Category: Articles

ಬೆಳಗಾವಿ ರಾಜಕೀಯ ಸಂಘರ್ಷ!

ಕಳೆದ ಬಾರಿ ಸುಮಾರು ೧೮೦೦ ಮತಗಳಿಂದ ಸೋತಿದ್ದ ಲಕ್ಷಣ ಸವದಿಯವರು ಸೋಲು ರಮೇಶ್ ಜಾರಕಿಹೊಳಿ ನನ್ನಿಂದಲೇ ಆದ ಸೋಲು ಎಂದು ಸಂಭ್ರಮ ಪಟ್ಟಿದ್ದು ಸುಳ್ಳಲ್ಲ. ನೈಜ ಚಿತ್ರಣ ಅಲ್ಲಿ ಲಕ್ಷಣ ಸವದಿಯವರ ಅತಿಯಾದ ಆತ್ಮವಿಶ್ವಾಸದಿಂದ ಆದ ಸೋಲು. ಅವರು ತಮ್ಮ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಲೇ ಇಲ್ಲ. ಕೇವಲ ಅವರ ಬೆಂಬಲಿಗರು ನಿಂತು ಚುನಾವಣೆ ಮಾಡಿದ್ದರು. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಸಣ್ಣ ಪ್ರಮಾಣದ ಮತಗಳಿಂದ ಸೋತರು. ಆದರೆ ಬದಲಾದ […]

ಕೃತಕ ಬುದ್ಧಿವಂತಿಕೆ(Artificial Intelligence) ಜಗತ್ತಿನ ವೇಗವನ್ನು ಬದಲಾಯಿಸಬಲ್ಲದು. ..

ಬುದ್ಧಿವಂತ ಜೀವಿಗಳೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಡಿಜಿಟಲ್ ಕಂಪ್ಯೂಟರ್ ಅಥವಾ ಕಂಪ್ಯೂಟರ್-ನಿಯಂತ್ರಿತ ರೋಬೋಟ್‌ನ ಸಾಮರ್ಥ್ಯ. ಮಾನವರ ವಿಶಿಷ್ಟವಾದ ಬೌದ್ಧಿಕ ಪ್ರಕ್ರಿಯೆಗಳನ್ನು ಹೊಂದಿರುವ ಅಭಿವೃದ್ಧಿಶೀಲ ವ್ಯವಸ್ಥೆಗಳ ಯೋಜನೆಗೆ ಈ ಪದವನ್ನು ಆಗಾಗ್ಗೆ ಅನ್ವಯಿಸಲಾಗುತ್ತದೆ, ಉದಾಹರಣೆಗೆ ತಾರ್ಕಿಕ ಸಾಮರ್ಥ್ಯ, ಅರ್ಥವನ್ನು ಕಂಡುಹಿಡಿಯುವುದು, ಸಾಮಾನ್ಯೀಕರಿಸುವುದು ಅಥವಾ ಹಿಂದಿನ ಅನುಭವದಿಂದ ಕಲಿಯುವ ಸಾಮರ್ಥ್ಯ. 1940 ರ ದಶಕದಲ್ಲಿ ಡಿಜಿಟಲ್ ಕಂಪ್ಯೂಟರ್‌ನ ಅಭಿವೃದ್ಧಿಯ ನಂತರ, ಕಂಪ್ಯೂಟರ್‌ಗಳು ಅತ್ಯಂತ ಸಂಕೀರ್ಣವಾದ ಕಾರ್ಯಗಳನ್ನು-ಉದಾಹರಣೆಗೆ, ಗಣಿತದ ಪ್ರಮೇಯಗಳಿಗೆ […]

ಇಂಡಿಯ ಭೀಮಾಶಂಕರ ಸಹಕಾರಿ ಸಕ್ಕರೆ ಖಾರ್ಕಾನೆಯ ಇತಿಹಾಸ ! ಸಾಲ ಇದೆ ಅಂತೇ? ಹೌದಾ?

ವಿಜಯಪುರದಲ್ಲಿ ಇಂಡಿ ತಾಲೂಕ ಅತ್ಯಂತ ಪ್ರಸಿದ್ದಿ ಪಡೆದ ತಾಲೂಕ! ಯಾವುದಕ್ಕೆ ಎಂದು ಕೇಳಿದರೇ ಎಲ್ಲರೂ ಹೇಳುವುದು “ಭೀಮಾತೀರದ ಹಂತಕರ ತಾಣ” ಮತ್ತು ಕುಟುಂಬದ ನಡುವೆ ಭಯಂಕರವಾದ ಕೊಲೆಗಳು. ಅದು ಬಿಟ್ಟರೇ ಅಕ್ರಮ ಮರಳುಗಾರಿಕೆ, ಇವೆಲ್ಲವೂ ಬಿಟ್ಟು ಇನ್ನೂ ಏನಾದರೂ ಇದೆಯಾ ಎಂದರೇ ಜಾತಿ ರಾಜಕೀಯ(ಚುನಾವಣೆಯಲ್ಲಿ ಮಾತ್ರ !). ಬೇರೆ ಸಮಯದಲ್ಲಿ ಎಲ್ಲರೂ ಕೂಡಿಕೊಂಡೆ ಹರಟೆ ಹೊಡೆಯುತ್ತಾರೆ ಆದರೆ ಚುನಾವಣೆ ಬಂದರೇ ಮುಗಿತು ಜಾತಿ ಮುನ್ನೆಲೆಗೆ ಬರುತ್ತೆ! ಅದು […]

ಐ ಸಿ ಎಸ್ ನಂಥ ಪ್ರತಿಷ್ಠಿತ ಪದವಿಯನ್ನು ನಿರಾಕರಿಸಿದ ಭಾರತೀಯ ಸೇನಾನಿ.

ಹಿರಿಯ ಫಾರ್ವರ್ಡ್ ಬ್ಲಾಕ್ ನಾಯಕ್ ಮಾಜಿ ಸಂಸದ ಸದಸ್ಯ ಸಮರ ಗುಹ ಆಡಿದ ಮಾತು! ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಸಮರ ನಡೆಸಲು ಸುವ್ಯವಸ್ಥೆ ಬೃಹತ್ ಸೈನ್ಯವನ್ನು ಸಜ್ಜುಗೊಳಿಸಿದ ಏಕೈಕ ನಾಯಕ ನೇತಾಜಿ ಸುಭಾಷ ಚಂದ್ರ ಬೋಸ್. ತಾಯ್ನಾಡನ್ನು ಮುಕ್ತಗೊಳಿಸಲು ಹೊರಟ ಆ ಸೇನೆಯ ಮಹಾನಾಯಕರು ಅವರು. ನಮ್ಮ ರಾಷ್ಟೀಯ ಸಂಘರ್ಷದಲ್ಲಿ ಛತ್ರಪತಿ ಶಿವಾಜಿ ನಂತರ ಮಹಾಕ್ಷತ್ರಿಯ ಎನಿಸಿದವರು ಸುಭಾಷರು. ಹುಟ್ಟಿದ್ದು ಒರಿಸ್ಸಾದ ಕಟಕನಲ್ಲಿ. […]

ಚುನಾವಣೆ ಆಯೋಗಕ್ಕೆ ಒಂದು ಮನವಿ . ಆನ್ಲೈನ್ ಮೂಲಕ ಪ್ರಚಾರ!

By Bhimashankar Teli ಪ್ರಜಾಪ್ರಭುತ್ವದಲ್ಲಿ ಸಂವಿಧಾನಿಕ ಸ್ಥಾನಗಳು ಆಯ್ಕೆ ಮಾಡದೆ ಹಾಗೆ ಉಳಿಸಿಕೊಳ್ಳುವುದು ಕಷ್ಟ! ಅದು ಎಲ್ಲರಿಗೂ ತಿಳಿದ ಸತ್ಯ. ಅದನ್ನು ಪ್ರಜ್ಞಾವಂತ ಮತದಾರ ಪ್ರಭುಗಳು ಒಪ್ಪುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯ ಚುನಾವಣೆ ನಡೆಸುವುದು ಯಾರಿಗೂ ಬೇಕಿಲ್ಲಾ? ಕಾರಣ ಕರೋನ ಜನರ ಜೀವವನ್ನೇ ತಗೆದುಕೊಳ್ಳುತ್ತಿದೆ. ಅದಕ್ಕಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಿದರೆ ಕರೋನವನ್ನು ತಡೆಗಟ್ಟಬಹುದು. ಎಷ್ಟು ದಿವಸ ಮುಂದಕ್ಕೆ ಹಾಕಬಹುದು? ಇದಕ್ಕೆ ಉತ್ತರ ಇಲ್ಲ. ಕರೋನ ನಿಲ್ಲುವ […]

ಸದ್ಯ ಕರೋನ ರೋಗಿಗಳಿಗಿಂತ ರಾಜ್ಯ ಬಿಜೆಪಿಗೆ ಆಕ್ಸಿಜನ್ ಅವಶ್ಯಕತೆ ಇದೆ !

ಕಾಂಗ್ರೇಸ್ ಸುದ್ದಿಗೋಷ್ಠಿಯಲ್ಲಿ ಉಗ್ರಪ್ಪ ಹೇಳಿದ್ದು ನಮ್ಮ ರಾಜ್ಯ ಅಧ್ಯಕ್ಷರ ತಕ್ಕಡಿ ಮೇಲೆ ಬರುತ್ತಿಲ್ಲ ಎಂದು ಮಾಧ್ಯಮದವರ ಮುಂದೆ ಗುಸು ಗುಸು ಹೇಳಿ ಎರಡು ದಿವಸ ಸುದ್ದಿಯಾಗಿದ್ದರು. ಅದು ನಿಜ ಎಂದು ಎಲ್ಲರೂ ಒಪ್ಪಿಕೊಂಡಿದ್ದರು. ಕಾರಣ ಡಿಕೆ ಶಿವಕುಮಾರ ಅವರು ಅಧ್ಯಕ್ಷರಾದ ನಂತರ ರಾಜ್ಯ ಬಿಜೆಪಿಗೆ ಮಣಿಸಲು ಯಾವದೇ ರೀತಿಯಿಂದ ಆಗಿರಲಿಲ್ಲ. ಯಡಿಯೂರಪ್ಪನವರ ಶಕ್ತಿ ಮುಂದೆ ಉಪಚುನಾವಣೆಗಳ ಸೋಲು. ಅಕ್ರಮ ಆಸ್ತಿ ಗಳಸಿ ಜೈಲಿಗೆ ಹೋಗಿದ್ದು ಒಂದು ಕಡೆ […]

ಕೇಂದ್ರ ಸರ್ಕಾರದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ (SGB).

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಅಡಿಯಲ್ಲಿ ಸರ್ಕಾರವು ನವೆಂಬರ್ 2015 ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿಯಲ್ಲಿ, ಭಾರತ ಸರ್ಕಾರದೊಂದಿಗೆ ನೊಂದಿಗೆ ಸಮಾಲೋಚಿಸಿ RBI ನಿಂದ ಸಬ್‌ಸ್ಕ್ರಿಪ್ಶನ್‌ಗಾಗಿ ಸಮಸ್ಯೆಗಳನ್ನು ಮುಕ್ತಗೊಳಿಸಲಾಗುತ್ತದೆ. RBI ಕಾಲಕಾಲಕ್ಕೆ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ತಿಳಿಸುತ್ತದೆ. ಕೆಳಗಿನ ಕ್ಯಾಲೆಂಡರ್ ಪ್ರಕಾರ SGB ಗಾಗಿ ಚಂದಾದಾರಿಕೆಯು ತೆರೆದಿರುತ್ತದೆ. ಪತ್ರಿಕಾ ಪ್ರಕಟಣೆಯನ್ನು ನೀಡುವ ಮೂಲಕ SGB ದರವನ್ನು RBI ಪ್ರತಿ ಹೊಸ ಕಂತಿನ ಮೊದಲು […]

ಜನಪ್ರತಿನಿಧಿಗಳು ಅಧಿವೇಶನವನ್ನು ಅಭಿವೃದ್ಧಿಗೆ ವೇದಿಕೆಯಾಗಿ ಉಪಯೋಗಿಸಿಬೇಕು. ಸ್ಪೀಕರ್ ಇದಕ್ಕ್ಕೆ ಬೆಂಬಲ ಕೊಡಬೇಕು!

ದೇಶದ ಅಗ್ರಗಣ್ಯ ನಾಯಕರು ಯಾವತ್ತೂ ಅಧಿವೇಶನ ನಡೆಯುವಾಗ ಚಕರ್ ಹಾಕಿದ್ದು ತೀರಾ ವಿರಳ. ಯಾವದೋ ತುರ್ತಾದ ಕೆಲಸವಿದ್ದಾಗ ಮಾತ್ರ ಅವರ ಅನುಪಸ್ಥಿತಿ, ಇಲ್ಲವಾದರೆ ದೇಶದ ,ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ತಮ್ಮ ಅನುಭವವನ್ನು ಧಾರೆ ಎರೆವುದು ನಾವೆಲ್ಲ ಕೇಳಿದ್ದೇವೆ. ಸತತವಾಗಿ ೧೨ ವರ್ಷ ಮುಖ್ಯಮಂತ್ರಿಯಾಗಿ ೭ ವರ್ಷ ಪ್ರಧಾನ ಮಂತ್ರಿಯಾಗಿ ಒಂದೇ ಒಂದು ರಜೆ ಪಡೆಯದೇ ಮೋದಿಯವರು ಕೆಲಸ ಮಾಡುತ್ತಿದ್ದಾರೆ. ಇವರ ಹಾಗೆ ಅಡ್ವಾಣಿ, […]

ವರ್ಕ್ ಫ್ರಮ್ ಹೋಂ ಕೆಲಸ ಹೇಗೆ ನಡೆಯುತ್ತಿದೆ? ಪ್ಯಾಂಟ್ರಿಯಲ್ಲಿ ನಡೆಯುತ್ತಿದ್ದ ಗಾಸಿಪ್ ಎಂ ಎಸ್ ಟೀಮ್ ಗೆ(MS Team) ಶಿಫ್ಟ್?

ಸಾಫ್ಟ್ವೇರ್ ಎಂದರೆ ಬೆಂಗಳೂರು ,ಬೆಂಗಳೂರು ಎಂದರೆ ಸಾಫ್ಟ್ವೇರ್ ಎನ್ನುವಷ್ಟು ಪ್ರಸಿದ್ದಿ ಪಡೆದಿದೆ ನಮ್ಮ ಹೆಮ್ಮೆಯ ಬೆಂಗಳೂರು. ಬಂದವರನ್ನು ಭೇದ ಭಾವ ಮಾಡದೆ ಸಾಕಿ ಸಲುವುತ್ತಿರುವ ನನ್ನ ಬೆಂಗಳೂರು ಎನ್ನವುದಕ್ಕೆ ಎಲ್ಲರಿಗೂ ಹೆಮ್ಮೆ ಆಗುತ್ತದೆ. ಹಿಂದೊಂದು ಕಾಲವಿತ್ತು ಮಜಾ ಮಾಡೋದಕ್ಕೆ ಬೇರೆ ದೇಶದ ನಗರಗಳಿಗೆ ಹೋಗುತ್ತಿದ್ದರು. ಆದರೆ ಇಂದು ವಿಲಾಸಿ ಜೀವನ ಬೆಂಗಳೂರು ನಿಮಗೆ ಒದಗಿಸುತ್ತದೆ ಆದರೆ ಕಿಸೆಯಲ್ಲಿ ಕಾಂಚಾಣ ಇದ್ದರೇ ಮಾತ್ರ! ನಮ್ಮ ಬೆಂಗಳೂರು ವಿಲಾಸಿ ಜೀವನದ […]

ಒಮಿಕ್ರೋನ್: ಲಸಿಕೆ ನಿಮ್ಮನ್ನು ಸಾವಿನಿಂದ ಉಳಿಸುತ್ತದೆ ಆದರೆ ಕರೋನ ಬರುವದೇ ಇಲ್ಲ ಎಂಬ ಭ್ರಮೆ ಬೇಡ.

ಒಮಿಕ್ರೋನ್ ಬಹುಶಃ ಈಗಾಗಲೇ ಭಾರತದಲ್ಲಿದೆ ಮತ್ತು ಇದು ಪತ್ತೆಯಾಗುವ ಮೊದಲು ಇದು ಸಮಯದ ವಿಷಯವಾಗಿರಬಹುದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ಸಾಂಕ್ರಾಮಿಕ ರೋಗಶಾಸ್ತ್ರದ ಮುಖ್ಯಸ್ಥ ಡಾ.ಸಮೀರನ್ ಪಾಂಡಾ NDTV ಗೆ ತಿಳಿಸಿದ್ದಾರೆ. “ಮೊದಲ ಪ್ರಕರಣ (‘ಓಮಿಕ್ರಾನ್’, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದ ಹೊಸ ಕೋವಿಡ್ ರೂಪಾಂತರ) ನವೆಂಬರ್ 9 ರಂದು ವರದಿಯಾಗಿದೆ ಮತ್ತು ಅಂದಿನಿಂದ ದಕ್ಷಿಣ ಆಫ್ರಿಕಾದಿಂದ ಸಾಕಷ್ಟು ಪ್ರಯಾಣಗಳು ನಡೆದಿವೆ” […]