By ಮಲ್ಲಮ್ಮ ಬಬಲಾದಿ, ಶಿಕ್ಷಕರು ಭಾರತೀಯ ಧರ್ಮ ಇತಿಹಾಸದಲ್ಲಿ 12ನೇ ಶತಮಾನವು ಸುವರ್ಣಾಕ್ಷರಗಳಿಂದ ಬರೆದಿಡುವಂಥ ಶತಮಾನವಾಗಿದೆ. ಕಾಯಕ ತತ್ವದ ಕ್ರಾಂತಿಪುರುಷ ಬಸವಣ್ಣ ಕನ್ನಡ ನೆಲದಲ್ಲಿ ಉದ್ಭವಿಸಿದ ಸಹಸ್ರಮಾನಪುರಷ . ಕಾಯನಿಷ್ಠೆ ಎಂಬ ಖಡ್ಗಹಿಡಿದು ಐದು ಸಾವಿರ ವರ್ಷಗಳಿಂದ ಜನಸಮುದಾಯದ ಜೀವ ತಿನ್ನುತ್ತಿರುವ ಕರ್ಮವಾದ ಎಂಬ ದುಷ್ಟಶಕ್ತಿಯ ವಿರುದ್ಧ ಹೋರಾಡುತ್ತಾ ಮಹಾವೀರರಾದರು. ಬಸವಣ್ಣನವರು ನರಕದ ಬೆಂಕಿಯ ಮೇಲೆ ನೀರು ಸುರಿದರು. ಸ್ವರ್ಗದ ಭ್ರಮೆಯನ್ನು ಸುಟ್ಟುಹಾಕಿ ಕೈಲಾಶಎಂಬುದೇನೋ ಪೃಥ್ವಿಯ ಮೇಲೆಂದು […]
ಸ್ವತಃ ವೈದ್ಯರಾದ ಡಾಕ್ಟರ್ ಅನಿತಾ ಘಟ್ನಟ್ಟಿ ಅವರ ಕರೋನ ಅನುಭವ. ನನ್ನ ಎರಡೂವರೆ ವರ್ಷದ ಮಗ ಅಮ್ಮ ಎಂದು ಬೆಳಗಿನ ಜಾವ ಅಳುತ್ತ ನನ್ನ ಬಳಿಗೆ ಬಂದನು. ಮೂಗು ಬಂದಾಗಿದೆ ಎಂದು ಹೇಳಿದ. ಪದೇ ಪದೇ ಶಿನಿದಾ. ಮೂಗು ಸೋರುತ್ತಿತ್ತು. ಸ್ವಲ್ಪ ಸಂಶಯ ಬಂತು ಮತ್ತು ನನ್ನ ಗಂಡನಿಗೆ ಹೇಳಿದೆ. ಈ ಕರೋನ ಸಮದಲ್ಲಿ ನೆಗಡಿ ಶೀತ ಆದರೆ ಭಯನೇ. ಅವರು ಕಾದು ನೋಡೋಣ ಹೆದರುವುದು ಬೇಡ […]
ಇಂದು ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯದ ಮುಖ್ಯಮಂತ್ರಿಯವರು ರಾಜೀನಾಮೆ ಕೊಡುತ್ತಾರೆ ಮತ್ತು ಉಳಿದ ಸಮಯವನ್ನು ಯುವಕರಿಗೆ ಕೊಟ್ಟು ಪಕ್ಷ ಬೆಳಿಸಿ ೨೦೨೩ಕ್ಕೆ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಹೈಕಮಾಂಡ್ ಚಿಂತಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಯುವಕರಿಗೆ ಮನ್ನಣೆ ಕೊಟ್ಟು ಪಕ್ಷ ಬೆಳೆಸುವುದು ಉತ್ತಮ ಕೆಲಸ ಮತ್ತು ಎಲ್ಲ ಕಾರ್ಯಕರ್ತರ ಆಶಯ. ವಯಸ್ಸಾಗಿದೆ ಎಂದು ಜಗತ್ತಿಗೆ ಗೊತ್ತಿದ್ದರೂ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಮುಂದಿನ […]
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ಒಂದಿಷ್ಟು ಸಮಸ್ಸ್ಯೆ ಇದೆ. ಇಂದಿಗೂ ಯಡಿಯೂರಪ್ಪನವರೇ ಮಾಸ್ ಲೀಡರ್! ವಿರೋಧಿಗಳು ಆರೋಪ ಮಾಡುತ್ತಿರುವುದು ಏನಂದರೆ “ಕಿರಿಯ ಮಗ ವಿಜಯೇಂದ್ರ ಸೂಪರ್ ಸಿಮ್ “ ಮತ್ತು ಇನ್ನೊಂದು ಪವರ್ ಸೆಂಟರ್ ಸೃಷ್ಠಿ ಮಾಡಿದ್ದಾರೆ. ಯಡಿಯೂರಪ್ಪನವರ ಅಧಿಕಾರವನ್ನು ಮಗ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ. Apple iPhone 11 Pro (512GB) – Gold ಕಾನೂನು ಪದವೀಧರ, 45 ವರ್ಷದ ವಿಜಯೇಂದ್ರ ಅವರು […]
ವಿಸ್ಮಿತಾ: ವಿಜ್ಞಾನದ ಕಾರ್ಯಕ್ರಮಕ್ಕೆ ಸ್ವಾಗತ. ನಾನು ವಿಸ್ಮಿತಾ ಗುಪ್ತಾ. ನಾವು COVID-19 ಗಾಗಿ ತಾಂತ್ರಿಕ ನಾಯಕ ಡಾ ಮಾರಿಯಾ ವ್ಯಾನ್ ಕೆರ್ಖೋವ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ಅವಳು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ. ಸ್ವಾಗತ, ಮಾರಿಯಾ. ಮಾರಿಯಾ: ಹಾಯ್ ವಿಸ್ಮಿತಾ, ಧನ್ಯವಾದಗಳು. ವಿಸ್ಮಿತಾ: ನಾವು ಇಂದು ಶಾಲೆಗಳ ಬಗ್ಗೆ ಮತ್ತು ಶಾಲೆಗಳನ್ನು ಮತ್ತೆ ತೆರೆಯಲಿದ್ದೇವೆ. ಮತ್ತು ನಿಮಗೆ ತಿಳಿದಿರುವಂತೆ, ದೇಶಗಳು ಶಾಲೆಗಳನ್ನು ಪುನಃ ತೆರೆಯುವ ವಿವಿಧ ಹಂತಗಳಲ್ಲಿವೆ. ಶಾಲೆಗಳನ್ನು ಮತ್ತೆ […]
ಭಾರತವನ್ನು ಹೆಚ್ಚು ಆಳಿದ ಪಕ್ಷವು ದಯನೀಯ ಸ್ಥಿತಿಗೆ ತಲುಪಿತ್ತು. ಕೋಟಿ ಕೋಟಿ ಹಗರಣಗಳು ಹೋಗಿ ಲಕ್ಷ ಕೋಟಿ ಹಗರಣಗಳು ಹೊರಗೆ ಬಂದಾಗ ದೇಶದ ಜನ ರೋಸಿ ಹೋಗಿದ್ದರು. ಇಂತಹ ಸಂದರ್ಭದಲ್ಲಿ ದೇಶಕ್ಕೆ ಒಬ್ಬ ಅಭಿವೃದ್ಧಿ ಹರಿಕಾರ,ರಾಷ್ಟ್ರೀಯವಾದಿ ಮತ್ತು ವಿಶೇಷವಾಗಿ ಪ್ರಾಮಾಣಿಕನ ಅವಶ್ಯಕೆತೆ ಇತ್ತು.ನರೇಂದ್ರ ಮೋದಿ ಎಂಬ ಹೆಸರು ಇಡೀ ದೇಶ ಮೋದಿ ಮೋದಿ ಎಂದು ಕರೆಯುವ ಮೊದಲು ಅವರು ಮಾಡಿದ್ದು ಸತತ ೧೨ ವರ್ಷಗಳ ಕಾಲ ಗುಜರಾತ […]
ನಿಖರವಾದ ಪ್ರಯೋಜನಗಳು ಯಾವ ಲಸಿಕೆ ಮೊದಲು ಮತ್ತು ಯಾವ ಎರಡನೆಯದನ್ನು ಅವಲಂಬಿಸಿರುತ್ತದೆ. ಒಂದಕ್ಕಿಂತ ಹೆಚ್ಚು ರೀತಿಯ ಕೋವಿಡ್ -19 ಲಸಿಕೆ ಇರುವುದು ಸುರಕ್ಷಿತವೇ? ಒಂದು ಪ್ರಯೋಗವು ಈಗ ಆ ಪ್ರಶ್ನೆಯನ್ನು ಪರಿಹರಿಸಿದೆ, ಜೊತೆಗೆ ವಿವಿಧ ಲಸಿಕೆ ಪ್ರಕಾರಗಳನ್ನು ಸಂಯೋಜಿಸುವುದರಿಂದ ರೋಗನಿರೋಧಕ ಶಕ್ತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಖಾತ್ರಿ ಪಡಿಸಿದೆ. ಹೆಚ್ಚಿನ ಕೋವಿಡ್ -19 ಲಸಿಕೆಗಳಿಗೆ ಎರಡು ಪ್ರಮಾಣಗಳು ಬೇಕಾಗುತ್ತವೆ, ಮತ್ತು ಸಾಮಾನ್ಯ ತಂತ್ರವೆಂದರೆ ಜನರಿಗೆ […]
ಪ್ರಸಿದ್ಧ ಸಂತ ,ತತ್ವಜ್ಞಾನಿ ಗುರುದೇವ ರಾಮಚಂದ್ರ ರಾನಡೆಯವರು ಕರ್ನಾಟಕದ ಜಮಖಂಡಿಯಲ್ಲಿ ಜನಸಿದ್ದರು.ಗುರುದೇವ್ ಅವರ ಜೀವನದಲ್ಲಿ ಘಟನೆಗಳುಜುಲೈ 3, 1886: ಜನನ1895: ಜಮಖಂಡಿಯ ಸರ್ ಪರಶುರಾಮ್ ಭಾವೂ ಶಾಲೆಗೆ ಸೇರಿದರು.ನವೆಂಬರ್ 25, 1901: ಉಮದಿಯ ಶ್ರೀ ಭಾವೂಸಾಹೇಬ ಮಹಾರಾಜ್ ಅವರಿಂದ ಆಧ್ಯಾತ್ಮಿಕ ಜೀವನಕ್ಕೆ ದೀಕ್ಷೆ.1902: ಮೆಟ್ರಿಕ್ಯುಲೇಷನ್ ಪರೀಕ್ಷೆ. ಜಗನ್ನಾಥ್ ಶಂಕರ್ಸೆಟ್ ವಿದ್ಯಾರ್ಥಿವೇತನವನ್ನು ಸಂಸ್ಕೃತದಲ್ಲಿ ಪಡೆಯುತ್ತಾರೆ.1903: ಡೆಕ್ಕನ್ ಕಾಲೇಜಿಗೆ ಸೇರಿದರು.1907: ಬಿ.ಎ. ಭಾವೂ ದಾಜಿ ವಿದ್ಯಾರ್ಥಿವೇತನವನ್ನು ಪಡೆಯುತ್ತದೆ.1907: ಡೆಕ್ಕನ್ ಕಾಲೇಜಿನಲ್ಲಿ […]
By ಸುನೀತಾ ಶಿಂಧೆ, ಶಿಕ್ಷಕರು ಅನ್ನ ಹಸಿವನ್ನು ನೀಗಿಸುತ್ತದೆ, ಅಕ್ಷರಜ್ಞಾನ ಅಜ್ಞಾನವನ್ನು ತೊಲಗಿಸುತ್ತದೆ. ಅಂಥಹ ಅಜ್ಞಾವನ್ನು ತೊಲಗಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವುದು ಶಿಕ್ಷಕರು. ಮಕ್ಕಳ ಬೆಳವಣಿಗೆ ಎಂದ ತಕ್ಷಣ ನಮ್ಮ ಕಲ್ಪನೆಗೆ ಬರುವುದು ಮಗುವಿನ ತೂಕ ,ಎತ್ತರ, ದಪ್ಪ, ಬಣ್ಣ ಅಲ್ಲವೇ? ಆದರೆ ಇದನ್ನು ನಾವು ಸಾಮಾನ್ಯ ಬೆಳವಣಿಗೆ ಎನ್ನುವುದಿಲ್ಲ ಹಾಗಾದರೆ ನಮ್ಮ ಪ್ರಕಾರ ಸಾಮಾನ್ಯ ಬೆಳವಣಿಗೆ ಎಂದರೇನು? ಮಕ್ಕಳ ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ […]
ವ್ಯವಹಾರವನ್ನು ಪ್ರಾರಂಭಿಸುವುದು ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ (ಟಿಎಎನ್), ನಿರ್ದೇಶಕ ಗುರುತಿನ ಸಂಖ್ಯೆ (ಡಿಐಎನ್) ಅನ್ನು ಈಗ ಕಂಪನಿಯ ಸಂಯೋಜನೆಗಾಗಿ ಒಂದೇ ರೂಪದಲ್ಲಿ (ಎಸ್ಪಿಐಸಿ) ವಿಲೀನಗೊಳಿಸಲಾಗಿದೆ. 15 ಲಕ್ಷ ರೂ. ವರೆಗಿನ ಅಧಿಕೃತ ಬಂಡವಾಳ ಹೊಂದಿರುವ ಕಂಪನಿಗಳಿಗೆ ಸಂಯೋಜನಾ ಶುಲ್ಕವನ್ನು ತೆಗೆದುಹಾಕುವುದು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಕಂಪನಿಯ ಹೆಸರನ್ನು ಕಾಯ್ದಿರಿಸಲು ಐದು ಪುಟಗಳ ಫಾರ್ಮ್ ಮತ್ತು ಇತರ ಲಗತ್ತುಗಳನ್ನು […]