]

ತತ್ವಜ್ಞಾನಿ ಸಾಕ್ರಟೀಸ್!

ಸಾಕ್ರಟೀಸ್ ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಶಾಸ್ತ್ರೀಯ ಗ್ರೀಕ್ ತತ್ವಜ್ಞಾನಿ. ಅವರು 5 ನೇ ಶತಮಾನದ BCE ಸಮಯದಲ್ಲಿ ಅಥೆನ್ಸ್‌ನಲ್ಲಿ ವಾಸಿಸುತ್ತಿದ್ದರು ಮತ್ತು ನೈತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ನಂತರದ ತತ್ವಜ್ಞಾನಿಗಳ ಮೇಲೆ ಅವರ ಪ್ರಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಸಾಕ್ರಟೀಸ್ ಬಗ್ಗೆ ಕೆಲವು ಮೂಲಭೂತ ಅಂಶಗಳು ಇಲ್ಲಿವೆ: ತತ್ತ್ವಶಾಸ್ತ್ರಕ್ಕೆ ಸಾಕ್ರಟೀಸ್ ನೀಡಿದ ಕೊಡುಗೆಗಳು ಅವರನ್ನು ಪಾಶ್ಚಿಮಾತ್ಯ ಚಿಂತನೆಯ ಇತಿಹಾಸದಲ್ಲಿ ಅಡಿಪಾಯದ ವ್ಯಕ್ತಿಯಾಗಿ ಮಾಡಿದೆ.