Category: Articles

ವಿಶ್ವಗುರಿವಿನ ಸ್ಥಾನಕ್ಕಾಗಿ ೨೪/೭ ಕೆಲಸ ಮಾಡುತ್ತಿರುವ ವರ್ಲ್ಡ್ ಲೀಡರ್ ಮೋದಿ!

By ವಿಠಲ.ಆರ್.ಯಂಕಂಚಿ, ಬಮ್ಮನಜೋಗಿ ಭವ್ಯ ಭಾರತದ ಕನಸುಗಾರ ಆಡಳಿತದ ಚಾಣಾಕ್ಯ ˌಚಲದಂಕ ಮಲ್ಲˌ ಸವಾಲುಗಳನ್ನು ಮೇಟ್ಟಿ ನಿಲ್ಲುವ ಸರದಾರ ಮುನ್ನುಗ್ಗುವ ಎದೆಗಾರಿಕೆಯನ್ನು ಹೊಂದಿರುವ ನಾಯಕ ˌಕ್ರೀಯಾಶೀಲ ವ್ಯಕ್ತಿತ್ವ ಹೊಂದಿರುವ ರಾಜಕಾರಣಿಯಾಗಿರುವ ಶ್ರೀ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವೇ ಒಂದು ಮೈಲುಗಲ್ಲಾಗಿದೆ. ಮೊದಿಜೀಯವರ ನೇತೃತ್ವದ ಎನ್‌ಡಿಎ ಸರ್ಕಾರದ ಏಳು ವರ್ಷಗಳ ಅವಧಿಯಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಆರೋಗ್ಯ, ರಾಷ್ಟ್ರೀಯ ಭದ್ರತೆ, ಸ್ವಚ್ಛತಾ ಅಭಿಯಾನ ˌಮನ್ ಕಿ ಬಾತ್ ಕಾರ್ಯಕ್ರಮ […]

೨೦೨೩ರ ಚುನಾವಣೆ ಕಾಂಗ್ರೇಸಿನ ಲೆಕ್ಕಾಚಾರ! ೧೯೯೯ ಮತ್ತು ೨೦೧೩ರ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಡಕಿನ ಲಾಭ ನೇರವಾಗಿ ಕಾಂಗ್ರೇಸ್ ಪಡೆದಿತ್ತು!

ಜನತಾ ಪರಿವಾರದ ಮನೆ ಒಡೆದಿತ್ತು, ಕಾಂಗ್ರೇಸ್ಗೆ ಕೃಷ್ಣರ ಪಾಂಚಜನ್ಯ ಕೈಹಿಡಿದಿತ್ತು. ೧೯೯೯ರಲ್ಲಿ ಎಸ್ ಎಮ್ ಕೃಷ್ಣರವರು ರಾಜ್ಯದಲ್ಲಿಒಂದು ಯಾತ್ರೆ ಪ್ರಾರಂಭ ಮಾಡಿ ಅದಕ್ಕೆ ಪಾಂಚಜನ್ಯ ಎಂದು ಹೆಸರಿಟ್ಟಿದ್ದರು. ಕಾಂಗ್ರೇಸಿನ ಅಧಿಪತಿಯಾಗಿ ರಾಜ್ಯದ ತುಂಬೆಲ್ಲಾ ಮಿಂಚಿನಂತೆ ಸಂಚಾರ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದರು. ೧೯೯4ರಲ್ಲಿ ಜನತಾ ಪಕ್ಷದ ಸರ್ಕಾರ ರಚನೆಯಾಗಿತ್ತು. ರಾಜ್ಯದಲ್ಲಿ ಜನತಾ ಪರಿವಾರದವರ ಹವಾ ಜೋರಾಗಿತ್ತು. ಜನತಾ ಪರಿವಾರದವರು ಅನೇಕ ಜನಪರ ಯೋಜನೆಗಳನ್ನು ತಂದಿದ್ದರು […]

ಯಡಿಯೂರಪ್ಪನವರ ಈ ಸಲದ ಆಯ್ಕೆ ಹೇಗಿದೆ?ಸದಾನಂದ ಗೌಡ, ಶೆಟ್ಟರ್ ಈಗ ಕಾಮನ್ ಮ್ಯಾನ್!(ಬೊಮ್ಮಾಯಿ)

ಇತ್ತೀಚಿಕೆ ಕೇಂದ್ರ ಸಚಿವರಾದ ಜೋಶಿಯವರು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ಪಕ್ಷ ನಿಷ್ಠೆಯುಳ್ಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ಹಿಂದೆ ನಮ್ಮ ಪಕ್ಷದ ಟಿಕೆಟ್ ತಗೆದುಕೊಳ್ಳುವರು ಇರಲಿಲ್ಲ. ಧಾರವಾಡದ ಲೋಕಸಭೆಗೆ ಸ್ಪರ್ಧೆ ಮಾಡಲು ಯಾರೂ ಆಕಾಂಕ್ಷಿಗಳು ಇರದೇ ಇದ್ದಾಗ ಸಿನಿಮಾ ಹಾಲನಲ್ಲಿ ಕುಳಿತಿದ್ದ ನಿಷ್ಠಾವಂತ ಕಾರ್ಯಕರ್ತರನ್ನು ಹುಡುಕಿ ಲೋಕಸಭೆಗೆ ಸ್ಪರ್ಧೆ ಮಾಡಿ ಎಂದು ಒತ್ತಾಯಿಸಿದ ಕಾಲ ಮತ್ತು ಇಂದು ಒಂದು ಟಿಕೆಟ್ಗೆ ೧೦-೧೫ ಜನ! ಅಂದು ನಾನು ಮಂತ್ರಿ ಬಿಡಿ […]

ಸರ್ವಪಲ್ಲಿ ರಾಧಾಕೃಷ್ಣರ ಶಿಕ್ಷಕರ ದಿನಾಚರಣೆ !

ಗುರುವಿಂದ ಬಂದುಗಳು ಗುರುವಿಂದ ಪರದೈವಗುರುವಿಂದಲಾದುದು ಪುಣ್ಯ ಲೋಕಕ್ಕೆ ,ಗುರುವಿಂದ ಮುಕ್ತಿ ಸರ್ವಜ್ಞ ! ಗುರುವಿನ ಗುಲಾಮನಾಗುವರೆಗೆ ಮುಕ್ತಿ ಸಿಗದಣ್ಣಾ ! ದೊಡ್ಡವರು ತಮ್ಮ ಜೀವನದ ಅನುಭವಗಳಿಂದ ಆಡಿದ ಮಾತು ಎಲ್ಲ ಕಾಲಕ್ಕೂ ಸತ್ಯ! ಜಗತ್ತಿನ ಎಲ್ಲ ಸಂಶೋಧಕರ ಮತ್ತು ದೊಡ್ಡ ಸಾಧಕರ ಜೀವನ ರೂಪುಗೊಂಡಿದ್ದು ಶಿಕ್ಷರಿಂದಲೇ ಅನ್ನೋದು ಸತ್ಯ. ನೇರವಾಗಿ ಗುರುಗಳ ಅಭಯದಿಂದ ಕಲಿತು ಸಾಧಕರಾಗಿದ್ದು ನೋಡಿದ್ದೇವೆ. ಹಾಗೆ ಗುರುಗಳ ಮೂರ್ತಿಯನ್ನು ಮುಂದೆ ಇಟ್ಕೊಂಡು ಅವರ ಹೇಳಿದ […]

ಎಸ್ ಟಿ ಡಿ ಮುಚ್ಚಿದ ನಂತರ ಎಟಿಎಂ ನೆಕ್ಸ್ಟ್ ಇನ್ ಕ್ಯೂ .. ಇನ್ನೆಲ್ಲಿಗೆ ಹೋಗಿ ನಿಲ್ಲುತ್ತೆ! ಚಿಪ್ ?

ಒಂದು ಕಾಲವಿತ್ತು ಊರಿನ ಶ್ರೀಮಂತರ ಮನೆಯಲ್ಲಿ ಟಿವಿ ಮತ್ತು ಲ್ಯಾಂಡ್ ಲೈನ್ ಮಾತ್ರ ಇರುತ್ತಿದ್ದವು. ಹಿಂದಿ ಮಹಾಭಾರತ ನೋಡುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ! ಟಿವಿ ಇದ್ದವರ ಮನೆಯ ಮುಂದೆ ಸಿನಿಮಾ ಟಾಕೀಸ್ ತರಹ ಜನರು ಸಾಲಿನಲ್ಲಿ ನಿಲ್ಲುತಿದ್ದರು. ಯಾವಾಗ ಯಜಮಾನರು ಬಾಗಿಲು ತಗಿತಾರ ಯಾವಾಗ ಮಹಾಭಾರತ ನೋಡೋಣ ಎಂದು. ಇನ್ನೇನೂ ಬಾಗಿಲು ತಗಿತಾರ ಎಂದಾಗ ವಿದ್ಯುತ್ ಕೈಕೊಡುತಿತ್ತು. ಕೆಇಬಿ ಗೆ ಫೋನ್ ಮಾಡಿದರೆ ಅವರಿಗೆ ಫೋನ್ ಹೋಗತಿರಲಿಲ್ಲ. […]

ರಾಜ್ಯದಲ್ಲೇ ನಿಂಬೆ ಬೆಳೆಯುದರಲ್ಲಿ ವಿಜಯಪುರ ಪ್ರಥಮ! ವಿಜಯಪುರದ ರೈತರ ನಿಂಬೆ ಹಣ್ಣಿನ ಹಕ್ಕಿಕಥೆ ಏನೈತಿ ಗೊತ್ತಾ?

“ಏ ಮಾವ ನಿಂದು ಹೊಲ ಎಷ್ಟಿದೆ ಎಂದು ಕೇಳಿದರೆ. ಮಾವ ಹೇಳ್ತಾನ ಕೆರೆಕಡೆ ೨೫ ಎಕ್ರೆ , ಮಡ್ಡಿಕಡೆ ೧೦ ಎಕ್ರೆ ಭೂಮಿ ಇದೆ ಆದರೆ ಸಾಲ ಹಾಕಿಕೊಳ್ಳಬೇಕು ಜಾಮೀನು ಬೇಕು ಅಂತ ಮನ್ಯಾಗ ಬಂದು ಕುಂತಾನ! ” ಈ ಕಡೆ ತಂದೆ ನಿಂಬೆಕಾಯಿ ತಗೆದುಕೊಂಡು ಪಕ್ಕದ ಎಂಪಿಎಂಸಿ ಗೆ ಹೋಗಿದ್ದರು. ಇವಾಗ ಬಿಡಿ ಕೃಷಿ ನೀತಿ ಬದಲಾವಣೆಯಿಂದ ಪಕ್ಕದಲ್ಲೇ ಮಾರುಕಟ್ಟೆ ಆಗಿದೆ. ಎಷ್ಟು ಡಾಗ್ ತಗೆದುಕೊಂಡು […]

ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಅಲ್ಲ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ

ರಾಜ್ಯ ಬಿಜೆಪಿಯ ಮಹಾನಾಯಕ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಹಾದಿ ನೋಡಿದರೆ ಯಾರಿಗಾದರೂ ಪರಮಾಶ್ಚರ್ಯ ಆಗುವದರಲ್ಲಿ ಸಂದೇಹವಿಲ್ಲ. ಕಾರಣ ದಕ್ಷಿಣ ಭಾರತದಲ್ಲಿ ಒಂದು ಹಿಂದಿ ಪಕ್ಷಕ್ಕೆ ಸಂಘದ ಮೂಲಕ ಸೇರಿ ರಾಜ್ಯದಲ್ಲಿ ಬೆಳೆಸುವ ಕನಸನ್ನು ಕಟ್ಟಿಕೊಂಡಿದ್ದೆ ದೊಡ್ಡ ವಿಷಯ. ಛಲ ಬಿಡದೆ ಸಾಧಿಸಿ ತೋರಿಸಿದ್ದಾರೆ. ಇಂತಹ ದೊಡ್ಡ ನಾಯಕ ೧೯೯೯ರಲ್ಲಿ ಹೋಂ ಗ್ರೌಂಡ್ ಶಿಕಾರಿಪುರದಲ್ಲಿ ಸೋತಿದ್ದರು. ಮುಂದೆ ಪಕ್ಷ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಮಾಡುವ ಮೂಲಕ […]

ಕರ್ನಾಟಕದ ಸಿದ್ದಿ ಜನಾಂಗ ಗೊತ್ತಾ? ಎಂಎಲ್ಸಿ ಶಾಂತಾರಾಮ್ ಸಿದ್ದಿ ಸಂಘದ ಕಟ್ಟಾಳು !

ಟಿವಿ ನೋಡುತ್ತಾ ಮನೆಯಲ್ಲಿ ಕುಳಿತಿದ್ದೆ! ಬಿಜೆಪಿ ಎಂಎಲ್ಸಿ ಪಟ್ಟಿ ಬಿಡುಗಡೆ ಮಾಡಿತ್ತು. ಟಿವಿಯ ಪರದೆಯ ಕೆಳಗಡೆ ನನ್ನ ಹೆಸರು ಬರುತಿತ್ತು! ಇದೇನು ಎಂದು ಹೌಹಾರಿ ದೃಡೀಕರಿಸಿಕೊಂಡೆ, ಟಿವಿಯಲ್ಲಿ ಬರುತ್ತಿರುವ ಹೆಸರು ನನ್ನದೇ ಎಂದು!! ಪಕ್ಷವು ನನ್ನ ಸೇವೆ ಗುರುತಿಸಿ ನನ್ನನ್ನು ವಿಧಾನಪರಿಷತ್ತು ಸದಸ್ಯ ಮಾಡಿತು. ನನಗೆ ಖುಷಿ ಆಯಿತೋ ಇಲ್ಲೋ ಎಂದು ಹೇಳುವದಕ್ಕಿಂತ ನನ್ನ ಜನಾಂಗ ಸಿದ್ದಿ ಸಮುದಾಯಕ್ಕೆ ತುಂಬಾ ಖುಷಿ ಆಗಿತ್ತು. ಇಡೀ ದಿವಸ ಕುಣಿತದ […]

ಇಂದು ಖಾತೆಯ ಖ್ಯಾತೆ! ಅಂದು ಅಬ್ದುಲ್ ನಜೀರ್ ಸಾಹೇಬರಿಗೆ ಯಾವ ಖಾತೆ ಬೇಕು ಅದನ್ನೇ ತೆಗೆದುಕೋ ಎಂದು ಹೇಳಿದ್ದರಂತೆ ರಾಮಕೃಷ್ಣ ಹೆಗ್ಡೆ!

ಗುಂಡ್ಲುಪೇಟೆ ತಾಲೂಕಿನ ಬೈಯಣಪುರದಲ್ಲಿ ೧೯೩೪ ಡಿಸೆಂಬರ್ ೨೫ರಂದು ಜನನ. ತಂದೆ ಜನಮುಖಿ ಕಾರ್ಯಗಳಲ್ಲಿ ಎತ್ತಿದ ಕೈ! ಇದೆ ಇರಬೇಕು ನಜೀರ್ ಸಾಹೇಬರಿಗೆ ಸ್ಫೂರ್ತಿ. ತಾನು ರಾಜಕೀಯದಲ್ಲಿ ತೊಡಗಿ ಜನರ ಕಷ್ಟಗಳಿಗೆ ಹೆಗಲ ಕೊಡುವ ತವಕ! ತುಂಬು ಕುಟುಂಬ ನಾಲ್ಕು ಗಂಡು ಮಕ್ಕಳು, ೫ ಜನ ಹೆಣ್ಣು ಮಕ್ಕಳು. ನಜೀರ್ ಸಾಹೇಬರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮೂರಲ್ಲೇ ಮುಗಿಸಿದ್ದರು. ಮುಂದೆ ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿಗೆ ಪಯಣ! […]

ಮುಂದೆ ಗುರಿ ಇದೆ , ಹಿಂದೆ ಗುರುಗಳು ಇದ್ದಾರೆ! ಎಷ್ಟೇ ತಡೆದರು ನಿಲ್ಲುವ ಶಕ್ತಿ ಇದಲ್ಲ!

ರಾಜಕೀಯ ಪ್ರವೇಶ ಆಕಸ್ಮಿಕ , ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಗೊತ್ತಿದ್ದೂ ಮತ್ತೆ ರಾಜಕಾರಣಕ್ಕೆ ಬರುವ ಮನಸ್ಸು ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಅದೊಂದು ಘಟನೆ ಎಂದರೆ ವರುಣ ಕ್ಷೇತ್ರದ ನನ್ನ ಅಭಿಮಾನಿಗಳು ಅಲ್ಲಲ್ಲ ನನ್ನ ರಾಜಕೀಯ ಪ್ರವೇಶಕ್ಕೆ ಕಾರಣೀಭೂತರಾದ ದೇವ ದುರ್ಲಬ ಬಿಜೆಪಿಯ ಕಾರ್ಯಕರ್ತರು ನನ್ನನ್ನು ರಾಜಕೀಯಕ್ಕೆ ಪ್ರವೇಶ ಮಾಡಿಸಿದ ಪರಿಣಾಮ ನಾನು ಇಲ್ಲಿದ್ದೇನೆ ಎಂದು ವಿಜಯೇಂದ್ರರವರು ಇತ್ತೀಚಿಕೆ ಹೇಳಿದ್ದು. ಇದೆಲ್ಲವೂ ಪ್ರಾರಬ್ಧ. Amazon […]